ಸೋಮವಾರ, ಏಪ್ರಿಲ್ 29, 2024
ಅಮಿತ್ ಶಾ ಹೇಳಿಕೆ ತಿರುಚಿದ ಆರೋಪ ; ತೆಲಂಗಾಣ ಸಿಎಂ ರೇವಂತ್ ರೆಡ್ಡಿಗೆ ಸಮನ್ಸ್..!-ನಾಮಪತ್ರ ಹಿಂಪಡೆದ ಕಾಂಗ್ರೆಸ್ ಅಭ್ಯರ್ಥಿ; ಬಿಜೆಪಿ ಸೇರ್ಪಡೆ ಸಾಧ್ಯತೆ.!-ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ ಗೆ ಟ್ವಿಸ್ಟ್ ದೂರುದಾರೆಯ ಅತ್ತೆಯಿಂದ ಶಾಕಿಂಗ್ ಹೇಳಿಕೆ.!-ಸಂಸದ ಪ್ರಜ್ವಲ್​ ರೇವಣ್ಣ ಜೆಡಿಎಸ್​ನಿಂದ ಉಚ್ಚಾಟನೆ.!-ಗೃಹಲಕ್ಷ್ಮಿ ಯೋಜನೆ ಹಣದಿಂದ ಮೊಬೈಲ್ ಖರೀದಿಸಿದ ಮಹಿಳೆ; ಡಿಸ್ಪ್ಲೇ ಪಿಚ್ಚರ್ ವೈರಲ್!-ಮಾಜಿ ಸಿಎಂ ಎಸ್​ಎಂ ಕೃಷ್ಣ ಆಸ್ಪತ್ರೆಗೆ ದಾಖಲು.!-ನೇಣಿಗೆ ಶರಣಾದ ಖ್ಯಾತ ನಟಿ ಅಮೃತಾ ಪಾಂಡೆ.!-ಪ್ರಜ್ವಲ್ ರೇವಣ್ಣನಿಂದ 300ಕ್ಕೂ ಹೆಚ್ಚು ಮಹಿಳೆಯರ ಮೇಲೆ ಲೈಂಗಿಕ ಕೃತ್ಯ ; ಲಕ್ಷ್ಮಿ ಹೆಬ್ಬಾಳ್ಕರ್-Weather Alert: ಮುಂದಿನ 5 ದಿನ ರಾಜ್ಯದಲ್ಲಿ ಹಲವೆಡೆ ಬಿಸಿಗಾಳಿ ಎಚ್ಚರಿಕೆ..!-ಮೇ 1ರಂದು ನೇಹಾ ಮನೆಗೆ ಅಮಿತ್ ಶಾ ಭೇಟಿ ; ಮುರುಗೇಶ್ ನಿರಾಣಿ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಒಂದು ನೆನಪು--ಅಪ್ಪಟ ಪ್ರತಿಭಾವಂತ ಹಾಡುಗಾರ್ತಿ ಎಂ. ಎಸ್ .ಸುಬ್ಬುಲಕ್ಷ್ಮಿ

Twitter
Facebook
LinkedIn
WhatsApp
ಒಂದು ನೆನಪು–ಅಪ್ಪಟ ಪ್ರತಿಭಾವಂತ ಹಾಡುಗಾರ್ತಿ ಎಂ. ಎಸ್ .ಸುಬ್ಬುಲಕ್ಷ್ಮಿ
ಭಾರತ ದೇಶ ಹಲವಾರು ಪ್ರತಿಭಾವಂತ ಹಾಡುಗಾರ, ಹಾಡುಗಾರ್ತಿ ಹುಟ್ಟಿಬೆಳೆದ ದೇಶ. ಭಾರತ ದೇಶದಲ್ಲಿ ಒಂದು ಕಾಲದಲ್ಲಿ ಎಂ ಎಸ್ ಸುಬ್ಬುಲಕ್ಷ್ಮಿ ನಡೆಸಿದ ಸಂಗೀತ ಸಾಧನೆ ಇಂದಿಗೂ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ. ತಮಿಳುನಾಡಿನ ಮಧುರೆಯಲ್ಲಿ 1916 ರಲ್ಲಿ ಜನಿಸಿದ ಎಂ ಎಸ್ ಸುಬ್ಬುಲಕ್ಷ್ಮಿ ತನ್ನ ತಾಯಿಯ ಆಶೀರ್ವಾದದಿಂದ ಸಂಗೀತ ಕಲಿತರು. ಸೆಮಿ ಕ್ಲಾಸಿಕಲ್ ಹಾಡಿನೊಂದಿಗೆ ತನ್ನ ಸಂಗೀತ ಜೀವನವನ್ನು ಆರಂಭಿಸಿದ ಈ ಪ್ರತಿಭಾವಂತ ಕಲಾವಿದೆ ನಂತರ ಕರ್ನಾಟಿಕ್ ಮ್ಯೂಸಿಕ್ ಅನ್ನು ತನ್ನ ಜೀವನದ ಉದ್ದಕ್ಕೂ ಅಳವಡಿಸಿಕೊಂಡರು. ಭಾರತರತ್ನವನ್ನು ತನ್ನ ಮುಡಿಗೇರಿಸಿಕೊಂಡ ಈ ಅಪ್ಪಟ ಕಲಾವಿದೆ, ಅಮೆರಿಕ, ಬ್ರಿಟನ್ ಮುಂತಾದ ಹಲವಾರು ದೇಶಗಳಲ್ಲಿ ತನ್ನ ಸಂಗೀತದ ಸುಧೆಯನ್ನು ಹರಿಸಿದ್ದಾರೆ.

1997 ರಲ್ಲಿ ತನ್ನ ಪತಿ ಕಲ್ಕಿ ತೀರಿಹೋದ ನಂತರ ಎಂ ಎಸ್ ಸುಬ್ಬಲಕ್ಷ್ಮಿ ಸಾರ್ವಜನಿಕ ಕಾರ್ಯಕ್ರಮಗಳನ್ನು ನಿಲ್ಲಿಸಿದರು. 2004ರಲ್ಲಿ ಈ ಲೋಕವನ್ನು ತ್ಯಜಿಸಿದರು. ಭಾರತ ದೇಶದ ಇತಿಹಾಸದಲ್ಲಿ ಇಂತಹ ಅಪ್ಪಟ ಸಂಗೀತಗಾರ್ತಿ ಯನ್ನು ನಾವು ಎಂದಿಗೂ ನೋಡಿರಲಿಕ್ಕಿಲ್ಲ. ಸಾಂಪ್ರದಾಯಿಕ ಸಂಗೀತದಲ್ಲಿ ಅಪ್ಪಟ ಕಲಾವಿದೆಯಾಗಿ ಮಿಂಚಿದ ಎಂ ಎಸ್ ಸುಬ್ಬಲಕ್ಷ್ಮಿ ಎಂದಿಗೂ ಸಂಗೀತದ ರಸಿಕರ ಮನದಲ್ಲಿ ಚಿರ ಸ್ಥಾಯಿಯಾಗಿ ಉಳಿದುಕೊಂಡಿದ್ದಾರೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರು

ರಾಮೇಶ್ವರಂ ಕೆಫೇ ಸ್ಫೋಟ ಪ್ರಕರಣ; ಬಿಜೆಪಿ ಮುಖಂಡ ವಶಕ್ಕೆ.! Rameswaram Cafe Blast Case; BJP leader arrested.

ರಾಮೇಶ್ವರಂ ಕೆಫೇ ಸ್ಫೋಟ ಪ್ರಕರಣ; ಬಿಜೆಪಿ ಮುಖಂಡ ವಶಕ್ಕೆ.!

ರಾಮೇಶ್ವರಂ ಕೆಫೇ ಸ್ಫೋಟ ಪ್ರಕರಣ; ಬಿಜೆಪಿ ಮುಖಂಡ ವಶಕ್ಕೆ.! Twitter Facebook LinkedIn WhatsApp ಬೆಂಗಳೂರು: ಶಿವಮೊಗ್ಗ(Shivamogga)  ಜಿಲ್ಲೆ ತೀರ್ಥಹಳ್ಳಿಯಲ್ಲಿ ಸಾಯಿಪ್ರಸಾದ್ ಎನ್ನುವಾತನನ್ನು ಇಂದು (ಏಪ್ರಿಲ್ 05) ಎನ್​ಐಎ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಮೊಬೈಲ್

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು