ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಬೆಂಗಳೂರು: ಇಂದು ಗಾಂಧಿನಗರದ ಅನುಪಮಾ ಚಿತ್ರಮಂದಿರದಲ್ಲಿ ಭಜರಂಗಿ-2 ಚಿತ್ರ ಪ್ರದರ್ಶನಗೊಳ್ಳುತ್ತಿದ್ದಂತ ಥಿಯೇಟರ್ ಗೆ ತೆರಳಿದಂತ ನಟ ಶಿವರಾಜ್ ಕುಮಾರ್ ಗೆ ರೇ ರೇ ಭಜರಂಗಿ ಹಾಡು ಹಾಡುವ ಮೂಲಕ ಅಭಿಮಾನಿಗಳು ಹ್ಯಾಟ್ರಿಕ್ ಹೀರೋಗೆ ಸಾಥ್ ನೀಡಿದರು.
ಈ ಮೊದಲು ಚಿತ್ರಮಂದಿರದ ಮುಂದೆ ಅಗಲಿದ ನಟ ಪುನೀತ್ ರಾಜ್ ಕುಮಾರ್ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಕೂಡ ಸಲ್ಲಿಸಲಾಯಿತು.
ಶಿವಣ್ಣ ನಟನೆಯ ಚಿತ್ರ ಭಜರಂಗಿ-2 ರಿಲೀಸ್ ಆಗಿತ್ತು. ಅಂದು ಬೆಳಿಗ್ಗೆ ಹೃದಾಯಾಘಕ್ಕೆ ಒಳಗಾಗಿ ಪುನೀತ್ ಇನ್ನಿಲ್ಲವಾಗಿದ್ದರು. ಇದರಿಂದಾಗಿ ಭಜರಂಗಿ-2 ಚಿತ್ರ ಪ್ರದರ್ಶನ ರದ್ದುಗೊಂಡಿತ್ತು. ಆ ಬಳಿಕ ಅಪ್ಪುವಿನ ಅಗಲಿಕೆಯಲ್ಲೇ, ಇದ್ದಂತ ಅಭಿಮಾನಿಗಳು, ಚಿತ್ರಪ್ರದರ್ಶನ ಆರಂಭಗೊಂಡರೂ ಥಿಯೇಟರ್ ಗಳತ್ತ ಮುಖ ಮಾಡಿರಲಿಲ್ಲ. ಹೀಗಾಗಿ ಇಂದು ಅಪ್ಪು ಅಗಲಿಕೆಯ ನಡುವೆಯೂ, ಚಿತ್ರಮಂದಿರಕ್ಕೆ ತೆರಳಿದಂತ ನಟ ಶಿವರಾಜ್ ಕುಮಾರ್, ಚಿತ್ರತಂಡಕ್ಕೆ, ಚಿತ್ರಪ್ರೇಕ್ಷಕರಿಗೆ ಪ್ರೋತ್ಸಾಹಿಸಿದರು.
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?