ಭಾನುವಾರ, ಮೇ 5, 2024
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮುಂಜಾನೆ ಮಾತು-ಪ್ರಪಂಚ ವಿಶಾಲವಾಗಿದೆ, ಒಂದು ಸೋಲಿನಿಂದ ಧೃತಿಗೆಡದಿರಿ.

Twitter
Facebook
LinkedIn
WhatsApp
ಮುಂಜಾನೆ ಮಾತು-ಪ್ರಪಂಚ ವಿಶಾಲವಾಗಿದೆ, ಒಂದು ಸೋಲಿನಿಂದ ಧೃತಿಗೆಡದಿರಿ.

ಸೋಲು ಜೀವನದಲ್ಲಿ ಬರುತ್ತದೆ ಹೋಗುತ್ತದೆ. ಸೋಲಿಗೆ ಹೆದರಿ ನಾವು ಸುಮ್ಮನೆ ಕೂರಬಾರದು. ಪ್ರಪಂಚ ವಿಶಾಲವಾಗಿದೆ. ಒಂದು ಕಡೆಯಲ್ಲಿ ಸೋಲಾದರೆ ಇನ್ನೊಂದು ಕಡೆಯಲ್ಲಿ ಗೆಲುವು ಆಗಬಹುದು.

ಸೋಲಿಗೆ ಅಂಜಿ ಸುಮ್ಮನೆ ಕುಳಿತುಕೊಂಡರೆ ನಮ್ಮ ಜೀವನ ನಿರರ್ಥಕವಾಗುತ್ತದೆ. ಈ ನೆಲೆಯಲ್ಲಿ ಪ್ರಪಂಚ ವಿಶಾಲವಾಗಿದೆ ಎಂದುಕೊಂಡು ಸೋಲಿಗೆ ಅಂಜದೆ ಜೀವನವನ್ನು ಎದುರಿಸಬೇಕು. ಈ ನಿಶ್ಚಯದೊಂದಿಗೆ ಮುಂಜಾನೆಯನ್ನು ಆರಂಭಿಸುವುದು ಉತ್ತಮ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು