ಗುರುವಾರ, ಮೇ 2, 2024
ಕೋವಿಡ್-19 ಲಸಿಕೆ ಪ್ರಮಾಣಪತ್ರದಿಂದ ಮೋದಿ ಫೋಟೊ ಕಾಣೆ; ವರದಿಯಲ್ಲೇನಿದೆ.?-Shyam Rangeela: ಮೋದಿ ವಿರುದ್ಧ ವಾರಣಾಸಿಯಲ್ಲಿ ಹಾಸ್ಯ ನಟ ಚುನಾವಣೆಗೆ ಸ್ಪರ್ಧೆ..!-ಅಪಾರ್ಟ್‌ಮೆಂಟ್‌ನ ರೂಫ್‌ನಲ್ಲಿ ಸಿಲುಕಿದ್ದ ಪುಟ್ಟ ಮಗುವಿನ ರೋಚಕ ರಕ್ಷಣೆ; ಇಲ್ಲಿದೆ ವಿಡಿಯೋ-ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಮಾಡಿದ್ದ ಒಬ್ಬ ಆರೋಪಿ ಜೈಲಿನಲ್ಲೇ ಆತ್ಮಹತ್ಯೆ..!-ರಾಜ್ಯದ ಕೆಲ ಜಿಲ್ಲೆಗಳಲ್ಲಿ ಏರಲಿದೆ ಗರಿಷ್ಠ ತಾಪಮಾನ; ರೆಡ್ ಅಲರ್ಟ್ ಘೋಷಣೆ.!-ಅಶ್ಲೀಲ ವಿಡಿಯೋ ಕೇಸ್ ಪ್ರಕರಣ ; ಪ್ರಜ್ವಲ್ ರೇವಣ್ಣ ಮೊದಲ ಪ್ರತಿಕ್ರಿಯೆ ಏನು..?-ಪ್ರಜ್ವಲ್ ರೇವಣ್ಣಗೆ ಕಠೋರ ಶಿಕ್ಷೆ ನೀಡಿ: ನಾವು ಬೆಂಬಲಿಸುತ್ತೇವೆ; ಅಮಿತ್ ಶಾ-ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇನ್ಮುಂದೆ ಶಬ್ದರಹಿತ ಕಾರ್ಯಾಚರಣೆ-ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಪ್ರಕಟ ಮಾಡದಂತೆ ಕೋರ್ಟ್‌ನಿಂದ ನಿರ್ಬಂಧಕಾಜ್ಞೆ ತಂದ ಕೆ.ಎಸ್‌. ಈಶ್ವರಪ್ಪ ಪುತ್ರ ಕೆ.ಇ .ಕಾಂತೇಶ್‌!-ದಾರಿ ತಪ್ಪಿದ್ದು ಮಹಿಳೆಯರಲ್ಲ, ನಿಮ್ಮ ಮಗ - ಪ್ರಕಾಶ್ ರೈ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

Ind vs Eng ರೋಹಿತ್ ಶರ್ಮಾಗಿಂದು ಮೊದಲ ವಿದೇಶಿ ಅಗ್ನಿಪರೀಕ್ಷೆ..!

Twitter
Facebook
LinkedIn
WhatsApp
Ind vs Eng ರೋಹಿತ್ ಶರ್ಮಾಗಿಂದು ಮೊದಲ ವಿದೇಶಿ ಅಗ್ನಿಪರೀಕ್ಷೆ..!

ಸೌಥಾಂಪ್ಟನ್​(ಜು): ಡಿಸೆಂಬರ್​​​​ 8, 2021 ರಂದು ರೋಹಿತ್ ಶರ್ಮಾ ಟೀಂ​ ಇಂಡಿಯಾದ (Team India) ಕ್ಯಾಪ್ಟನ್ ಆಗಿ ನೇಮಕಗೊಂಡಿದ್ರು. ಸದ್ಯ ಹಿಟ್​ಮ್ಯಾನ್​​  ತಂಡದ ಚುಕ್ಕಾಣಿ ಹಿಡಿದು 7 ತಿಂಗಳು ಕಳೆದಿದೆ. ಆದರೂ ಈವರೆಗೆ ರೋಹಿತ್ ಶರ್ಮಾ ವಿದೇಶಿ ನೆಲದಲ್ಲಿ ಒಮ್ಮೆಯೂ ತಂಡವನ್ನು ಮುನ್ನಡೆಸಿಲ್ಲ. ಬರೀ ತವರಿನಲ್ಲಷ್ಟೇ ತಂಡ ಮುನ್ನಡೆಸಿದ್ದಾರೆ. ಇಂತಹ ರೋಹಿತ್​​​ ಶರ್ಮಾಗೆ ಇದೀಗ ಮೊದಲ ವಿದೇಶಿ ಅಗ್ನಿಪರೀಕ್ಷೆ ಎದುರಾಗಿದೆ.

7 ತಿಂಗಳ ಬಳಿಕ ವಿದೇಶಿ ನೆಲದಲ್ಲಿ ಚುಕ್ಕಾಣಿ : 

ಇಂದಿನಿಂದ ಇಂಗ್ಲೆಂಡ್​ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿ ಆರಂಭಗೊಳ್ಳಲಿದೆ. ಇದು ರೋಹಿತ್ ಶರ್ಮಾಗೆ (Rohit Sharma) ಹೊಸ ಟಾಸ್ಕ್. ಯಾಕಂದ್ರೆ  ಟೀಂ​​ ಇಂಡಿಯಾ ಪೂರ್ಣಪ್ರಮಾಣದ ಕ್ಯಾಪ್ಟನ್ ಆದ 7 ತಿಂಗಳ ಬಳಿಕ ರೋಹಿತ್ ಶರ್ಮಾ ಫಾರಿನ್​ ನೆಲದಲ್ಲಿ ಮೊದಲ ಬಾರಿ ಭಾರತ ಕ್ರಿಕೆಟ್‌ ತಂಡ ಮುನ್ನಡೆಸ್ತಿದ್ದಾರೆ. ಅದು ಬಲಿಷ್ಠ ಇಂಗ್ಲೆಂಡ್​​​​​​ ತಂಡದ ವಿರುದ್ಧ. ಹೀಗಾಗಿ ರೋಹಿತ್​ ಶರ್ಮಾಗೆ ಮೊದಲ ವಿದೇಶಿ ಸರಣಿನೇ ದೊಡ್ಡ ಸವಾಲೆನಿಸಿದೆ.

ರೋಹಿತ್​​ಗೆ ಈಗಾಗ್ಲೇ ಕ್ಯಾಪ್ಟನ್ ಆಗಿ ತವರಿನಲ್ಲಿ ಯಶಸ್ಸು ಗಳಿಸಿದ್ದೂ, ಒಂದು ಪಂದ್ಯದಲ್ಲೂ ಭಾರತ ಸೋತಿಲ್ಲ. ಹಿಟ್‌ಮ್ಯಾನ್ ಈಗಾಗ್ಲೆ ಗೆಲುವಿನ ತೋರಣ ಕಟ್ಟಿದ್ದಾರೆ. ಈಗ ಈ ಮ್ಯಾಜಿಕ್​​​​, ಆಂಗ್ಲರ ನಾಡಲ್ಲೂ ರಿಪೀಟ್ ಆಗೋದು ಕಠಿಣ ವೆನಿಸಿದೆ. ಯಾಕಂದ್ರೆ ಇಂಡಿಯನ್​ ಕಂಡಿಷನ್​​​ ಬೇರೆ, ಇಂಗ್ಲೆಂಡ್ ಕಂಡೀಷನ್ ಬೇರೆ. ಇಲ್ಲಿ ಅನುಭವ ಹೊಂದಿದ್ರೆ ಸಾಲದು, ಸಾಂಘಿಕ ಪ್ರದರ್ಶನ ಮೂಡಿ ಬರಬೇಕಿದೆ. ಆದ್ರೆ ತಂಡ ಆ ಕೊರತೆ ಎದುರಿಸ್ತಿದೆ.

ಸ್ವತಃ ಕ್ಯಾಪ್ಟನ್  ರೋಹಿತ್ ಶರ್ಮಾ ಬ್ಯಾಡ್​​ ಫಾರ್ಮ್​ ಸುಳಿಗೆ ಸಿಲುಕಿದ್ದಾರೆ. ಇವರ ಬ್ಯಾಟ್​​ನಿಂದ ಬಿಗ್ ಇನ್ನಿಂಗ್ಸ್ ಮೂಡಿ ಬರ್ತಿಲ್ಲ. ಇನ್ನು ತಂಡದ ಮಿಡಲ್ ಆರ್ಡರ್​​​​​​​ ಬ್ಯಾಟರ್ಸ್​ ಕೂಡ ಸ್ಥಿರ ಪ್ರದರ್ಶನ ನೀಡ್ತಿಲ್ಲ. ಇದರ ಜೊತೆ ಯಂಗ್​​ ಪ್ಲೇಯರ್ಸ್​ ತಂಡದಲ್ಲಿದ್ದು ನೈತಿಕ ಸ್ಥೈರ್ಯ ತುಂಬುವ ಕೆಲಸವನ್ನ ಕ್ಯಾಪ್ಟನ್ ರೋಹಿತ್ ಶರ್ಮಾ​ ಮಾಡಬೇಕಿದೆ. ಫೈನಲಿ ಸ್ವದೇಶಿ ಯಶಸ್ವಿ ಕ್ಯಾಪ್ಟನ್, ಫಾರಿನ್​​​​ನಲ್ಲಿ ಸಕ್ಸಸ್​ ಕಾಣ್ತಾರಾ ? ಇಲ್ಲ ಹಿಟ್​ಮ್ಯಾನ್​ ಕ್ಯಾಪ್ಟನ್ಸಿ ಸೂಪರ್ ಶೋ ಬರೀ ಭಾರತಕ್ಕಷ್ಟೇ ಸೀಮಿತವಾಗುತ್ತಾ ಅನ್ನೋದನ್ನು ಕಾದು ನೋಡಬೇಕು.

ಭಾರತ-ಇಂಗ್ಲೆಂಡ್ ನಡುವಿನ ಸೀಮಿತ ಓವರ್‌ಗಳ ಸರಣಿಯ ವೇಳಾಪಟ್ಟಿ

ಜುಲೈ 07 – ಮೊದಲ ಟಿ20- ಸೌಥಾಂಪ್ಟನ್- ರಾತ್ರಿ 10.30
ಜುಲೈ 09 – ಎರಡನೇ ಟಿ20- ಬರ್ಮಿಂಗ್‌ಹ್ಯಾಮ್- ಸಂಜೆ 7.00
ಜುಲೈ 10 – ಮೂರನೇ ಟಿ20 – ನಾಟಿಂಗ್‌ಹ್ಯಾಮ್‌- ಸಂಜೆ 7.00  

ಜುಲೈ 12 – ಮೊದಲ ಏಕದಿನ – ಲಂಡನ್ – ಸಂಜೆ 5.30
ಜುಲೈ 14 – ಎರಡನೇ ಏಕದಿನ – ಲಂಡನ್ – ಸಂಜೆ 5.30
ಜುಲೈ 17 – ಮೂರನೇ ಏಕದಿನ – ಮ್ಯಾಂಚೆಸ್ಟರ್ – ಮಧ್ಯಾಹ್ನ 3.30

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಮಂಗಳೂರು ಲೋಕಸಭಾ ಚುನಾವಣೆ 2024: ಹಳ್ಳಿ ಗಲ್ಲಿಗಳಲ್ಲಿ ಕಾಂಗ್ರೆಸ್- ಬಿಜೆಪಿ ಸಮೀಕ್ಷೆಯ ಬಗ್ಗೆ ಮಾತುಕತೆ. ಮೂಡಬಿದ್ರಿ-ಬೆಳ್ತಂಗಡಿಯ ಬಿಲ್ಲವ ಮತ, ನೋಟಾದ ಬಗ್ಗೆ ವ್ಯಾಪಕ ಚರ್ಚೆ ಬಗ್ಗೆ !!

ಮಂಗಳೂರು ಲೋಕಸಭಾ ಚುನಾವಣೆ 2024: ಹಳ್ಳಿ ಗಲ್ಲಿಗಳಲ್ಲಿ ಕಾಂಗ್ರೆಸ್- ಬಿಜೆಪಿ ಸಮೀಕ್ಷೆಯ ಬಗ್ಗೆ ಮಾತುಕತೆ. ಮೂಡಬಿದ್ರಿ-ಬೆಳ್ತಂಗಡಿಯ ಬಿಲ್ಲವ ಮತ, ನೋಟಾದ ಬಗ್ಗೆ ವ್ಯಾಪಕ ಚರ್ಚೆ ಬಗ್ಗೆ !!

ಮಂಗಳೂರು ಲೋಕಸಭಾ ಚುನಾವಣೆ 2024: ಹಳ್ಳಿ ಗಲ್ಲಿಗಳಲ್ಲಿ ಕಾಂಗ್ರೆಸ್- ಬಿಜೆಪಿ ಸಮೀಕ್ಷೆಯ ಬಗ್ಗೆ ಮಾತುಕತೆ. ಮೂಡಬಿದ್ರಿ-ಬೆಳ್ತಂಗಡಿಯ ಬಿಲ್ಲವ ಮತ, ನೋಟಾದ ಬಗ್ಗೆ ವ್ಯಾಪಕ ಚರ್ಚೆ ಬಗ್ಗೆ !! Twitter Facebook LinkedIn WhatsApp ಮಂಗಳೂರು:

ಮಂಗಳೂರು ಲೋಕಸಭೆ 2024: ಎಲ್ಲರ ಚಿತ್ತ ಬೆಳ್ತಂಗಡಿ-ಮೂಡಬಿದ್ರಿ ಬಿಲ್ಲವ ಮತಗಳ ಕಡೆಗೆ . ಚುನಾವಣಾ ದಿಕ್ಕನ್ನು ನಿರ್ಧರಿಸಲಿದೆ ಬೆಳ್ತಂಗಡಿ -ಮೂಡಬಿದ್ರಿ !.

ಮಂಗಳೂರು ಲೋಕಸಭೆ 2024: ಎಲ್ಲರ ಚಿತ್ತ ಬೆಳ್ತಂಗಡಿ-ಮೂಡಬಿದ್ರಿ ಬಿಲ್ಲವ ಮತಗಳ ಕಡೆಗೆ . ಚುನಾವಣಾ ದಿಕ್ಕನ್ನು ನಿರ್ಧರಿಸಲಿದೆ ಬೆಳ್ತಂಗಡಿ -ಮೂಡಬಿದ್ರಿ !.

ಮಂಗಳೂರು ಲೋಕಸಭೆ 2024: ಎಲ್ಲರ ಚಿತ್ತ ಬೆಳ್ತಂಗಡಿ-ಮೂಡಬಿದ್ರಿ ಬಿಲ್ಲವ ಮತಗಳ ಕಡೆಗೆ . ಚುನಾವಣಾ ದಿಕ್ಕನ್ನು ನಿರ್ಧರಿಸಲಿದೆ ಬೆಳ್ತಂಗಡಿ -ಮೂಡಬಿದ್ರಿ !. Twitter Facebook LinkedIn WhatsApp ಮಂಗಳೂರು: 2024 ಲೋಕಸಭಾ ಚುನಾವಣೆಯಲ್ಲಿ ಮಂಗಳೂರು

ಅಂಕಣ