ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಬೆಂಗಳೂರು: ಮಧ್ಯರಾತ್ರಿ ಕಾಂಪೌಂಡ್ ಹಾರಿದ ಬ್ಯಾಂಕ್ ನೌಕರನ್ನು ಸೆಕ್ಯೂರಿಟಿ ಗಾರ್ಡ್ ಕಳ್ಳ ಎಂದುಕೊಂಡು ರಾಡ್ನಿಂದ ತಲೆಗೆ ಬಲವಾಗಿ ಹೊಡೆದಿದ್ದಾನೆ. ಸೆಕ್ಯೂರಿಟಿ ಗಾರ್ಡ್ ಹೊಡೆದ ಹೊಡೆತಕ್ಕೆ ಬ್ಯಾಂಕ್ ಉದ್ಯೋಗಿ ಸಾವನ್ನಪ್ಪಿದ್ದಾನೆ.
ಜೂನ್ 5ರಂದು ಮಾರತ್ತಹಳ್ಳಿ ಸಮೀಪದ ವನ್ಶಿ ಸಿಟಡೆಲ್ ಅಪಾರ್ಟ್ಮೆಂಟ್ ಅಲ್ಲೇ ವಾಸ ಮಾಡುತ್ತಿದ್ದ ಅಭಿಷೇಕ್ ಎಂಬ ಬ್ಯಾಂಕ್ ನೌಕರ ಅಪಾರ್ಟ್ಮೆಂಟ್ನ ಕಾಂಪೌಂಡ್ ಹಾರಿದ್ದಾನೆ. ಅದಕ್ಕೆ ಗಾಬರಿಕೊಂಡು ಸೆಕ್ಯೂರಿಟಿ ಗಾರ್ಡ್ ಶ್ಯಾಮನಾತ್ ನೀನು ಯಾರೆಂದು ಪ್ರಶ್ನಿದ್ದಾನೆ. ಅದಕ್ಕೆ ಅಭಿಷೇಕ್ ಏನೂ ಉತ್ತರ ಕೊಟ್ಟಿಲ್ಲ. ಎಷ್ಟೇ ಕೇಳಿದ್ರೂ ಕಳ್ಳರ ರೀತಿಯಲ್ಲೇ ಮುಂದೆ ಮುಂದೆ ಹೋಗಿದ್ದಾನೆ. ಆಗ ಸೆಕ್ಯೂರಿಟಿ ಗಾರ್ಡ್ ಈತ ಕಳ್ಳ ಇರಬಹುದು. ಇನ್ನೇನಾದರೀ ಕಳ್ಳತನ ಮಾಡಿ ಬಿಟ್ರೆ ನನ್ನ ಕೆಲಸ ಹೋಗುತ್ತದೆ ಎಂದು, ಅಪಾರ್ಟ್ಮೆಂಟ್ ಜಿಮ್ನಲ್ಲಿದ್ದ ರಾಡ್ ತೆಗೆದುಕೊಂಡು ಅಭಿಷೇಕ್ ತಲೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ಅಭಿಷೇಕ್ ಮೃತಪಟ್ಟಿದ್ದಾನೆ. ಅಭಿಷೇಕ್ ನಿಜ ಹೇಳದ ಕಾರಣ ಸೆಕ್ಯೂರಿಟಿ ಗಾರ್ಡ್ ಕೊಲೆಗಾರನಾಗಿ ಜೈಲಿನಲ್ಲಿದ್ದಾನೆ.
ಹೀಗೆ ಸುಮ್ಮನೆ ಕೊಲೆಯಾದ ಬ್ಯಾಂಕ್ ನೌಕರನ ಹೆಸರು ಅಭಿಷೇಕ್ ಅಂತ. ಛತ್ತೀಸ್ಗಢ ಮೂಲದವನು. ತರಬೇತಿ ಸಲುವಾಗಿ ಬೆಂಗಳೂರಿಗೆ ಬಂದು ಅಪಾರ್ಟ್ಮೆಂಟ್ವೊಂದರಲ್ಲಿ ವಾಸವಾಗಿದ್ದ. ಕೊಲೆಯಾದ ದಿನ ಮಧ್ಯರಾತ್ರಿ ತನಕ ಪಾರ್ಟಿ ಮಾಡಿ ಅಪಾರ್ಟ್ಮೆಂಟ್ಗೆ ಬಂದಿದ್ದ. ಹಾಗೆ ಬಂದವನು ಮೇನ್ ಗೇಟ್ನಿಂದ ಒಳಗೆ ಹೋಗದೇ ಅಪಾರ್ಟ್ಮೆಂಟ್ನ ಕಾಂಪೌಂಡ್ ಹಾರಿದ್ದಾನೆ. ಆಗ ಸೆಕ್ಯೂರಿಟಿ ಎಷ್ಟೇ ಕೇಳಿದ್ರೂ ತಾನು ಯಾರೆಂದು ಹೇಳದೇ ರಾಡ್ನಿಂದ ಹೊಡೆತ ತಿಂದು ಸಾವನ್ನಪ್ಪಿದ್ದಾನೆ. ಪಾರ್ಟಿ ಮಾಡಿದ್ದ ಗೊತ್ತಾದ್ರೆ, ಅಪಾರ್ಟ್ಮೆಂಟ್ನಲ್ಲ ಮರ್ಯಾದೆ ಹೋಗುತ್ತದೆ ಎಂದು ಅಭಿಷೇಕ್ ನಿಜ ಹೇಳಿಲ್ಲ ಎಂದು ತಿಳಿದು ಬಂದಿದೆ.
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..! Twitter Facebook LinkedIn WhatsApp ಸುಬ್ರಮಣ್ಯ: 10 ದಿನಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಯುವಕ ಸಿಡಿಲು ಬಡಿದು ಸಾವನ್ನಪ್ಪಿರುವ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?