ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!
ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.! Twitter Facebook LinkedIn WhatsApp ಉಡುಪಿ: ಈ ಋತುಮಾನದಲ್ಲಿ ಮೊದಲ ಬಾರಿ ಕಡಲು ಅಬ್ಬರಿಸಿದ್ದು, ಮೊದಲ ಕಡಲಿನ ಅಬ್ಬರವೇ ಓರ್ವನನ್ನು ಬಲಿಪಡಿದಿದೆ.
ಆಲ್ಮಂಡ್ ಪೌಷ್ಟಿಕಾಂಶಗಳ ಆಗರ ಎಂದು ಪರಿಗಣಿತವಾಗಿರುವ ಡ್ರೈ ಫ್ರೂಟ್. ಆಲ್ಮಂಡ್ ಭಾರತ ದೇಶದಲ್ಲಿ ವ್ಯಾಪಕವಾಗಿ ಜಮ್ಮು-ಕಾಶ್ಮೀರ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ.
ದೇಶದ ಉತ್ಪಾದನೆಯ ಬಹುತೇಕ ಆಲ್ಮಂಡ್ ಉತ್ಪಾದನೆ ಜಮ್ಮು-ಕಾಶ್ಮೀರದಲ್ಲಿ ಆಗುತ್ತದೆ. ಉಳಿದ ಭಾಗ ಹಿಮಾಚಲ ಪ್ರದೇಶದಲ್ಲಿ ನಡೆಯುತ್ತಿದೆ. ನೂರಕ್ಕೆ ನೂರು ಆಲ್ಮಂಡ್ ಉತ್ಪಾದನೆ ಈ ಎರಡು ರಾಜ್ಯಗಳಲ್ಲಿ ಅಲ್ಲದೆ ಉತ್ತರ ಪ್ರದೇಶ, ಕೇರಳ, ಮಹಾರಾಷ್ಟ್ರ ತಮಿಳುನಾಡು ರಾಜ್ಯಗಳಲ್ಲೂ ನಡೆಯುತ್ತದೆ.
ಜಮ್ಮು-ಕಾಶ್ಮೀರ ಮತ್ತು ಹಿಮಾಚಲ ಪ್ರದೇಶಗಳಲ್ಲಿ ನಡೆಯುವ ಆಲ್ಮಂಡ್ ಉತ್ಪಾದನೆ ಯ ಹೆಚ್ಚಿನ ಭಾಗ ವಿದೇಶಗಳಿಗೆ ಮಾರಾಟವಾಗುತ್ತದೆ.
ಪ್ರಪಂಚದಲ್ಲಿ ಅಮೆರಿಕದ ಆಲ್ಮಂಡ್ ಬಹು ಪ್ರಖ್ಯಾತಿ ಹೊಂದಿದೆ ಆಲ್ಮಂಡ್ ಗಳಲ್ಲಿ ಒಂದು. ಆದರೆ ಜಮ್ಮು ಕಾಶ್ಮೀರದಲ್ಲಿರುವ ಆಲ್ಮಂಡ್ ಅಷ್ಟೇ ವ್ಯಾಪಕವಾದ ಖ್ಯಾತಿಯನ್ನು ಹೊಂದಿದೆ.
ದಿನೇದಿನೇ ಭಾರತದಲ್ಲಿ ಆಲ್ಮಂಡ್ ಸೇವಿಸುವವರ ಸಂಖ್ಯೆ ಅಧಿಕವಾಗುತ್ತಿದೆ. ಅದ್ಭುತ ರೋಗನಿರೋಧಕ ಶಕ್ತಿಯನ್ನು ನೀಡುವಲ್ಲಿ ಈ ಒಣ ಹಣ್ಣಿನ ಪಾತ್ರ ಬಹಳಷ್ಟಿದೆ. ಈ ಕಾರಣದಿಂದಾಗಿ ಈ ಒಣ ಹಣ್ಣನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ.
ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.! Twitter Facebook LinkedIn WhatsApp ಉಡುಪಿ: ಈ ಋತುಮಾನದಲ್ಲಿ ಮೊದಲ ಬಾರಿ ಕಡಲು ಅಬ್ಬರಿಸಿದ್ದು, ಮೊದಲ ಕಡಲಿನ ಅಬ್ಬರವೇ ಓರ್ವನನ್ನು ಬಲಿಪಡಿದಿದೆ.
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?