ಭಾನುವಾರ, ಏಪ್ರಿಲ್ 28, 2024
ಲೋಕಸಭೆ ಚುನಾವಣೆ; ರಾಜ್ಯದಲ್ಲಿ ಇಂದು 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ-ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?-ಜೆಡಿಯು ಯುವ ಮುಖಂಡ ಸೌರಭ್​ ಕುಮಾರ್ ಗುಂಡಿಕ್ಕಿ ಹತ್ಯೆ..!-Rain Alert: ರಾಜ್ಯದ ಹಲವು ಜಿಲ್ಲೆಗಳಲ್ಲಿ 4 ದಿನಗಳ ಕಾಲ ಮುನ್ಸೂಚನೆ..!-ಬಂಟ್ವಾಳ: ಅನಾರೋಗ್ಯದ ನಡುವೆಯೂ ಮತದಾನ ಮುಗಿಸಿ ಇಹಲೋಕ ತ್ಯಜಿಸಿದ ಮಾಜಿ ಸೈನಿಕ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ-ಚುನಾವಣೆ ಭಾಷಣ ಮಾಡುವಾಗ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ.!-EVM: ಇವಿಎಂ ಕುರಿತು ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೇಳಿದ ಸುಪ್ರೀಂ ಕೋರ್ಟ್.!-ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ; ಹಾಸನದಲ್ಲಿ ಬಿಜೆಪಿಯ ಕೆಲವರ ಸಹಾಯವಿಲ್ಲ :ದೇವೇಗೌಡ-HSRP ನಂಬರ್ ಪ್ಲೇಟ್ ಅಳವಡಿಸಲು ಮೇ 31ರ ವರೆಗೆ ಗಡುವು; ಎಷ್ಟು ಬೀಳಲಿದೆ ದಂಡ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಲಾಕ್ಡೌನ್, ಕಿಟ್ ವಿತರಣೆ, ವಾಟ್ಸ್ಅಪ್ , ಫೇಸ್ಬುಕ್ ಫೋಟೋಗಳು , ಸಮಾಜಸೇವೆ ಮತ್ತು ಪ್ರಚಾರ

Twitter
Facebook
LinkedIn
WhatsApp
ಲಾಕ್ಡೌನ್, ಕಿಟ್ ವಿತರಣೆ, ವಾಟ್ಸ್ಅಪ್ , ಫೇಸ್ಬುಕ್ ಫೋಟೋಗಳು , ಸಮಾಜಸೇವೆ ಮತ್ತು ಪ್ರಚಾರ

ಲಾಕ್ಡೌನ್ ಹಲವಾರು ಮಂದಿಯ ಒಂದು ಹೊತ್ತಿನ ಊಟಕ್ಕೆ ಸಂಚಕಾರ ತಂದಿದೆ ಎನ್ನಬಹುದು. ಈ ನಡುವೆ ಬಹಳಷ್ಟು ಮಂದಿ ಜನರಿಗೆ ಕಿಟ್ ವಿತರಣೆಯ ಮೂಲಕ ಸಹಾಯ ಮಾಡಿದ್ದಾರೆ.

ಆದರೆ ಸದ್ದಿಲ್ಲದೆ ಸಹಾಯ ಮಾಡಿದವರು ಇದ್ದಾರೆ. ಸದ್ದು ಮಾಡಿ ಸಹಾಯ ಮಾಡುವವರು ಇದ್ದಾರೆ. ಸಹಾಯ ಮಾಡುವ ಫೋಟೋಗಳನ್ನು ಜಾಲತಾಣದಲ್ಲಿ ಅಪ್ಲೋಡ್ ಮಾಡಿ ದವರು ಇದ್ದಾರೆ. ಅಪ್ಲೋಡ್ ಮಾಡಿ ಅದು ಇತರರಿಗೆ ತಿಳಿಯಲಿ ಎಂದು ಹಾಗೂ ಆ ಮೂಲಕ ಅವರು ಉತ್ತೇಜನ ಗೊಳ್ಳಲಿ ಎಂಬುದು ನಮ್ಮ ಉದ್ದೇಶ ಎಂದು ವಾದಿಸುವವರಿದ್ದಾರೆ.
ಆದರೆ ಇನ್ನೊಂದು ವಾದದ ಪ್ರಕಾರ ಪ್ರಚಾರ ಪ್ರಿಯರು ಈ ರೀತಿ ಮಾಡುತ್ತಾರೆ ಎಂಬುದು. ವಾದಗಳು ಏನೇ ಇದ್ದರೂ ಇದರಿಂದ ಜನರಿಗೆ ಸಂಕಷ್ಟ ಕಾಲದಲ್ಲಿ ಸಹಾಯವಾಗಿದೆ ಎಂಬುದು ಅಷ್ಟೇ ಸ್ಪಷ್ಟ.

ಸಹಾಯ ಕಿಂಚಿತ್ತಾದರೂ ಜನರಿಗೆ ಅದು ಸ್ವಲ್ಪ ಮಟ್ಟಿಗೆ ರಿಲೀಫ್ ನೀಡಿದೆ ಎಂಬುದರಲ್ಲಿ ಸಂಶಯವಿಲ್ಲ. ಕಿಟ್ ನೀಡಿದ ದಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಥವಾ ಇತರ ಮಾಧ್ಯಮದಲ್ಲಿ ಪ್ರಚಾರ ಮಾಡಿಕೊಂಡಿದ್ದರು ತೊಂದರೆಯಿಲ್ಲ ಇದರಿಂದ ಜನರಿಗೆ ಸ್ವಲ್ಪವಾದರೂ ಪ್ರಯೋಜನವಾಗಿದೆ ಅಷ್ಟು ಸಾಕು ಎನ್ನುತ್ತಾರೆ ಅನಾಗರಿಕ.

ಒಟ್ಟಿನಲ್ಲಿ ಲಾಕ್ಡೌನ್ ಹಾಗೂ ಕಿಟ್ ವಿತರಣೆ ಹಲವಾರು ಮಂದಿ ನಾಗರಿಕರಿಗೆ ಅನುಕೂಲವಾಗಿದ್ದರೆ ಇನ್ನು ಕೆಲವು ಮಂದಿಗೆ ಆ ಮೂಲಕ ಸಮಾಜಸೇವೆ ನಡೆಸುವ ಅವಕಾಶವನ್ನು ಒದಗಿಸಿಕೊಟ್ಟಿದೆ ಎಂಬುವುದರಲ್ಲಿ ಎರಡು ಮಾತಿಲ್ಲ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಅಂತಾರಾಷ್ಟ್ರೀಯ

ಇಸ್ರೇಲ್-ಇರಾನ್ ನಡುವೆ ಯುದ್ಧ ಆರಂಭ?

ಇಸ್ರೇಲ್-ಇರಾನ್ ನಡುವೆ ಯುದ್ಧ ಆರಂಭ?

ಇಸ್ರೇಲ್-ಇರಾನ್ ನಡುವೆ ಯುದ್ಧ ಆರಂಭ? Twitter Facebook LinkedIn WhatsApp ನವದೆಹಲಿ; ಇಸ್ರೇಲ್ ಹಾಗೂ ಇರಾನ್ ನಡುವೆ ಯುದ್ಧ ಆರಂಭವಾಗುವ ಮುನ್ಸೂಚನೆ ಲಭಿಸಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇಂದು ಅಮಾಸ್ ಮೇಲೆ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು