ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಆಲ್ಮಂಡ್ ಪೌಷ್ಟಿಕಾಂಶಗಳ ಆಗರ ಎಂದು ಪರಿಗಣಿತವಾಗಿರುವ ಡ್ರೈ ಫ್ರೂಟ್. ಆಲ್ಮಂಡ್ ಭಾರತ ದೇಶದಲ್ಲಿ ವ್ಯಾಪಕವಾಗಿ ಜಮ್ಮು-ಕಾಶ್ಮೀರ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ.
ದೇಶದ ಉತ್ಪಾದನೆಯ ಬಹುತೇಕ ಆಲ್ಮಂಡ್ ಉತ್ಪಾದನೆ ಜಮ್ಮು-ಕಾಶ್ಮೀರದಲ್ಲಿ ಆಗುತ್ತದೆ. ಉಳಿದ ಭಾಗ ಹಿಮಾಚಲ ಪ್ರದೇಶದಲ್ಲಿ ನಡೆಯುತ್ತಿದೆ. ನೂರಕ್ಕೆ ನೂರು ಆಲ್ಮಂಡ್ ಉತ್ಪಾದನೆ ಈ ಎರಡು ರಾಜ್ಯಗಳಲ್ಲಿ ಅಲ್ಲದೆ ಉತ್ತರ ಪ್ರದೇಶ, ಕೇರಳ, ಮಹಾರಾಷ್ಟ್ರ ತಮಿಳುನಾಡು ರಾಜ್ಯಗಳಲ್ಲೂ ನಡೆಯುತ್ತದೆ.
ಜಮ್ಮು-ಕಾಶ್ಮೀರ ಮತ್ತು ಹಿಮಾಚಲ ಪ್ರದೇಶಗಳಲ್ಲಿ ನಡೆಯುವ ಆಲ್ಮಂಡ್ ಉತ್ಪಾದನೆ ಯ ಹೆಚ್ಚಿನ ಭಾಗ ವಿದೇಶಗಳಿಗೆ ಮಾರಾಟವಾಗುತ್ತದೆ.
ಪ್ರಪಂಚದಲ್ಲಿ ಅಮೆರಿಕದ ಆಲ್ಮಂಡ್ ಬಹು ಪ್ರಖ್ಯಾತಿ ಹೊಂದಿದೆ ಆಲ್ಮಂಡ್ ಗಳಲ್ಲಿ ಒಂದು. ಆದರೆ ಜಮ್ಮು ಕಾಶ್ಮೀರದಲ್ಲಿರುವ ಆಲ್ಮಂಡ್ ಅಷ್ಟೇ ವ್ಯಾಪಕವಾದ ಖ್ಯಾತಿಯನ್ನು ಹೊಂದಿದೆ.
ದಿನೇದಿನೇ ಭಾರತದಲ್ಲಿ ಆಲ್ಮಂಡ್ ಸೇವಿಸುವವರ ಸಂಖ್ಯೆ ಅಧಿಕವಾಗುತ್ತಿದೆ. ಅದ್ಭುತ ರೋಗನಿರೋಧಕ ಶಕ್ತಿಯನ್ನು ನೀಡುವಲ್ಲಿ ಈ ಒಣ ಹಣ್ಣಿನ ಪಾತ್ರ ಬಹಳಷ್ಟಿದೆ. ಈ ಕಾರಣದಿಂದಾಗಿ ಈ ಒಣ ಹಣ್ಣನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ.
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?