ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ನಯಾಗರ ಫಾಲ್ಸ್! ಆಶ್ಚರ್ಯ ಹುಟ್ಟಿಸುವ ವಿಶ್ವದ ನಯನಮನೋಹರ ಜಲಪಾತ. ಕೆನಡಾ ಮತ್ತು ನ್ಯೂಯಾರ್ಕಿನ ನಡುವೆ ಬರುವ ಈ ಜಲಪಾತ ವಿಶ್ವದಲ್ಲಿ ಖ್ಯಾತಿ ಹೊಂದಿದ ಜಲಪಾತಗಳಲ್ಲಿ ಪ್ರಮುಖ ಸ್ಥಾನ ಪಡೆಯುತ್ತದೆ.
ಹನಿಮೂನ್ ಪ್ರವಾಸಿಗರಿಗೆ ನೆಚ್ಚಿನ ಸ್ಥಳವಾದ ಇದು ತನ್ನ ಅದ್ಭುತ ಸೌಂದರ್ಯದಿಂದ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಸುತ್ತಲು ಹರಿದು ಬೀಳುವ ನೀರು ಇದರ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ವರ್ಷವೂ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವ ಇದು ನನಗೆಲ್ಲೂ ಸಾಟಿ ಇಲ್ಲ ಎಂಬುದನ್ನು ಪರಿಪರಿ ಸಾಬೀತುಪಡಿಸಿದೆ. ಈ ಜಲಪಾತಕ್ಕೆ ಅಮೆರಿಕ ಮತ್ತು ಕೆನಡಾದ ನಡುವೆ ಒಂದು ಬೌಂಡರಿ ಇದೆ.
ಈ ಜಲಪಾತ ದ ಸುತ್ತಲೂ ರುದ್ರರಮಣೀಯ ವಾದಂತಹ ಪ್ರಕೃತಿಯ ಸೊಬಗು ಇದೆ. ಇದು ಜಲಪಾತದ ಸೌಂದರ್ಯವನ್ನು ಇನ್ನಷ್ಟು ಇಮ್ಮಡಿಗೊಳಿಸಿದೆ.
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?