ಶುಕ್ರವಾರ, ಮೇ 10, 2024
ಕರ್ನಾಟಕ ಬಿಜೆಪಿ ಸಾಮಾಜಿಕ ಜಾಲತಾಣದ ಸಂಚಾಲಕ ಪೊಲೀಸ್ ವಶಕ್ಕೆ; ಏನಿದು ಪ್ರಕರಣ?-ಬಿವೈ.ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿ ಈಶ್ವರಪ್ಪ ಚುನಾವಣಾಧಿಕಾರಿಗಳಿಗೆ ದೂರು..!-ಬಿವೈ.ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿ ಈಶ್ವರಪ್ಪ ಚುನಾವಣಾಧಿಕಾರಿಗಳಿಗೆ ದೂರು..!-ಕ್ಯಾಮೆರಾಗಳ ಮುಂದೆನೇ ನಾಯಕ ಕೆ ಎಲ್ ರಾಹುಲ್ ಗೆ ತರಾಟೆಗೆ ತೆಗೆದುಕೊಂಡ LSG ಮಾಲೀಕ ; ಅಭಿಮಾನಿಗಳು ಆಕ್ರೋಶ..!-ಮನೆಯಲ್ಲಿ ನೇಣುಬಿಗಿದುಕೊಂಡು ಅತಿಥಿ ಉಪನ್ಯಾಸಕಿ ಆತ್ಮಹತ್ಯೆ-SSLC ಪಲಿತಾಂಶ ಪ್ರಕಟ; ಇಲ್ಲಿದೆ ಲಿಂಕ್-ಕೋವಿಶೀಲ್ಡ್‌ ಲಸಿಕೆ ಪಡೆದವರಲ್ಲಿ ಅಡ್ಡಪರಿಣಾಮದ ಬಗ್ಗೆ ಪ್ಯಾಕ್‌ ಮೇಲೇ ಸ್ಪಷ್ಟನೆ ನೀಡಿದ್ದೇವು: ಸೀರಂ-ಜೆಪಿ ನಡ್ಡಾ ಮತ್ತು ಅಮಿತ್ ಮಾಲವೀಯಗೆ ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರು ಪೊಲೀಸರಿಂದ ಸಮನ್ಸ್.!-ಇಂದು SSLC ಪಲಿತಾಂಶ ಪ್ರಕಟ; ಎಷ್ಟು ಹೊತ್ತಿಗೆ ಪಲಿತಾಂಶ ಪ್ರಕಟವಾಗಲಿದೆ.?-Gold Price: ದುಬಾರಿಯಾಗಿದ್ದ ಚಿನ್ನದ ದರ ಇಂದು ಹೇಗಿದೆ.?
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮತ್ತೆ ದಿವ್ಯಾ ಉರುಡುಗ ಪರ ಆಟವಾಡಿದ್ರಾ ಅರವಿಂದ್ ಕೆಪಿ..?

Twitter
Facebook
LinkedIn
WhatsApp
ಮತ್ತೆ ದಿವ್ಯಾ ಉರುಡುಗ ಪರ ಆಟವಾಡಿದ್ರಾ ಅರವಿಂದ್ ಕೆಪಿ..?

ಆಗಾಗ ದಿವ್ಯಾ ಉರುಡುಗ ಮತ್ತು ಅರವಿಂದ್ ಕೆಪಿ ಫೇವರ್ ಗೇಮ್ ಬಗ್ಗೆ ಸುದೀಪ್ ಎಚ್ಚರ ವಹಿಸುತ್ತಲೇ ಇದ್ದರೂ ನಿನ್ನೆಯ ಆಟದಲ್ಲಿ ಇದು ಮತ್ತೆ ಮರುಕಳಿಸಿದಂತೆ ಕಾಣುತ್ತಿದೆ.
ನಿನ್ನೆ ಬಿಗ್ ಬಾಸ್ ಮನೆಯ ಸದಸ್ಯರಿಗೆ ‘ನೀನಾ? ನಾನಾ?’ ಟಾಸ್ಕ್ ನೀಡಿದ್ದರು. ಆಟವಾಡುವ ಸ್ಪರ್ಧಿಗಳು ಥರ್ಮಲ್ ಬಾಲ್ಸ್ ತುಂಬಿಕೊಂಡ ಗೋಣಿಚೀಲವನ್ನು ಬೆನ್ನಿಗೆ ಕಟ್ಟಿಕೊಂಡು ಎರಡು ರುತ್ತಗಳ ನಡುವೆ ಓಡಬೇಕು. ಬೆನ್ನಿಗೆ ಕಟ್ಟಿಕೊಂಡ ಚೀಲದಲ್ಲಿದ್ದ ಥರ್ಮಲ್ ಬಾಲ್ಸ್ ಅನ್ನು ಹಿಂದಿನ ಸ್ಪರ್ಧಿಗಳು ಬೀಳಿಸಬೇಕು. ಹೀಗೆ ಚೀಲ ಖಾಲಿಯಾದ ಸದಸ್ಯರು ಆಟದಿಂದ ದೂರ ಉಳಿಯುತ್ತಾರೆ. ಹೀಗೆ ಆಟದಲ್ಲಿ ಕೊನೆಗೆ ಉಳಿಯುವ ಐದು ಸದಸ್ಯರಿಗೆ ಅಂಕಗಳು ಸಿಗುತ್ತವೆ.
ಆದರೆ ಈ ಆಟದಲ್ಲಿ  ಅರವಿಂದ್ ಕೆಪಿ ದಿವ್ಯಾ ಉರುಡುಗ ಹಿಂದೆ ಓಡುತ್ತಿದ್ದರು. ಮನಸ್ಸು ಮಾಡಿದ್ದರೆ ಅರವಿಂದ್ ದಿವ್ಯಾ ಉರುಡುಗ ಅವರ ಚೀಲದಿಂದ ಸಂಪೂರ್ಣವಾಗಿ ಥರ್ಮಲ್ ಬಾಲ್ಸ್ ಕೆಳಗೆ ಹಾಕಬಹುದಿತ್ತು. ಆದರೆ ಅರವಿಂದ್ ಆಟದ ಕೊನೆವರೆಗೂ ದಿವ್ಯಾ ಅವರ ಚೀಲದಿಂದ ಥರ್ಮಲ್ ಬಾಲ್ಸ್ ಗಳನ್ನ ಸಂಪೂರ್ಣವಾಗಿ ಕೆಳಗೆ ಬೀಳಿಸಲೇ ಇಲ್ಲ. ಇದರಿಂದ ದಿವ್ಯಾ ಆಟದ ಕೊನೆಯ ಎರಡನೇ ವಿಜೇತರಾಗಿ ಉಳಿದುಕೊಂಡರು. ಇದರಿಂದ ಅರವಿಂದ್ 500 ಅಂಕ, ದಿವ್ಯ ಉರುಡುಗ 350, ಪ್ರಶಾಂತ್ ಸಂಬರಿಗಿ 250, ಶಮಂತ್ 150, ಮಂಜು 120 ಅಂಕ ಪಡೆದುಕೊಂಡರು.
ಇದು ಬಿಗ್ ಬಾಸ್ ವೀಕ್ಷಕರಲ್ಲಿ ದಿವ್ಯಾ ಉರುಡುಗ ಕೈಗೆ ಪೆಟ್ಟಾದ ಕಾರಣ ಅರವಿಂದ್ ಫೇವರ್ ಗೇಮ್ ಆಡಿದ್ರಾ ಅನ್ನೋ ಅನುಮಾನ ಹುಟ್ಟಿಸಿದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಅನುಭವಿ ರಾಜಕಾರಣಿ ಕೆ.ವಸಂತ ಬಂಗೇರವರ ಬೆಳ್ತಂಗಡಿ ಕ್ಷೇತ್ರದಲ್ಲಿ ಸೋಲು ಗೆಲುವಿನ ರಾಜಕೀಯ ಪಯಣ ಹೇಗಿತ್ತು..!

ಅನುಭವಿ ರಾಜಕಾರಣಿ ಕೆ.ವಸಂತ ಬಂಗೇರವರ ಬೆಳ್ತಂಗಡಿ ಕ್ಷೇತ್ರದಲ್ಲಿ ಸೋಲು ಗೆಲುವಿನ ರಾಜಕೀಯ ಪಯಣ ಹೇಗಿತ್ತು..!

ಅನುಭವಿ ರಾಜಕಾರಣಿ ಕೆ.ವಸಂತ ಬಂಗೇರವರ ಬೆಳ್ತಂಗಡಿ ಕ್ಷೇತ್ರದಲ್ಲಿ ಸೋಲು ಗೆಲುವಿನ ರಾಜಕೀಯ ಪಯಣ ಹೇಗಿತ್ತು..! Twitter Facebook LinkedIn WhatsApp ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ,

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು