ಸೋಮವಾರ, ಮೇ 6, 2024
ಮೂಡಬಿದರೆ: ಖಾಸಗಿ ಕಾಲೇಜಿನ ಹಾಸ್ಟೆಲ್‌ನಲ್ಲಿ ಪದವಿ ಪೂರ್ವ ವಿದ್ಯಾರ್ಥಿನಿ ಆತ್ಮಹತ್ಯೆ..!-ಸೇಡಂ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಡಾ ನಾಗರೆಡ್ಡಿ ಪಾಟೀಲ್ ನಿಧನ..!-Rain Alert : ನಾಳೆಯಿಂದ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮೇ 12ರವರೆಗೆ ಮಳೆ ನಿರೀಕ್ಷೆ..!-ಅಮೇಥಿಯಲ್ಲಿರುವ ಕಾಂಗ್ರೆಸ್​ ಕಚೇರಿ ಮೇಲೆ ದುಷ್ಕರ್ಮಿಗಳಿಂದ ದಾಳಿ; ಕಾರುಗಳು ಧ್ವಂಸ..!-ಬಂಟ್ವಾಳ: ನೇತ್ರಾವತಿ ನದಿ ನೀರಿನಲ್ಲಿ ಆಟವಾಡಲು ಇಳಿದ ಇಬ್ಬರು ಬಾಲಕಿಯರು ನೀರುಪಾಲು..!-6 ವರ್ಷದ ಮಗುವನ್ನು ಮೊಸಳೆಗಳಿದ್ದ ನಾಲೆಗೆ ಎಸೆದ ತಾಯಿ!-ಬೆಳ್ತಂಗಡಿ: ಅರ್ಚಕ ಆತ್ಮಹತ್ಯೆಗೆ ಶರಣು-ಬೆಳ್ತಂಗಡಿ: ಅರ್ಚಕ ಆತ್ಮಹತ್ಯೆಗೆ ಶರಣು-ತೇಜಸ್ವಿ ಸೂರ್ಯ ಮೀನು ತಿನ್ನುತ್ತಾ ಎಲ್ಲರ ಮೇಲೆ ಗೂಂಡಾಗಿರಿ ಮಾಡುತ್ತಿದ್ದಾರೆ ; ಕಂಗನಾ ರಣಾವತ್ ಹೇಳಿಕೆ ವಿಡಿಯೋ ವೈರಲ್-ದಿಂಗಾಲೇಶ್ವರ ಶ್ರೀ ವಿರುದ್ದ ಎಫ್ ಐಆರ್ ದಾಖಲು!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಉಕ್ರೇನ್ ಅಧ್ಯಕ್ಷನನ್ನು ಬಂಧಿಸಲು ಅಪಾಯಕಾರಿ ಸ್ಪೆಟ್ಸ್​​​ನಾಜ್ ರಷ್ಯಾ ಕಮಾಂಡೋಗಳು ಎಂಟ್ರಿ?

Twitter
Facebook
LinkedIn
WhatsApp
ಉಕ್ರೇನ್ ಅಧ್ಯಕ್ಷನನ್ನು ಬಂಧಿಸಲು ಅಪಾಯಕಾರಿ ಸ್ಪೆಟ್ಸ್​​​ನಾಜ್ ರಷ್ಯಾ ಕಮಾಂಡೋಗಳು ಎಂಟ್ರಿ?
ಉಕ್ರೇನ್ ಅಧ್ಯಕ್ಷನನ್ನು ಬಂಧಿಸಲು ಅಪಾಯಕಾರಿ ಸ್ಪೆಟ್ಸ್​​​ನಾಜ್ ರಷ್ಯಾ ಕಮಾಂಡೋಗಳು ಎಂಟ್ರಿ?

ತಲೆ ಮೇಲೆ ಇದ್ದ ಇಟ್ಟಿಗೆಗೆ ಸುತ್ತಿಗೆಯಿಂದ ಬಡಿಯಲಾಗುತ್ತೆ. ಎದುರಿದ್ದ ಕಲ್ಲಗಳನ್ನ ತನ್ನದೇ ತೋಳ್ಬಲದಿಂದ ಪುಡಿಗೈಯಲ್ಲಾಗುತ್ತೆ. ಹಾರುತ್ತಿರುವ ಹೆಲಿಕಾಫ್ಟರ್​ನಿಂದ ಸೈನಿಕರು ಜಿಗಿಯುತ್ತಿದ್ರೆ, ಸಾಗರದಲ್ಲಿ ತಿಮಿಂಗಿಲದಂತೆ ಏಕ್​ದಮ್ ಎದ್ದು ಬರ್ತಾರೆ. ಬೃಹತ್​ ಕಟ್ಟಡಳಿಂದ ಜಂಪ್ ಮಾಡ್ತಾರೆ. ಶರವೇಗದಲ್ಲಿ ಬಾಂಬು ಗುಂಡುಗಳ ಮೊರೆತ. ಕ್ಷಣಾರ್ಧಲ್ಲೇ ಎಸ್ಕೇಪ್. ಸುಡು ಬಿಸಿಲು ಇರಲಿ, ಮೈ ಕೊರೆಯುವ ಚಳಿಯೇ ಇರಲಿ. ಸ್ಥಳ ಯಾವುದೇ ಆಗಿರಲಿ.. ಜೀವದ ಹಂಗು ತೊರೆದು ನುಗ್ಗ​ಬೇಕು.. ಶತ್ರುವಿನ ಹೆಡೆಮುರಿ ಕಟ್ಬೇಕು. ಇದು ಯಾವುದೋ ಹಾಲಿವುಡ್ ಮೂವಿ ಸೀನ್​ ಅಲ್ಲ.. ಇದು ರಷ್ಯಾದ ಸ್ಪೆಟ್ಸ್​ನಾಜ್​ ಕಮಾಂಡೋಗಳ ಟ್ರೇನಿಂಗ್ ವಿಡಿಯೋ. ಥಟ್ ಇಸ್​ ಸ್ಪೆಟ್ಸ್​​​ನಾಜ್ ಟೀಂ. ಇದೇ ಸ್ಪೆಟ್ಸ್​​​ನಾಜ್ ಟೀಂನ ಪ್ರಚಂಡ ಕಮಾಂಡೊಗಳು ಇದೀಗ ಉಕ್ರೇನ್​ ಎಂಟ್ರಿಯಾಗಿದ್ದಾರೆ. ರಷ್ಯಾದ ಸೈನಿಕರು ಇದೆ ಸ್ಪೆಟ್ಸ್​​​ನಾಜ್ ಮಾಡಿದ ಪ್ಲಾನ್​ನಂತೆಯೇ ಉಕ್ರೇನ್ ಮೇಲೆ ದಾಳಿ ಮಾಡಿದ್ದಾರೆ ಎನ್ನಲಾಗಿದೆ.

ಈಗ ಕಮಾಂಡೋಗಳನ್ನು ಹಿಡಿದುಕೊಂಡು
ಅಧ್ಯಕ್ಷನನ್ನು ಸೆರೆಹಿಡಿಯಲು ಪ್ಲಾನ್ ರೆಡಿಯಾಗಿದೆ ಎನ್ನಲಾಗಿದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..! Twitter Facebook LinkedIn WhatsApp ಸುಬ್ರಮಣ್ಯ: 10 ದಿನಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಯುವಕ ಸಿಡಿಲು ಬಡಿದು ಸಾವನ್ನಪ್ಪಿರುವ

ಅಂಕಣ