ಕುಂದಾಪುರ ತಾಲ್ಲೂಕಿನ ಉಪ್ಪಿನಕುದ್ರು ಮೂಲದ ಶಿಲ್ಪಾ ದೇವಾಡಿಗ ಎಂಬ ಹಿಂದು ಯುವತಿ ತಾಲ್ಲೂಕಿನ ಕೋಟೇಶ್ವರ ಸಮೀಪದ ಮೂಡುಗೋಪಾಡಿ ನಿವಾಸಿ ಅಜೀಜ್ (32ವರ್ಷ) ಎಂಬ ಜಿಹಾದಿಯ ಪ್ರೀತಿ ಪ್ರೇಮ ಎಂಬ ಕಪಟ ನಾಟಕದ ಕಾಮದಾಟಕ್ಕೆ ಬಲಿಯಾಗಿದ್ದಾಳೆ.
ಹಂಗಳೂರಿನ ಸಲ್ಮಾ (30ವರ್ಷ) ಎಂಬ ಮುಸ್ಲಿಂ ಯುವತಿಯನ್ನು ಐದಾರು ವರ್ಷದ ಹಿಂದೆ ವಿವಾಹವಾಗಿದ್ದ ಜಿಹಾದಿ ಅಜೀಜ್ ತಲ್ಲೂರಿನ ಜವಳಿ ಅಂಗಡಿಯಲ್ಲಿ ಉದ್ಯೋಗಕ್ಕಿದ್ದ ಶಿಲ್ಪಾಳನ್ನು 4 ವರ್ಷಗಳ ಹಿಂದೆ ಪ್ರೀತಿಯೆಂದು ಪುಸಲಾಯಿಸಿ ಜಿಹಾದ್ ನ ಬಲೆಗೆ ಬೀಳಿಸಿಕೊಂಡಿದ್ದ, ನಂತರದ ದಿನಗಳಲ್ಲಿ ತನ್ನ ಕಾಮದ ತೃಷೆ ತೀರಿಸಿಕೊಳ್ಳುವುದಕ್ಕಾಗಿ ವಾಟ್ಸಾಪ್ ಮೂಲಕ ಯುವತಿಗೆ ಬಣ್ಣ ಬಣ್ಣದ ಸಂದೇಶ ಕಳುಹಿಸಿ, ಬೆತ್ತಲೆ ಫೋಟೋಗಳನ್ನು ಕಳುಹಿಸಿ, ಪುಸಲಾಯಿಸಿ ಕೋಟೇಶ್ವರ ಸಮೀಪದ ತನ್ನ ಪ್ಲಾಟ್ ಗೆ ಕರೆಯಿಸಿಕೊಳ್ಳುತ್ತಿದ್ದ.
ಯುವತಿ ಆತ್ಮಹತ್ಯೆ – ಪ್ರೀತಿಯೆಂದು ನಂಬಿಸಿ ಮದುವೆಯಾಗುವುದಾಗಿ ಹೇಳಿದ್ದ ಅಜೀಜ್ ನ ಮಾತು ಸಂಪೂರ್ಣವಾಗಿ ನಂಬಿದ್ದ ಯುವತಿ ಆತನೊಡನೆ ಬಹಳ ಆತ್ಮೀಯತೆಯಿಂದಿದ್ದಳು, ಆದರೆ ಆಕೆಯನ್ನು ಸೆಕ್ಸ್ ಜಿಹಾದ್ ಗೆ ಬಳಸಿಕೊಂಡಿದ್ದ ಆತ ಆಕೆಯೊಡನೆ ಮಂಚ ಏರಿದ್ದ ಸಂದರ್ಭದಲ್ಲಿ ಆಕೆಯ ಬೆತ್ತಲೆ ಫೋಟೋಗಳನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದ, ಆಗಾಗ ಆಕೆಗೆ ಬೆತ್ತಲೆ ಫೋಟೋ ಕಳುಹಿಸುವಂತೆ, ಬೆತ್ತಲೆ ವಿಡಿಯೋ ಕಾಲ್ ಮಾಡುವಂತೆ, ಮಂಚಕ್ಕೆ ಬರುವಂತೆ ಒತ್ತಾಯಿಸುತ್ತಿದ್ದ.
ಆತನ ಮರಳು ಪ್ರೀತಿಗೆ ಬಲಿಯಾಗಿದ್ದ ಯುವತಿ ತನ್ನ ಮದುವೆ ಪ್ರಾಯಕ್ಕೆ ಬಂದಾಗ ಆತನಿಗೆ ಮದುವೆಯಾಗುವಂತೆ ಹೇಳಿದಾಗ ಆತ ತನ್ನ ಹೆಂಡತಿಯ ಮುಖೇನ ವಾಟ್ಸಾಪ್ ಮಾಡಿಸಿ ಆಕೆಯನ್ನು ಇಸ್ಲಾಂಗೆ ಮತಾಂತರ ಆಗುವಂತೆ ಒತ್ತಾಯಿಸಿದ್ದ, ನಂತರದ ದಿನಗಳಲ್ಲಿ ಮದುವೆ ಆಗಲು ಒಪ್ಪದೇ ಮದುವೆ ಆಗುವಂತೆ ಹೇಳಿದರೆ ಆಕೆಯ ಬೆತ್ತಲೆ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿದ್ದ, ಕೊನೆಗೂ ಆತನ ಕಪಟ ಪ್ರೀತಿಯ, ಲವ್ ಸೆಕ್ಸ್ ಜಿಹಾದ್ ಕರಾಳ ಮುಖದ ಅರಿವಾದ ಯುವತಿ ನಾಲ್ಕು ದಿನಗಳ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ, ಕುಟುಂಬಸ್ಥರು ಮಣಿಪಾಲದ ಕೆಎಂಸಿಗೆ ದಾಖಲಿಸಿದರಾದರು ಚಿಕಿತ್ಸೆಗೆ ಸ್ಪಂದಿಸದೆ ಇಂದು ಆಸ್ಪತ್ರೆಯಲ್ಲಿ ಲವ್ ಕಮ್ ಸೆಕ್ಸ್ ಜಿಹಾದ್ ಗೆ ಯುವತಿ ಬಲಿಯಾಗಿದ್ದಾಳೆ.
ಕುಟುಂಬಸ್ಥರು ಕಣ್ಣೀರು, ಹಿಂದು ಸಂಘಟನೆಗಳ ಆಕ್ರೋಶ – ಇತ್ತ ಮನೆಯ ಮಗಳನ್ನು ಕಳೆದುಕೊಂಡ, ಮರ್ಯಾದೆಗೆ ಅಂಜಿ ದುಃಖದಲ್ಲಿರುವ ಮನೆಯವರು ಕಣ್ಣೀರು ಸುರಿಸುತ್ತಿದ್ದರೆ ಅತ್ತ ಮನೆಯವರ ನೈತಿಕ ಬೆಂಬಲಕ್ಕೆ ನಿಂತ ಹಿಂದು ಸಂಘಟನೆ ಮುಖಂಡರು ಆತನನ್ನು ಕೂಡಲೇ ಬಂಧಿಸಿ ಜೈಲಿಗಟ್ಟಿ ಲವ್ ಜಿಹಾದ್ ಗೆ ಬಲಿಯಾದ ಯುವತಿಯ ಸಾವಿಗೆ ನ್ಯಾಯ ಒದಗಿಸುವಂತೆ, ಜಿಹಾದಿಗಳ ಸೆಂಟ್ ವಾಸನೆಗೆ ಮರುಳಾಗುವ ಹಿಂದು ಯುವತಿಯರಿಗೆ ಇದೊಂದು ಪಾಠ, ಇನ್ನಾದರೂ ಮುಸ್ಲಿಂ ಯುವಕರ ಕಪಟ ಪ್ರೀತಿಗೆ ಬಲಿಯಾಗದಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯ ಪ್ರಕರಣ ಕೈಗೆತ್ತಿಕೊಂಡಿರುವ ಕುಂದಾಪುರ ಪೊಲೀಸರು ಆರೋಪಿಯ ಬೆನ್ನತ್ತಿದ್ದಾರೆ.
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..! Twitter Facebook LinkedIn WhatsApp ಸುಬ್ರಮಣ್ಯ: 10 ದಿನಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಯುವಕ ಸಿಡಿಲು ಬಡಿದು ಸಾವನ್ನಪ್ಪಿರುವ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?