ಮಂಗಳವಾರ, ಮೇ 14, 2024
ಕಾಂಗ್ರೆಸ್ ಶಾಸಕರೇ ಸರ್ಕಾರವನ್ನು ಪತನಗೊಳಿಸುತ್ತಾರೆ: ಆರ್ ಅಶೋಕ್--ಹುಣಸೂರು : ಕಲುಷಿತ ನೀರು ಸೇವಿಸಿ ಹಲವಾರು ಜನರು ಅಸ್ವಸ್ಥ-ವಕೀಲ ಜೆ. ದೇವರಾಜೇಗೌಡಗೆ 14 ದಿನಗಳ ನ್ಯಾಯಾಂಗ ಬಂಧನ-ಶತಕ ಸಿಡಿಸಿ ಐಪಿಎಲ್ ನಲ್ಲಿ ವೇಗವಾಗಿ 1000 ರನ್ ಪೂರೈಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್..!-ಕಾಂಗ್ರೆಸ್ ಗೆ ಮತ ಹಾಕಿದರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ; ಬಿಜೆಪಿ ನಾಯಕಿ ನವನೀತ್ ರಾಣಾ ವಿರುದ್ಧ ಪ್ರಕರಣ ದಾಖಲು..!-ಜೈಲಿನಿಂದ ಬಿಡುಗಡೆಯಾದ ಬಳಿಕ ಅರವಿಂದ್ ಕೇಜ್ರಿವಾಲ್ ಗೆ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ; ಸುಪ್ರೀಂನಿಂದ ಷರತ್ತುಗಳೇನು.?-ಇದು ನಾಚಿಕೆಗೇಡಿನ ಸಂಗತಿ; ಕೆಎಲ್ ರಾಹುಲ್ ಗೆ ನಿಂದಿಸಿದ್ದ ಸಂಜೀವ್ ಗೋಯೆಂಕಾ ವಿರುದ್ಧ ಮೊಹಮ್ಮದ್ ಶಮಿ ವಾಗ್ದಾಳಿ..!-ಫೋನಿನಲ್ಲಿ ಮಾತಾಡುತ್ತಾ ಅಂಗಳದಲ್ಲಿ ಬೆಳೆದ ಹೂ ತಿಂದ ಯುವತಿ ಸಾವು-ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ವಕೀಲ ದೇವರಾಜೆಗೌಡ ಪೊಲೀಸ್ ವಶಕ್ಕೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಓಟ ನಿಲ್ಲಿಸಿದ ಸ್ಯಾಂಟ್ರೋ!

Twitter
Facebook
LinkedIn
WhatsApp
ಓಟ ನಿಲ್ಲಿಸಿದ ಸ್ಯಾಂಟ್ರೋ!

ಹುಂಡೈ ಸ್ಯಾಂಟ್ರೋ ಭಾರತದಲ್ಲಿ ತನ್ನ ಮಾರಾಟವನ್ನು ನಿಲ್ಲಿಸುತ್ತಿದೆ. ಸ್ಯಾಂಟ್ರೋ  ದೇಶಿಯ ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನ ಪಡೆಯುವ ಮೂಲಕ ಜನರ ಮನ ಗೆದ್ದಿತ್ತು.. ಜೊತೆಗೆ ಬಹುತೇಕರು ಈ ಕಾಋನ್ನು ಖರೀದಿಸುವ ಮೂಲಕ ಇಷ್ಟಪಟ್ಟಿದ್ದರು . ಆದರೀಗ ಹುಂಡೈ ತನ್ನ ಸ್ಯಾಂಟ್ರೋ ಕಾರನ್ನು ಸ್ಥಗಿತಗೊಳಿಸುತ್ತಿದೆ. ಸ್ಯಾಂಟ್ರೋ ಕಾರನ್ನು ಮೊದಲು 1998 ರಲ್ಲಿ ಪರಿಚಯಿಸಲಾಯಿತು. ಅದರ ಎತ್ತರ, ವಿನ್ಯಾಸ, ದೊಡ್ಡ ಕ್ಯಾಬಿನ್ ಮತ್ತು ಶಕ್ತಿಯುತ ಎಂಜಿನ್ ಎಲ್ಲವೂ  ಇದರ ಆಕರ್ಷಣೆಗೆ ಕಾರಣವಾಯಿತು. ಕಡಿಮೆ ಅವಧಿಯಲ್ಲಿ ಭಾರತದಲ್ಲಿ ಸಾಕಷ್ಟು ಜನಪ್ರಿಯವಾದ ಕಾರು ಇದಾಗಿದೆ. ಇದರ ಜೊತೆಗೆ, ದಕ್ಷಿಣ ಕೊರಿಯಾದ ಕಾರು ತಯಾರಕರು ಕಂಪನಿ ಹುಂಡೈ, ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರನ್ನು ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಂಡಿತು. ಈ ಕ್ರಮವು ಸ್ಯಾಂಟ್ರೊವನ್ನು ಜನಪ್ರಿಯಗೊಳಿಸಲು ಮತ್ತಷ್ಟು ಸಹಾಯ ಮಾಡಿತು.


1998 ರಲ್ಲಿ ಸ್ಯಾಂಟ್ರೋ  ಬಿಡುಗಡೆಗೊಂಡಿದೆ. ಸ್ಯಾಂಟ್ರೊ ಹಲವಾರು ಬಾರಿ ನವೀಕರಿಸಲ್ಪಟ್ಟಿದೆ ಮತ್ತು ಬಿಡುಗಡೆಯಾಗಿದೆ. 2014 ರಲ್ಲಿ ಮೊದಲ ತಲೆಮಾರಿನ ಮಾದರಿಯನ್ನು ಮೊದಲು ನಿಲ್ಲಿಸಿದ ನಂತರ, ಕಂಪನಿಯು 2018 ರಲ್ಲಿ ತನ್ನ ಎರಡನೇ ತಲೆಮಾರಿನ ರೂಪಾಂತರವನ್ನು ತಂದಿತು. ಆರಂಭದಲ್ಲಿ ಹೊಸ ಸ್ಯಾಂಟ್ರೊ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು, ನಂತರ ಅದರ ಮಾರಾಟವು ಕುಸಿಯಿತು.

Click here to support us

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

100 ಶೇಕಡ ಫಲಿತಾಂಶ - ಸರಕಾರಿ ಪ್ರೌಢಶಾಲೆ ನಯನಾಡು

ಸತತವಾಗಿ 100 ಶೇಕಡ ಫಲಿತಾಂಶದ ವಿಶೇಷ ಸಾಧನೆ ಮಾಡಿದ ಸರಕಾರಿ ಪ್ರೌಢಶಾಲೆ ನಯನಾಡು

ಸತತವಾಗಿ 100 ಶೇಕಡ ಫಲಿತಾಂಶದ ವಿಶೇಷ ಸಾಧನೆ ಮಾಡಿದ ಸರಕಾರಿ ಪ್ರೌಢಶಾಲೆ ನಯನಾಡು Twitter Facebook LinkedIn WhatsApp ಬಂಟ್ವಾಳ: ಪಿಲಾತ್ತಬೆಟ್ಟು ಗ್ರಾಮದ ಅತ್ಯಂತ ಗ್ರಾಮೀಣ ಭಾಗದ ಆದರೆ ಪಕೃತಿ ರಮಣೀಯ ಪರಿಸರದಲ್ಲಿರುವ ಸರಕಾರಿ

ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ನಿಧನ..!

ಬಂಗೇರ ಅಸ್ತಂಗತ. ಕೊನೆಗೂ ದಕ್ಷಿಣ ಕನ್ನಡದ ಪ್ರಬಲ ರಾಜಕಾರಣಿ ಮಂತ್ರಿಯಾಗಲಿಲ್ಲ! 2013 ರಲ್ಲಿ ಮಂತ್ರಿ ಸ್ಥಾನ ತಪ್ಪಿದ್ದು ಹೇಗೆ ಎಂಬುದು ಇಂದಿಗೂ ರಹಸ್ಯ!!

ಬಂಗೇರ ಅಸ್ತಂಗತ. ಕೊನೆಗೂ ದಕ್ಷಿಣ ಕನ್ನಡದ ಪ್ರಬಲ ರಾಜಕಾರಣಿ ಮಂತ್ರಿಯಾಗಲಿಲ್ಲ! 2013 ರಲ್ಲಿ ಮಂತ್ರಿ ಸ್ಥಾನ ತಪ್ಪಿದ್ದು ಹೇಗೆ ಎಂಬುದು ಇಂದಿಗೂ ರಹಸ್ಯ!! Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡದ ಅಪ್ಪಟ

ಅಂಕಣ