ಶುಕ್ರವಾರ, ಏಪ್ರಿಲ್ 26, 2024
ಲೋಕಸಭೆ ಚುನಾವಣೆ; ರಾಜ್ಯದಲ್ಲಿ ಇಂದು 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ-ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?-ಜೆಡಿಯು ಯುವ ಮುಖಂಡ ಸೌರಭ್​ ಕುಮಾರ್ ಗುಂಡಿಕ್ಕಿ ಹತ್ಯೆ..!-Rain Alert: ರಾಜ್ಯದ ಹಲವು ಜಿಲ್ಲೆಗಳಲ್ಲಿ 4 ದಿನಗಳ ಕಾಲ ಮುನ್ಸೂಚನೆ..!-ಬಂಟ್ವಾಳ: ಅನಾರೋಗ್ಯದ ನಡುವೆಯೂ ಮತದಾನ ಮುಗಿಸಿ ಇಹಲೋಕ ತ್ಯಜಿಸಿದ ಮಾಜಿ ಸೈನಿಕ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ-ಚುನಾವಣೆ ಭಾಷಣ ಮಾಡುವಾಗ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ.!-EVM: ಇವಿಎಂ ಕುರಿತು ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೇಳಿದ ಸುಪ್ರೀಂ ಕೋರ್ಟ್.!-ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ; ಹಾಸನದಲ್ಲಿ ಬಿಜೆಪಿಯ ಕೆಲವರ ಸಹಾಯವಿಲ್ಲ :ದೇವೇಗೌಡ-HSRP ನಂಬರ್ ಪ್ಲೇಟ್ ಅಳವಡಿಸಲು ಮೇ 31ರ ವರೆಗೆ ಗಡುವು; ಎಷ್ಟು ಬೀಳಲಿದೆ ದಂಡ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕಾರ್ಯಕ್ರಮ, ಸಂಭ್ರಮಕ್ಕೆ ಹೊಡೆತ ನೀಡಿದ ಕೋರೋಣ!!

Twitter
Facebook
LinkedIn
WhatsApp
ಕಾರ್ಯಕ್ರಮ, ಸಂಭ್ರಮಕ್ಕೆ ಹೊಡೆತ ನೀಡಿದ ಕೋರೋಣ!!
ಮಾರ್ಚ್-ಏಪ್ರಿಲ್ ,ಮೇ ಬಹುತೇಕ ಮೂರು ತಿಂಗಳು ಭಾರತದ ಎಲ್ಲಾ ಪ್ರದೇಶಗಳಲ್ಲಿ ಕಾರ್ಯಕ್ರಮ ದ ಸಂಭ್ರಮ ಜೋರಾಗಿರುತ್ತದೆ. ಆದರೆ ಈ ಬಾರಿ ಕೊರೋನ ಈ ಸಂಭ್ರಮಕ್ಕೆ ತಡೆ ನೀಡಿದೆ ಎನ್ನಬಹುದು. ಕಡಿಮೆ ಜನರ ಮೂಲಕ ಮದುವೆ ಹಾಗೂ ಇತರ ಕಾರ್ಯಕ್ರಮಗಳನ್ನು ನಡೆಸಬೇಕಾದ ಅನಿವಾರ್ಯತೆಯಲ್ಲಿ ಜನರಿದ್ದಾರೆ. ಇದರಿಂದಾಗಿ ಕಾರ್ಯಕ್ರಮದ ಸಂಭ್ರಮಕ್ಕೆ ತಡೆ ಬಿದ್ದಿದೆ. ಈ ಮೂರು ತಿಂಗಳಲ್ಲಿ ಕೋವಿಡ್ ಅತಿಯಾಗಿ ಇದ್ದ ಕಾರಣದಿಂದಾಗಿ ಬಹುತೇಕ ಕಾರ್ಯಕ್ರಮಗಳು ಸಪ್ಪೆಯಾಗಿ, ಸಂಭ್ರಮ ಇಲ್ಲದೆ ನಡೆದವು. ಬಹುತೇಕ ಮದುವೆ ಕಾರ್ಯಕ್ರಮಗಳಿಗೆ ಕಿರಿಕಿರಿಯು ಉಂಟಾಯಿತು. ಹಲವಾರು ಮಂದಿ ತಮ್ಮ ಕಾರ್ಯಕ್ರಮಗಳನ್ನು ಮುಂದೂಡಿದರು.

ಕೊರೋನಾ ಯುವಕರ ಸಂಭ್ರಮವನ್ನು ಸಂಪೂರ್ಣವಾಗಿ ಕಿತ್ತುಕೊಂಡಿತು ಎಂಬುದರಲ್ಲಿ ಎರಡು ಮಾತಿಲ್ಲ. ಸಂಭ್ರಮ ಮನುಷ್ಯನ ಜೀವನದ ಅವಿಭಾಜ್ಯ ಅಂಗ. ಜೀವನಕ್ಕೆ ಸಂಭ್ರಮ ಅಗತ್ಯ. ಲಸಿಕೆಯಿಂದ ಕೊರೋನಾ ವನ್ನು ಹೋಗಲಾಡಿಸಬಹುದು ಎಂಬ ಆಶಾಭಾವನೆ ಇದೆ. ಒಂದು ವೇಳೆ ಕೊರೋನ ಕಡಿಮೆಯಾದರೆ ಕಾರ್ಯಕ್ರಮಗಳಿಗೆ ಮತ್ತೆ ಕಳೆಕಟ್ಟುತ್ತದೆ. ಇದರಿಂದ ಸಂಭ್ರಮ ಮತ್ತೆ ನೆಲೆಸಬಹುದು. ಕೊರೋನಾ ಕಡಿಮೆಯಾಗಲಿ ಸಂಭ್ರಮ ಮತ್ತೆ ನಮ್ಮ ಜೀವನದಲ್ಲಿ ನೆಲೆಸಲಿ ಎಂಬುದೇ ನಮ್ಮ ಹಾರೈಕೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕಲೆ-ಸಾಹಿತ್ಯ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು