ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!
ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.! Twitter Facebook LinkedIn WhatsApp ಉಡುಪಿ: ಈ ಋತುಮಾನದಲ್ಲಿ ಮೊದಲ ಬಾರಿ ಕಡಲು ಅಬ್ಬರಿಸಿದ್ದು, ಮೊದಲ ಕಡಲಿನ ಅಬ್ಬರವೇ ಓರ್ವನನ್ನು ಬಲಿಪಡಿದಿದೆ.
ಬೆಂಗಳೂರು: ಇಂದು ಗಾಂಧಿನಗರದ ಅನುಪಮಾ ಚಿತ್ರಮಂದಿರದಲ್ಲಿ ಭಜರಂಗಿ-2 ಚಿತ್ರ ಪ್ರದರ್ಶನಗೊಳ್ಳುತ್ತಿದ್ದಂತ ಥಿಯೇಟರ್ ಗೆ ತೆರಳಿದಂತ ನಟ ಶಿವರಾಜ್ ಕುಮಾರ್ ಗೆ ರೇ ರೇ ಭಜರಂಗಿ ಹಾಡು ಹಾಡುವ ಮೂಲಕ ಅಭಿಮಾನಿಗಳು ಹ್ಯಾಟ್ರಿಕ್ ಹೀರೋಗೆ ಸಾಥ್ ನೀಡಿದರು.
ಈ ಮೊದಲು ಚಿತ್ರಮಂದಿರದ ಮುಂದೆ ಅಗಲಿದ ನಟ ಪುನೀತ್ ರಾಜ್ ಕುಮಾರ್ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಕೂಡ ಸಲ್ಲಿಸಲಾಯಿತು.
ಶಿವಣ್ಣ ನಟನೆಯ ಚಿತ್ರ ಭಜರಂಗಿ-2 ರಿಲೀಸ್ ಆಗಿತ್ತು. ಅಂದು ಬೆಳಿಗ್ಗೆ ಹೃದಾಯಾಘಕ್ಕೆ ಒಳಗಾಗಿ ಪುನೀತ್ ಇನ್ನಿಲ್ಲವಾಗಿದ್ದರು. ಇದರಿಂದಾಗಿ ಭಜರಂಗಿ-2 ಚಿತ್ರ ಪ್ರದರ್ಶನ ರದ್ದುಗೊಂಡಿತ್ತು. ಆ ಬಳಿಕ ಅಪ್ಪುವಿನ ಅಗಲಿಕೆಯಲ್ಲೇ, ಇದ್ದಂತ ಅಭಿಮಾನಿಗಳು, ಚಿತ್ರಪ್ರದರ್ಶನ ಆರಂಭಗೊಂಡರೂ ಥಿಯೇಟರ್ ಗಳತ್ತ ಮುಖ ಮಾಡಿರಲಿಲ್ಲ. ಹೀಗಾಗಿ ಇಂದು ಅಪ್ಪು ಅಗಲಿಕೆಯ ನಡುವೆಯೂ, ಚಿತ್ರಮಂದಿರಕ್ಕೆ ತೆರಳಿದಂತ ನಟ ಶಿವರಾಜ್ ಕುಮಾರ್, ಚಿತ್ರತಂಡಕ್ಕೆ, ಚಿತ್ರಪ್ರೇಕ್ಷಕರಿಗೆ ಪ್ರೋತ್ಸಾಹಿಸಿದರು.
ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.! Twitter Facebook LinkedIn WhatsApp ಉಡುಪಿ: ಈ ಋತುಮಾನದಲ್ಲಿ ಮೊದಲ ಬಾರಿ ಕಡಲು ಅಬ್ಬರಿಸಿದ್ದು, ಮೊದಲ ಕಡಲಿನ ಅಬ್ಬರವೇ ಓರ್ವನನ್ನು ಬಲಿಪಡಿದಿದೆ.
ದಿನನಿತ್ಯ ಕೋಲ್ಡ್ ನೀರು ಕುಡಿಯುತ್ತಿದ್ದೀರಾ; ಇದು ಶರೀರಕ್ಕೆ ಒಳ್ಳೆಯದೇ ಅಥಾವ ಅಪಾಯವೇ?