ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮದಲ್ಲಿ ಅದ್ಯಾವಾಗ ಸಾನ್ಯ ಅಯ್ಯರ್ ಹಾಗೂ ಪ್ರಶಾಂತ್ ಸಂಬರಗಿ ಕ್ಲೋಸ್ ಆಗಿರ್ತಾರೆ, ಅದ್ಯಾವಾಗ ಇಬ್ಬರ ಮಧ್ಯೆ ಮನಸ್ತಾಪ ಭುಗಿಲೇಳುತ್ತೆ ಅಂತ ಹೇಳೋದೇ ಕಷ್ಟ. ಈ ಹಿಂದೆ ಪ್ರಶಾಂತ್ ಸಂಬರಗಿ ಅವರಿಗೆ ಸಾನ್ಯ ಅಯ್ಯರ್ ‘ಕುತಂತ್ರಿ’ ಅಂತ ಹೇಳಿದ್ದರು. ಆಮೇಲೆ ಅದೇ ಸಾನ್ಯ ಅಯ್ಯರ್ ಜೊತೆ ಸೇರಿಕೊಂಡು ರೂಪೇಶ್ ರಾಜಣ್ಣ ಅವರನ್ನ ಪ್ರಶಾಂತ್ ಸಂಬರಗಿ ಬಕ್ರಾ ಮಾಡಿದ್ದರು. ಇದೀಗ ಸಾನ್ಯ ಅಯ್ಯರ್ ಹಾಗೂ ಪ್ರಶಾಂತ್ ಸಂಬರಗಿ ಮಧ್ಯೆ ಕಿಡಿ ಹೊತ್ತಿಕೊಂಡಿದೆ.
ಪ್ರಶಾಂತ್ ಸಂಬರಗಿ ಅವರ ಮಾಜಿ ಗರ್ಲ್ಫ್ರೆಂಡ್ಸ್ ಬಗ್ಗೆ ಕಿಚ್ಚ ಸುದೀಪ್ ಮುಂದೆ ಸಾನ್ಯ ಅಯ್ಯರ್ ಕಾಮೆಂಟ್ ಮಾಡಿದರು. ಇದು ಪ್ರಶಾಂತ್ ಸಂಬರಗಿ ಅವರಿಗೆ ಬೇಸರ ಮೂಡಿಸಿತು.
ಕಿಚ್ಚ ಸುದೀಪ್ ಮುಂದೆ ನಡೆದಿದ್ದೇನು?
‘’ಯಾರಿಗೆ ಉಡುಗೊರೆ ಕೊಡಲು ಬಯಸುತ್ತೀರಿ?’’ ಎಂದು ಸಾನ್ಯ ಅಯ್ಯರ್ಗೆ ಕಿಚ್ಚ ಸುದೀಪ್ ಪ್ರಶ್ನಿಸಿದ್ದರು. ಆಗ, ‘’ಪ್ರಶಾಂತ್ ಸಂಬರಗಿ ಅವರಿಗೆ ಅವರ ಹೆಂಡತಿ ಫೋಟೋ ಬೇಕೋ, ಗರ್ಲ್ಫ್ರೆಂಡ್ಸ್ ಫೋಟೋ ಬೇಕೋ..ಯಾವುದು ಬೇಕೋ ಅದು ಪಾಲಾಗುತ್ತೆ ಸರ್’’ ಎಂದರು ಸಾನ್ಯ ಅಯ್ಯರ್. ‘’ಗರ್ಲ್ಫ್ರೆಂಡ್ಸ್ ವಿಚಾರ ಯಾಕೆ?’’ ಎಂದು ಕಿಚ್ಚ ಸುದೀಪ್ ಕೇಳಿದಾಗ, ‘’ಅವರು ಜಮಾನದಲ್ಲಿ ಇರಬೇಕಾದರೆ ಸಿಕ್ಕಾಪಟ್ಟೆ ಗರ್ಲ್ಫ್ರೆಂಡ್ಸ್ ಇದ್ದರು ಅವರಿಗೆ.. ಹಳೇ ನೆನಪುಗಳನ್ನ ಮೆಲುಕು ಹಾಕಿ ಇನ್ನೂ ಯಂಗ್ ಆಗಲಿ ಅಂತ’’ ಎಂದು ಸಾನ್ಯ ಅಯ್ಯರ್ ಉತ್ತರಿಸಿದರು. ಈ ವೇಳೆ, ‘’ಇದು ಡ್ಯಾಮೇಜಿಂಗ್ ಆಗಿದೆ’’ ಎಂದರು ಪ್ರಶಾಂತ್ ಸಂಬರಗಿ.
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..! Twitter Facebook LinkedIn WhatsApp ಸುಬ್ರಮಣ್ಯ: 10 ದಿನಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಯುವಕ ಸಿಡಿಲು ಬಡಿದು ಸಾವನ್ನಪ್ಪಿರುವ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?