ತಲೆ ಮೇಲೆ ಇದ್ದ ಇಟ್ಟಿಗೆಗೆ ಸುತ್ತಿಗೆಯಿಂದ ಬಡಿಯಲಾಗುತ್ತೆ. ಎದುರಿದ್ದ ಕಲ್ಲಗಳನ್ನ ತನ್ನದೇ ತೋಳ್ಬಲದಿಂದ ಪುಡಿಗೈಯಲ್ಲಾಗುತ್ತೆ. ಹಾರುತ್ತಿರುವ ಹೆಲಿಕಾಫ್ಟರ್ನಿಂದ ಸೈನಿಕರು ಜಿಗಿಯುತ್ತಿದ್ರೆ, ಸಾಗರದಲ್ಲಿ ತಿಮಿಂಗಿಲದಂತೆ ಏಕ್ದಮ್ ಎದ್ದು ಬರ್ತಾರೆ. ಬೃಹತ್ ಕಟ್ಟಡಳಿಂದ ಜಂಪ್ ಮಾಡ್ತಾರೆ. ಶರವೇಗದಲ್ಲಿ ಬಾಂಬು ಗುಂಡುಗಳ ಮೊರೆತ. ಕ್ಷಣಾರ್ಧಲ್ಲೇ ಎಸ್ಕೇಪ್. ಸುಡು ಬಿಸಿಲು ಇರಲಿ, ಮೈ ಕೊರೆಯುವ ಚಳಿಯೇ ಇರಲಿ. ಸ್ಥಳ ಯಾವುದೇ ಆಗಿರಲಿ.. ಜೀವದ ಹಂಗು ತೊರೆದು ನುಗ್ಗಬೇಕು.. ಶತ್ರುವಿನ ಹೆಡೆಮುರಿ ಕಟ್ಬೇಕು. ಇದು ಯಾವುದೋ ಹಾಲಿವುಡ್ ಮೂವಿ ಸೀನ್ ಅಲ್ಲ.. ಇದು ರಷ್ಯಾದ ಸ್ಪೆಟ್ಸ್ನಾಜ್ ಕಮಾಂಡೋಗಳ ಟ್ರೇನಿಂಗ್ ವಿಡಿಯೋ. ಥಟ್ ಇಸ್ ಸ್ಪೆಟ್ಸ್ನಾಜ್ ಟೀಂ. ಇದೇ ಸ್ಪೆಟ್ಸ್ನಾಜ್ ಟೀಂನ ಪ್ರಚಂಡ ಕಮಾಂಡೊಗಳು ಇದೀಗ ಉಕ್ರೇನ್ ಎಂಟ್ರಿಯಾಗಿದ್ದಾರೆ. ರಷ್ಯಾದ ಸೈನಿಕರು ಇದೆ ಸ್ಪೆಟ್ಸ್ನಾಜ್ ಮಾಡಿದ ಪ್ಲಾನ್ನಂತೆಯೇ ಉಕ್ರೇನ್ ಮೇಲೆ ದಾಳಿ ಮಾಡಿದ್ದಾರೆ ಎನ್ನಲಾಗಿದೆ.
ಈಗ ಕಮಾಂಡೋಗಳನ್ನು ಹಿಡಿದುಕೊಂಡು
ಅಧ್ಯಕ್ಷನನ್ನು ಸೆರೆಹಿಡಿಯಲು ಪ್ಲಾನ್ ರೆಡಿಯಾಗಿದೆ ಎನ್ನಲಾಗಿದೆ.
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..! Twitter Facebook LinkedIn WhatsApp ಸುಬ್ರಮಣ್ಯ: 10 ದಿನಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಯುವಕ ಸಿಡಿಲು ಬಡಿದು ಸಾವನ್ನಪ್ಪಿರುವ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?