ಸೋಮವಾರ, ಮೇ 6, 2024
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕಾಂತಾರ ಸಿನಿಮಾದಲ್ಲಿ ನಾರು ಪಾತ್ರದಲ್ಲಿ ಮಿಂಚಿದ ಬಹು ಮುಖ ಪ್ರತಿಭೆಯ ಮಂಗಳೂರಿನ ಮೈಮ್ ರಾಮದಾಸ್

Twitter
Facebook
LinkedIn
WhatsApp
ಕಾಂತಾರ ಸಿನಿಮಾದಲ್ಲಿ ನಾರು ಪಾತ್ರದಲ್ಲಿ ಮಿಂಚಿದ ಬಹು ಮುಖ ಪ್ರತಿಭೆಯ ಮಂಗಳೂರಿನ ಮೈಮ್ ರಾಮದಾಸ್

ಕಾಂತಾರ ಸಿನಿಮಾ ಮೆಗಾ ಹಿಟ್ ಆಗಿದೆ. ಈ ಸಿನಿಮಾದಲ್ಲಿ ಹಲವಾರು ಪಾತ್ರಗಳು ಜನರ ಗಮನ ಸೆಳೆಯುತ್ತದೆ.

ಕಾಂತಾರ ಸಿನಿಮಾದಲ್ಲಿ ನಾರು ಪಾತ್ರದಲ್ಲಿ ಮಿಂಚಿದ ಬಹು ಮುಖ ಪ್ರತಿಭೆಯ ಮಂಗಳೂರಿನ ಮೈಮ್ ರಾಮದಾಸ್

ಈ ಪಾತ್ರಗಳಲ್ಲಿ ಒಂದು ನಾರು ಪಾತ್ರ. ಮಂಗಳೂರಿನ ಕಲಾವಿದ, ಬಹುಮುಖ ಪ್ರತಿಭೆಯ ಮೈಮ್ ರಾಮದಾಸ್ ತನ್ನ ಅತ್ಯುತ್ತಮ ಪಾತ್ರ ನಿರ್ವಹಣೆಯಿಂದ ಜನರ ಗಮನ ಸೆಳೆದಿದ್ದಾರೆ.

ವೇಣೂರು ಯುವ ವಾಹಿನಿ ಘಟಕದ ಅತಿಥ್ಯದಲ್ಲಿ ಅಕ್ಟೋಬರ್ 9 ಆದಿತ್ಯವಾರ ನಡೆಯಲಿದೆ ಕೆಸರುಡೊಂಜಿ ದಿನ ಕಾರ್ಯಕ್ರಮ

ಈ ಮೊದಲು ಒಂದು ಮೊಟ್ಟೆಯ ಕಥೆಯಲ್ಲೂ ಪ್ರಿನ್ಸಿಪಾಲ್ ನ ಪಾತ್ರದ ಮೂಲಕ ಜನರ ಗಮನ ಸೆಳೆದಿದ್ದರು. ಅದ್ಭುತ ಪ್ರತಿಭೆಯನ್ನು ಹೊಂದಿರುವ ರಾಮದಾಸ್ ಎಲೆಮೆರೆಯ ಕಾಯಿಯಂತೆ ಇದ್ದರು. ಈ ಸಿನಿಮಾದ ಮೂಲಕ ತನ್ನ ಅದ್ಭುತ ನಟನ ಚಾತುರ್ಯವನ್ನು ಅವರು ತೋರ್ಪಡಿಸಿದ್ದಾರೆ.

ಕಾಂತಾರ ಸಿನಿಮಾದಲ್ಲಿ ನಾರು ಪಾತ್ರದಲ್ಲಿ ಮಿಂಚಿದ ಬಹು ಮುಖ ಪ್ರತಿಭೆಯ ಮಂಗಳೂರಿನ ಮೈಮ್ ರಾಮದಾಸ್

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..! Twitter Facebook LinkedIn WhatsApp ಸುಬ್ರಮಣ್ಯ: 10 ದಿನಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಯುವಕ ಸಿಡಿಲು ಬಡಿದು ಸಾವನ್ನಪ್ಪಿರುವ

ಅಂಕಣ