ಭಾನುವಾರ, ಮೇ 5, 2024
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮುಂಜಾನೆ ಮಾತು--ಪೌಷ್ಟಿಕಾಂಶ ಪೂರಿತ ಆಹಾರಗಳೊಂದಿಗೆ ಮುಂಜಾನೆಯನ್ನು ಆರಂಭಿಸಿ.

Twitter
Facebook
LinkedIn
WhatsApp
ಮುಂಜಾನೆ ಮಾತು–ಪೌಷ್ಟಿಕಾಂಶ ಪೂರಿತ ಆಹಾರಗಳೊಂದಿಗೆ ಮುಂಜಾನೆಯನ್ನು ಆರಂಭಿಸಿ.

ಮನುಷ್ಯನ ದೇಹಕ್ಕೆ ಪೋಷಕಾಂಶಗಳು ಅತಿ ಅಗತ್ಯ. ಅದು ಇಲ್ಲದೆ ಹೋದಾಗ ದೇಹ ಮತ್ತು ಮನಸ್ಸು ವಿಕಸನಗೊಳ್ಳಲು ಸಾಧ್ಯ ಇಲ್ಲ.

ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಮುಂಜಾನೆ ಉತ್ತಮ ಆರೋಗ್ಯಕರ ಆಹಾರಗಳನ್ನು ನಾವು ತೆಗೆದುಕೊಳ್ಳಬೇಕು. ಉತ್ತಮ ಆರೋಗ್ಯಕರ ಆಹಾರಗಳು ತೆಗೆದುಕೊಂಡಾಗ, ಅದು ಮನಸ್ಸು ಮತ್ತು ದೇಹವನ್ನು ಆರೋಗ್ಯಕರವಾಗಿರುತ್ತದೆ. ಆ ಮೂಲಕ ದಿನದ ಚಟುವಟಿಕೆಯನ್ನು ಶಕ್ತಿಯುತವಾಗಿ ಆರಂಭಿಸಬಹುದು. ಇಲ್ಲದೆ ಹೋದರೆ ನಿಶಕ್ತಿ ಕಾಡಿ ನಾವು ದಿನದ ಕಾರ್ಯವನ್ನು ಸರಿಯಾಗಿ ಮುಗಿಸಲು ಸಾಧ್ಯವಾಗುವುದಿಲ್ಲ.
ಈ ಎಲ್ಲ ದೃಷ್ಟಿಯಿಂದ ಪೌಷ್ಟಿಕಾಂಶ ಪೂರಿತ ಆಹಾರವನ್ನು ನಾವು ಮುಂಜಾನೆಯಿಂದಲೇ ತೆಗೆದುಕೊಳ್ಳಲು ಆರಂಭಿಸಬೇಕು.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು