ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!
ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.! Twitter Facebook LinkedIn WhatsApp ಉಡುಪಿ: ಈ ಋತುಮಾನದಲ್ಲಿ ಮೊದಲ ಬಾರಿ ಕಡಲು ಅಬ್ಬರಿಸಿದ್ದು, ಮೊದಲ ಕಡಲಿನ ಅಬ್ಬರವೇ ಓರ್ವನನ್ನು ಬಲಿಪಡಿದಿದೆ.
ಭಾರತ ದೇಶದಲ್ಲಿ ಟ್ಯಾಕ್ಟರ್ ಉತ್ಪಾದನೆಯಲ್ಲಿ ಹಲವಾರು ಕಂಪೆನಿಗಳು ಕೆಲಸ ಮಾಡುತ್ತಿವೆ. ಅವುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಜಾನ್ ಡಿ ರಿ ಎಂಬ ಕಂಪನಿ ಆಧುನಿಕ ಟ್ಯಾಕ್ಟರ್ ಉತ್ಪಾದನೆಯಲ್ಲಿ ತನ್ನ ಛಾಪನ್ನು ಬೀರುತ್ತಿದೆ.
ಹೊಸ ತಂತ್ರಜ್ಞಾನದ ಆಧುನಿಕತೆ ಟ್ಯಾಕ್ಟರ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ ಕೀರ್ತಿ ಈ ಸಂಸ್ಥೆಗೆ ಸಲ್ಲುತ್ತದೆ. ಆಕರ್ಷಕವಾಗಿಯೂ ಹಾಗೂ ಶಕ್ತಿಶಾಲಿ ಯು ಆಗಿರುವ ಟ್ರ್ಯಾಕ್ಟರ್ ಗಳು ಆಧುನಿಕ ರೈತರ ಉಪಯೋಗಕ್ಕೆ ಉಪಯುಕ್ತವಾಗಿವೆ.
ವಾಟರ್ಲೂ ಲೋ ಬಾಯ್, ಮಾಡೆಲ್ ಡಿ, ಜಿಪಿ ಟ್ಯಾಕ್ಟರ್ ಮುಂತಾದ ಪ್ರಮುಖ ಟ್ಯಾಕ್ಟರ್ ಗಳನ್ನು ಭಾರತಕ್ಕೆ ಪರಿಚಯಿಸಿರುವ ಈ ಸಂಸ್ಥೆ ಆಧುನಿಕ ರೈತರ ಅನುಕೂಲಕ್ಕೆ ಮತ್ತು ಬೇಡಿಕೆಗೆ ತಕ್ಕಂತೆ ಟಾಕ್ಟರ್ ಗಳನ್ನು ರೂಪಿಸುತ್ತಿದೆ.
ಭಾರತದ ಕೃಷಿಯಲ್ಲಿ ಟಾಕ್ಟರುಗಳ ಮಹತ್ವ ಬಹಳಷ್ಟಿದೆ. ಬಹುತೇಕ ಕೃಷಿಕರು ಈ ವಾಹನಗಳನ್ನು ತಮ್ಮ ಕೃಷಿಯ ಭೂಮಿಯನ್ನು ಹದ ಮಾಡಲು ಹಾಗೂ ವಸ್ತುಗಳನ್ನು ಸಾಗಿಸಲು ಉಪಯೋಗಿಸುತ್ತಾರೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಈ ಸಂಸ್ಥೆ ಕೃಷಿಕರ ಬೇಡಿಕೆಗೆ ಅನುಗುಣವಾಗಿ ಟ್ಯಾಕ್ಟರ್ ಗಳನ್ನು ರೂಪಿಸಿದೆ.
ಸಂಸ್ಥೆ ಸಂಶೋಧನ ವಿಭಾಗ ಈ ಕಾರ್ಯದಲ್ಲಿ ರೈತರೊಂದಿಗೆ ನಿರಂತರವಾದ ಸಂಪರ್ಕವನ್ನು ಇಟ್ಟುಕೊಂಡಿದೆ.
ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.! Twitter Facebook LinkedIn WhatsApp ಉಡುಪಿ: ಈ ಋತುಮಾನದಲ್ಲಿ ಮೊದಲ ಬಾರಿ ಕಡಲು ಅಬ್ಬರಿಸಿದ್ದು, ಮೊದಲ ಕಡಲಿನ ಅಬ್ಬರವೇ ಓರ್ವನನ್ನು ಬಲಿಪಡಿದಿದೆ.
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?