ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಜೀವನ ಎಂಬುದು ಒಂದು ದೊಡ್ಡ ಸವಾಲು. ಅದರಲ್ಲಿ ಯಶಸ್ಸು ಕಾಣುವುದು ಇನ್ನೊಂದು ದೊಡ್ಡ ಸವಾಲು. ಜೀವನದಲ್ಲಿ ವಿಫಲತೆಯ ಬಗ್ಗೆ ನಾವು ಯಾವತ್ತು ಚಿಂತಿಸಬಾರದು. ಯಶಸ್ಸಿನತ್ತ ನಾವ್ಯಾವತ್ತೂ ಯೋಚಿಸಬೇಕು. ಯಶಸ್ಸಿನತ್ತ ಯೋಚಿಸಿದಾಗ ಯಶಸ್ಸು ನಮ್ಮ ಜೀವನಕ್ಕೆ ಬರುತ್ತದೆ.
ವಿಫಲತೆ ಬಗ್ಗೆ ಚಿಂತಿಸುತ್ತಲೇ ಇದರೆ, ಜೀವನ ಯಶಸ್ಸಿನತ್ತ ಸಾಗುವುದಿಲ್ಲ. ವಿಫಲತೆಯ ಚಿಂತೆ ನಮ್ಮನ್ನು ಕಾಡುತ್ತದೆ. ಅದು ನಮ್ಮನ್ನು ಕಾಡಿದಾಗ ನಮಗೆ ಕೆಲಸ ಮಾಡುವ ಶಕ್ತಿ ಉಳಿಯುವುದಿಲ್ಲ. ಚಿಂತೆ ನಮ್ಮ ಶಕ್ತಿಯನ್ನು ಕುಂದಿಸುತ್ತದೆ. ಆ ಕಾರಣದಿಂದ ವಿಫಲತೆ ಚಿಂತೆಯನ್ನು ಬಿಟ್ಟುಬಿಡಬೇಕು. ಯಶಸ್ಸಿನ ಕಡೆ ಯೋಚಿಸಬೇಕು. ಯಶಸ್ಸಿನ ಕಡೆಗೆ ಯೋಚಿಸುವ ಯೋಚನೆ ಯ ಮೂಲಕ ದಿನದ ಆರಂಭ ವಾಗಲಿ ಆ ಮೂಲಕ ಜೀವನಕ್ಕೆ ಯಶಸ್ಸು ಸಿಗಲಿ.
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?