ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಸೋಲು ಜೀವನದಲ್ಲಿ ಬರುತ್ತದೆ ಹೋಗುತ್ತದೆ. ಸೋಲಿಗೆ ಹೆದರಿ ನಾವು ಸುಮ್ಮನೆ ಕೂರಬಾರದು. ಪ್ರಪಂಚ ವಿಶಾಲವಾಗಿದೆ. ಒಂದು ಕಡೆಯಲ್ಲಿ ಸೋಲಾದರೆ ಇನ್ನೊಂದು ಕಡೆಯಲ್ಲಿ ಗೆಲುವು ಆಗಬಹುದು.
ಸೋಲಿಗೆ ಅಂಜಿ ಸುಮ್ಮನೆ ಕುಳಿತುಕೊಂಡರೆ ನಮ್ಮ ಜೀವನ ನಿರರ್ಥಕವಾಗುತ್ತದೆ. ಈ ನೆಲೆಯಲ್ಲಿ ಪ್ರಪಂಚ ವಿಶಾಲವಾಗಿದೆ ಎಂದುಕೊಂಡು ಸೋಲಿಗೆ ಅಂಜದೆ ಜೀವನವನ್ನು ಎದುರಿಸಬೇಕು. ಈ ನಿಶ್ಚಯದೊಂದಿಗೆ ಮುಂಜಾನೆಯನ್ನು ಆರಂಭಿಸುವುದು ಉತ್ತಮ.
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?