ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಇದೀಗ ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಅಧಿಕೃತವಾಗಿ ಫೇಸ್ಬುಕ್ ಹೆಸರು ಹಾಗೂ ಹೊಸ ಲೋಗೋವನ್ನ ಪರಿಚಯಿಸಿದ್ದಾರೆ. ಈ ಮೂಲಕ ಇನ್ನು ಮುಂದೆ ಫೇಸ್ಬುಕ್, ಮೆಟಾ ಹೆಸರಿನಲ್ಲಿ ಚಾಲ್ತಿಯಲ್ಲಿರಲಿದ್ದು, ಆಂಗ್ಲ ಭಾಷೆಯ M ಇದರ ಹೊಸ ಲೋಗೋವಾಗಿ ಲಭ್ಯವಿರಲಿದೆ.
ಹೊಸ ಲೋಗೋ ಸಲುವಾಗಿ ಅಮೆರಿಕದ ಟ್ರೇಡ್ಮಾರ್ಕ್ ಹಾಗೂ ಇನ್ನಿತರ ದೇಶಗಳ ಟ್ರೇಡ್ ಮಾರ್ಕ್ ಕಂಟ್ರೋಲರ್ ಗೆ ಫೇಸ್ಬುಕ್ ಅರ್ಜಿ ಸಲ್ಲಿಸಿದ್ದು ಅದು ಬಹುತೇಕ ಅಂಗೀಕೃತ ಗೊಂಡಿದೆ.
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?