ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಪಾರ್ವತಿ ನಾಯರ್ ಮಳಿಯಾಳಿ ಚಿತ್ರರಂಗದ ಸುಂದರ ಚೆಲುವೆ. ತನ್ನ ಸೌಂದರ್ಯ ಮತ್ತು ನಟನೆಯಿಂದ ವೀಕ್ಷಕರ ಮನ ಗೆದ್ದವರು.
ಮಾಡೆಲ್ ಆಗಿದ್ದ ಪಾರ್ವತಿ ನಾಯರ್ 2012ರಲ್ಲಿ ಚಿತ್ರ ಪಾಪಿನ್ಸ್ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಗೈದರು.
ಚಿತ್ರರಂಗದೊಂದಿಗೆ ಫ್ಯಾಷನ್ ವೀಕ್ ಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡ ಪಾರ್ವತಿ ನಾಯರ್ ಹಲವಾರು ಫ್ಯಾಷನ್ ಶೋಗಳಲ್ಲಿ ತನ್ನ ಹಿರಿಮೆ ಮೆರೆದಿದ್ದಾರೆ.
ಯಕ್ಷಿ, ದೊಲ್ಸ್, ಡಿ ಕಂಪನಿ, ಉತ್ತಮ ವಿಲನ್, ಜೇಮ್ಸ್ ಅಂಡ್ ಅಲಿಯಾಸ್ ತದ ಪ್ರಮುಖ ಚಿತ್ರಗಳಲ್ಲಿ ನಟಿಸಿದ್ದಾರೆ.
ತನ್ನ ಅದ್ಭುತ ಮೈಮಾಟ ಹಾಗೂ ಸೌಂದರ್ಯದಿಂದ ರಸಿಕರ ಮನಗೆದ್ದಿರುವ ಪಾರ್ವತಿ ಇಂದಿಗೂ ಮಳಿಯಾಳಿ ಚಿತ್ರರಂಗದಲ್ಲಿ ಬೇಡಿಕೆಯಲ್ಲಿರುವ ನಟಿ. ಅತ್ಯುತ್ತಮ ಡ್ರೆಸ್ಸುಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ತನ್ನದೇ ಆದ ಹವಾ ಸೃಷ್ಟಿ ಮಾಡಿರುವ ಪಾರ್ವತಿ ನಾಯರ್ ಬಹಳಷ್ಟು ಮಂದಿ ಅಭಿಮಾನಿಗಳನ್ನು ಹೊಂದಿದ್ದಾರೆ.
ಮಳಿಯಾಳಿ ಕುಟುಂಬದಿಂದ ಬಂದಿರುವ ಪಾರ್ವತಿ ನಾಯರ್ ಯುಎಇ ದೇಶದಲ್ಲಿ ತನ್ನ ಬಾಲ್ಯವನ್ನು ಕರೆದಿದ್ದಾರೆ.
ತನ್ನ ಕುಟುಂಬದ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಕಲಿತ ಪಾರ್ವತಿ ನಾಯರ್ ತನ್ನ ಬಾಲ್ಯದ ಆಸೆಯಂತೆ ಚಿತ್ರಜಗತ್ತಿಗೆ ಕಾಲಿಟ್ಟರು. ಮಲಯಾಳಂ ಚಿತ್ರರಂಗದಲ್ಲಿ ಯಶಸ್ವಿ ನಟಿಯಾದ ಪಾರ್ವತಿ ನಾಯರ್ ಈಗ ಉತ್ತಮ ಚಿತ್ರಗಳನ್ನು ಮಾಡುತ್ತಿದ್ದಾರೆ.
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?