ಸೋಮವಾರ, ಮೇ 6, 2024
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿ ಹೆಸರು ಬಳಸದಂತೆ ಕೋರ್ಟ್ ಆದೇಶ.!-ಮೂಡಬಿದರೆ: ಖಾಸಗಿ ಕಾಲೇಜಿನ ಹಾಸ್ಟೆಲ್‌ನಲ್ಲಿ ಪದವಿ ಪೂರ್ವ ವಿದ್ಯಾರ್ಥಿನಿ ಆತ್ಮಹತ್ಯೆ..!-ಸೇಡಂ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಡಾ ನಾಗರೆಡ್ಡಿ ಪಾಟೀಲ್ ನಿಧನ..!-Rain Alert : ನಾಳೆಯಿಂದ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮೇ 12ರವರೆಗೆ ಮಳೆ ನಿರೀಕ್ಷೆ..!-ಅಮೇಥಿಯಲ್ಲಿರುವ ಕಾಂಗ್ರೆಸ್​ ಕಚೇರಿ ಮೇಲೆ ದುಷ್ಕರ್ಮಿಗಳಿಂದ ದಾಳಿ; ಕಾರುಗಳು ಧ್ವಂಸ..!-ಬಂಟ್ವಾಳ: ನೇತ್ರಾವತಿ ನದಿ ನೀರಿನಲ್ಲಿ ಆಟವಾಡಲು ಇಳಿದ ಇಬ್ಬರು ಬಾಲಕಿಯರು ನೀರುಪಾಲು..!-6 ವರ್ಷದ ಮಗುವನ್ನು ಮೊಸಳೆಗಳಿದ್ದ ನಾಲೆಗೆ ಎಸೆದ ತಾಯಿ!-ಬೆಳ್ತಂಗಡಿ: ಅರ್ಚಕ ಆತ್ಮಹತ್ಯೆಗೆ ಶರಣು-ಬೆಳ್ತಂಗಡಿ: ಅರ್ಚಕ ಆತ್ಮಹತ್ಯೆಗೆ ಶರಣು-ತೇಜಸ್ವಿ ಸೂರ್ಯ ಮೀನು ತಿನ್ನುತ್ತಾ ಎಲ್ಲರ ಮೇಲೆ ಗೂಂಡಾಗಿರಿ ಮಾಡುತ್ತಿದ್ದಾರೆ ; ಕಂಗನಾ ರಣಾವತ್ ಹೇಳಿಕೆ ವಿಡಿಯೋ ವೈರಲ್
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ವಾಟ್ಸಾಪಲ್ಲಿ ಹೊಸ ಫೀಚರ್ ಬಂದಿದೆ.. ! ಗಮನಿಸಿದ್ದೀರಾ..?

Twitter
Facebook
LinkedIn
WhatsApp
ವಾಟ್ಸಾಪಲ್ಲಿ ಹೊಸ ಫೀಚರ್ ಬಂದಿದೆ.. ! ಗಮನಿಸಿದ್ದೀರಾ..?

ಸೋಷಿಯಲ್ ಮೀಡಿಯಾದಲ್ಲಿ ದಿನದಿಂದ ದಿನಕ್ಕೆ ಅಪ್ಡೇಟ್ ಆಗುತ್ತಲೇ ಇರುತ್ತೆ. ಒಂದಿಲ್ಲೊಂದು ಹೊಸ ಫೀಚರ್ಸ್ ಬರುತ್ತಲೇ ಇರುತ್ತೆ. ಅದರಲ್ಲೂ ಹೆಚ್ಚು ಬಳಕೆಯಲ್ಲಿರುವ ವಾಟ್ಸಾಪ್‍ನಲ್ಲಂತು ಅಚ್ಚರಿಯ ಫೀಚರ್‍ಗಳನ್ನ ಕೊಡೋದ್ರಲ್ಲಿ ಸಂಸ್ಥೆ ಸದಾ ಮುಂದೆ ಇದೆ.

ಇದೀಗ ಬಂದಿರುವ ಹೊಸ ಫೀಚರ್ ಏನಂದ್ರೆ ಸ್ನೇಹಿತರ ಸ್ಟೇಟಸ್‍ಗಳಿಗೆ ಇಮೋಜಿ ರಿಯಾಕ್ಷನ್ ಮಾಡುವ ಅವಕಾಶ. ಅರೆ. ! ಅದು ಮೊದಲೇ ಇತ್ತಲ್ವಾ ಅಂತ ನೀವು ಕೇಳ್ಬೋದು. ಮೊದಲೇ ಇತ್ತು, ಸ್ಟೇಟಸ್‍ಗೆ ರಿಪ್ಲೈ ಮಾಡುವ ಆಯ್ಕೆಯನ್ನ ಒತ್ತಿ ನಂತರ ಇಮೋಜಿ ಸೆಕ್ಷನ್‍ಗೆ ಹೋಗಿ ಅದರಲ್ಲಿ ನಮಗಿಷ್ಟ ಬಂದ ಇಮೋಜಿಯನ್ನು ಕಳುಹಿಸುವ ಅವಕಾಶ ಇತ್ತು. .

ವಾಟ್ಸಾಪಲ್ಲಿ ಹೊಸ ಫೀಚರ್ ಬಂದಿದೆ.. ! ಗಮನಿಸಿದ್ದೀರಾ..?

ಈಗಿನ ಹೊಸ ಅಪ್ಡೇಟ್ ಏನಂದ್ರೆ, ಸ್ಟೇಟಸ್‍ಗೆ ರಿಪ್ಲೈ ಆಯ್ಕೆಯನ್ನು ಒತ್ತಿದ ತಕ್ಷಣ ಮೇಲ್ಭಾಗದಲ್ಲಿ ಎಂಟು ಇಮೋಜಿಗಳು ಕಾಣುತ್ತವೆ. ಅದರ ಮೇಲೆ ಒತ್ತಿದರೆ ಅದು ನೇರವಾಗಿ ನಮ್ಮ ಸ್ನೇಹಿತರಿಗೆ ಹೋಗುತ್ತೆ. ನಿಮ್ಮ ಮೊಬೈಲ್‍ನಲ್ಲಿ ಈ ಫೀಚರ್ ಇನ್ನೂ ಕಾಣುತ್ತಿಲ್ಲ ಅಂತಾದ್ರೆ ಗೂಗಲ್ ಪ್ಲೇ ಸ್ಟೋರ್‍ನಲ್ಲಿ ವಾಟ್ಸಾಪ್ ಅನ್ನು ಅಪ್ಡೇಟ್ ಮಾಡಿಕೊಳ್ಳಿ.

 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..! Twitter Facebook LinkedIn WhatsApp ಸುಬ್ರಮಣ್ಯ: 10 ದಿನಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಯುವಕ ಸಿಡಿಲು ಬಡಿದು ಸಾವನ್ನಪ್ಪಿರುವ

ಅಂಕಣ