ಭಾನುವಾರ, ಮೇ 19, 2024
ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!-ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ-Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಉಕ್ರೇನ್ ಅಧ್ಯಕ್ಷನನ್ನು ಬಂಧಿಸಲು ಅಪಾಯಕಾರಿ ಸ್ಪೆಟ್ಸ್​​​ನಾಜ್ ರಷ್ಯಾ ಕಮಾಂಡೋಗಳು ಎಂಟ್ರಿ?

Twitter
Facebook
LinkedIn
WhatsApp
ಉಕ್ರೇನ್ ಅಧ್ಯಕ್ಷನನ್ನು ಬಂಧಿಸಲು ಅಪಾಯಕಾರಿ ಸ್ಪೆಟ್ಸ್​​​ನಾಜ್ ರಷ್ಯಾ ಕಮಾಂಡೋಗಳು ಎಂಟ್ರಿ?
ಉಕ್ರೇನ್ ಅಧ್ಯಕ್ಷನನ್ನು ಬಂಧಿಸಲು ಅಪಾಯಕಾರಿ ಸ್ಪೆಟ್ಸ್​​​ನಾಜ್ ರಷ್ಯಾ ಕಮಾಂಡೋಗಳು ಎಂಟ್ರಿ?

ತಲೆ ಮೇಲೆ ಇದ್ದ ಇಟ್ಟಿಗೆಗೆ ಸುತ್ತಿಗೆಯಿಂದ ಬಡಿಯಲಾಗುತ್ತೆ. ಎದುರಿದ್ದ ಕಲ್ಲಗಳನ್ನ ತನ್ನದೇ ತೋಳ್ಬಲದಿಂದ ಪುಡಿಗೈಯಲ್ಲಾಗುತ್ತೆ. ಹಾರುತ್ತಿರುವ ಹೆಲಿಕಾಫ್ಟರ್​ನಿಂದ ಸೈನಿಕರು ಜಿಗಿಯುತ್ತಿದ್ರೆ, ಸಾಗರದಲ್ಲಿ ತಿಮಿಂಗಿಲದಂತೆ ಏಕ್​ದಮ್ ಎದ್ದು ಬರ್ತಾರೆ. ಬೃಹತ್​ ಕಟ್ಟಡಳಿಂದ ಜಂಪ್ ಮಾಡ್ತಾರೆ. ಶರವೇಗದಲ್ಲಿ ಬಾಂಬು ಗುಂಡುಗಳ ಮೊರೆತ. ಕ್ಷಣಾರ್ಧಲ್ಲೇ ಎಸ್ಕೇಪ್. ಸುಡು ಬಿಸಿಲು ಇರಲಿ, ಮೈ ಕೊರೆಯುವ ಚಳಿಯೇ ಇರಲಿ. ಸ್ಥಳ ಯಾವುದೇ ಆಗಿರಲಿ.. ಜೀವದ ಹಂಗು ತೊರೆದು ನುಗ್ಗ​ಬೇಕು.. ಶತ್ರುವಿನ ಹೆಡೆಮುರಿ ಕಟ್ಬೇಕು. ಇದು ಯಾವುದೋ ಹಾಲಿವುಡ್ ಮೂವಿ ಸೀನ್​ ಅಲ್ಲ.. ಇದು ರಷ್ಯಾದ ಸ್ಪೆಟ್ಸ್​ನಾಜ್​ ಕಮಾಂಡೋಗಳ ಟ್ರೇನಿಂಗ್ ವಿಡಿಯೋ. ಥಟ್ ಇಸ್​ ಸ್ಪೆಟ್ಸ್​​​ನಾಜ್ ಟೀಂ. ಇದೇ ಸ್ಪೆಟ್ಸ್​​​ನಾಜ್ ಟೀಂನ ಪ್ರಚಂಡ ಕಮಾಂಡೊಗಳು ಇದೀಗ ಉಕ್ರೇನ್​ ಎಂಟ್ರಿಯಾಗಿದ್ದಾರೆ. ರಷ್ಯಾದ ಸೈನಿಕರು ಇದೆ ಸ್ಪೆಟ್ಸ್​​​ನಾಜ್ ಮಾಡಿದ ಪ್ಲಾನ್​ನಂತೆಯೇ ಉಕ್ರೇನ್ ಮೇಲೆ ದಾಳಿ ಮಾಡಿದ್ದಾರೆ ಎನ್ನಲಾಗಿದೆ.

ಈಗ ಕಮಾಂಡೋಗಳನ್ನು ಹಿಡಿದುಕೊಂಡು
ಅಧ್ಯಕ್ಷನನ್ನು ಸೆರೆಹಿಡಿಯಲು ಪ್ಲಾನ್ ರೆಡಿಯಾಗಿದೆ ಎನ್ನಲಾಗಿದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.! Twitter Facebook LinkedIn WhatsApp ಉಡುಪಿ: ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ

ಅಂಕಣ