ಸೋಮವಾರ, ಮೇ 20, 2024
ಈ ಆಟಗಾರ ಕಣಕ್ಕಿಳಿದಾಗಿನಿಂದ RCB ಒಂದೇ ಒಂದು ಪಂದ್ಯವನ್ನು ಸೋತಿಲ್ಲ!-ಪಾಣೆಮಂಗಳೂರು: ಬೈಕ್ ಮತ್ತು ರಿಕ್ಷಾ ಅಪಘಾತ; ರಿಕ್ಷಾದಲ್ಲಿದ್ದ ಪ್ರಯಾಣಿಕ ಸಾವು-ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಚುನಾವಣೆ ಘೋಷಣೆ..!-ಪಡೀಲ್: ರಸ್ತೆ ಬದಿ ಬೈಕ್ ನಿಲ್ಲಿಸಿ ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ; ಕೇಬಲ್ ಟೆಕ್ನಿಶಿಯನ್ ಸಾವು.!-ಪೋರ್ಷೆ ಕಾರು ಬೈಕ್‌ಗೆ ಡಿಕ್ಕಿ ಹೊಡೆದು 2 ಮಂದಿ ಸಾವು: ಅಪ್ರಾಪ್ತ ಚಾಲಕನಿಗೆ ಅಪಘಾತದ ಕುರಿತು ಪ್ರಬಂಧ ಬರೆಯಲು ಕೋರ್ಟ್‌ನಿಂದ ಸೂಚನೆ-ಲೈಂಗಿಕ ದೌರ್ಜನ್ಯ ಪ್ರಕರಣ; ಹೆಚ್​ಡಿ ರೇವಣ್ಣಗೆ ಜಾಮೀನು ಮಂಜೂರು..!-ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ; ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ..!-ನಾನು ರೇವ್ ಪಾರ್ಟಿಗೆ ಹೋಗಿಲ್ಲ; ನಟಿ ವಿಡಿಯೋ ಸಂದೇಶ : ಐವರ ಬಂಧನ.!-ವಾರಗಳ ಹಿಂದೆ ಅಪಾರ್ಟ್ಮೆಂಟ್ ನ ಮೇಲ್ಛಾವಣಿಯಿಂದ ಬೀಳುತ್ತಿದ್ದ ಮಗುವಿನ ರಕ್ಷಣೆ ಬಳಿಕ ತಾಯಿ ಶವವಾಗಿ ಪತ್ತೆ..!-ಬೆಂಗಳೂರು: ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರ ದಾಳಿ ; ಹಲವು ತೆಲುಗು ನಟ ನಟಿಯರು ಮತ್ತು ಮಾಡೆಲ್ ಗಳು ಭಾಗಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮತ್ತೆ ದಿವ್ಯಾ ಉರುಡುಗ ಪರ ಆಟವಾಡಿದ್ರಾ ಅರವಿಂದ್ ಕೆಪಿ..?

Twitter
Facebook
LinkedIn
WhatsApp
ಮತ್ತೆ ದಿವ್ಯಾ ಉರುಡುಗ ಪರ ಆಟವಾಡಿದ್ರಾ ಅರವಿಂದ್ ಕೆಪಿ..?

ಆಗಾಗ ದಿವ್ಯಾ ಉರುಡುಗ ಮತ್ತು ಅರವಿಂದ್ ಕೆಪಿ ಫೇವರ್ ಗೇಮ್ ಬಗ್ಗೆ ಸುದೀಪ್ ಎಚ್ಚರ ವಹಿಸುತ್ತಲೇ ಇದ್ದರೂ ನಿನ್ನೆಯ ಆಟದಲ್ಲಿ ಇದು ಮತ್ತೆ ಮರುಕಳಿಸಿದಂತೆ ಕಾಣುತ್ತಿದೆ.
ನಿನ್ನೆ ಬಿಗ್ ಬಾಸ್ ಮನೆಯ ಸದಸ್ಯರಿಗೆ ‘ನೀನಾ? ನಾನಾ?’ ಟಾಸ್ಕ್ ನೀಡಿದ್ದರು. ಆಟವಾಡುವ ಸ್ಪರ್ಧಿಗಳು ಥರ್ಮಲ್ ಬಾಲ್ಸ್ ತುಂಬಿಕೊಂಡ ಗೋಣಿಚೀಲವನ್ನು ಬೆನ್ನಿಗೆ ಕಟ್ಟಿಕೊಂಡು ಎರಡು ರುತ್ತಗಳ ನಡುವೆ ಓಡಬೇಕು. ಬೆನ್ನಿಗೆ ಕಟ್ಟಿಕೊಂಡ ಚೀಲದಲ್ಲಿದ್ದ ಥರ್ಮಲ್ ಬಾಲ್ಸ್ ಅನ್ನು ಹಿಂದಿನ ಸ್ಪರ್ಧಿಗಳು ಬೀಳಿಸಬೇಕು. ಹೀಗೆ ಚೀಲ ಖಾಲಿಯಾದ ಸದಸ್ಯರು ಆಟದಿಂದ ದೂರ ಉಳಿಯುತ್ತಾರೆ. ಹೀಗೆ ಆಟದಲ್ಲಿ ಕೊನೆಗೆ ಉಳಿಯುವ ಐದು ಸದಸ್ಯರಿಗೆ ಅಂಕಗಳು ಸಿಗುತ್ತವೆ.
ಆದರೆ ಈ ಆಟದಲ್ಲಿ  ಅರವಿಂದ್ ಕೆಪಿ ದಿವ್ಯಾ ಉರುಡುಗ ಹಿಂದೆ ಓಡುತ್ತಿದ್ದರು. ಮನಸ್ಸು ಮಾಡಿದ್ದರೆ ಅರವಿಂದ್ ದಿವ್ಯಾ ಉರುಡುಗ ಅವರ ಚೀಲದಿಂದ ಸಂಪೂರ್ಣವಾಗಿ ಥರ್ಮಲ್ ಬಾಲ್ಸ್ ಕೆಳಗೆ ಹಾಕಬಹುದಿತ್ತು. ಆದರೆ ಅರವಿಂದ್ ಆಟದ ಕೊನೆವರೆಗೂ ದಿವ್ಯಾ ಅವರ ಚೀಲದಿಂದ ಥರ್ಮಲ್ ಬಾಲ್ಸ್ ಗಳನ್ನ ಸಂಪೂರ್ಣವಾಗಿ ಕೆಳಗೆ ಬೀಳಿಸಲೇ ಇಲ್ಲ. ಇದರಿಂದ ದಿವ್ಯಾ ಆಟದ ಕೊನೆಯ ಎರಡನೇ ವಿಜೇತರಾಗಿ ಉಳಿದುಕೊಂಡರು. ಇದರಿಂದ ಅರವಿಂದ್ 500 ಅಂಕ, ದಿವ್ಯ ಉರುಡುಗ 350, ಪ್ರಶಾಂತ್ ಸಂಬರಿಗಿ 250, ಶಮಂತ್ 150, ಮಂಜು 120 ಅಂಕ ಪಡೆದುಕೊಂಡರು.
ಇದು ಬಿಗ್ ಬಾಸ್ ವೀಕ್ಷಕರಲ್ಲಿ ದಿವ್ಯಾ ಉರುಡುಗ ಕೈಗೆ ಪೆಟ್ಟಾದ ಕಾರಣ ಅರವಿಂದ್ ಫೇವರ್ ಗೇಮ್ ಆಡಿದ್ರಾ ಅನ್ನೋ ಅನುಮಾನ ಹುಟ್ಟಿಸಿದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಪಾಣೆಮಂಗಳೂರು: ಬೈಕ್ ಮತ್ತು ರಿಕ್ಷಾ ಅಪಘಾತ; ರಿಕ್ಷಾದಲ್ಲಿದ್ದ ಪ್ರಯಾಣಿಕ ಸಾವು

ಪಾಣೆಮಂಗಳೂರು: ಬೈಕ್ ಮತ್ತು ರಿಕ್ಷಾ ಅಪಘಾತ; ರಿಕ್ಷಾದಲ್ಲಿದ್ದ ಪ್ರಯಾಣಿಕ ಸಾವು

ಪಾಣೆಮಂಗಳೂರು: ಬೈಕ್ ಮತ್ತು ರಿಕ್ಷಾ ಅಪಘಾತ; ರಿಕ್ಷಾದಲ್ಲಿದ್ದ ಪ್ರಯಾಣಿಕ ಸಾವು Twitter Facebook LinkedIn WhatsApp ಬಂಟ್ವಾಳ: ರಿಕ್ಷಾ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ರಿಕ್ಷಾ ಪಲ್ಟಿಯಾಗಿ ಪ್ರಯಾಣಿಕನೋರ್ವ ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು