ವಿಪರೀತ ಸೆಖೆ ಎಂದು ರಾತ್ರಿ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಕೆಳಗೆ ಬಿದ್ದು ಸಾವು..!
ವಿಪರೀತ ಸೆಖೆ ಎಂದು ರಾತ್ರಿ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಕೆಳಗೆ ಬಿದ್ದು ಸಾವು..! Twitter Facebook LinkedIn WhatsApp ಉಡುಪಿ : ವಿಪರೀತ ಸೆಖೆ ಹಿನ್ನಲೆ ರಾತ್ರಿ ಮಲಗಲು ಮನೆಯ ಟೆರೇಸ್ ಮೆಲೆ
ಉತ್ತರ ಕೊರಿಯಾ: ಆಹಾರವಿಲ್ಲದೆ ತೀರ ಹದಗೆಟ್ಟಿದೆ ಉತ್ತರಕೊರಿಯದ ಪರಿಸ್ಥಿತಿ. ಕಾಫಿಗೆ ಕೆಜಿಗೆ rs.7000 ಹಾಗೂ ಬಾಳೆಹಣ್ಣಿಗೆ ಕೆಜಿಗೆ 3300 ಆಗಿದೆ. ಉತ್ತರ ಕೊರಿಯಾಕ್ಕೆ ಆಹಾರ ವಸ್ತುಗಳು ಚೀನಾ ದೇಶದಿಂದ ಸರಬರಾಜಾಗು ಆಗುತ್ತಿತ್ತು. ಆದರೆ ಕೊರೋನ ಕಾರಣದಿಂದ ಈ ಸರಬರಾಜು ನಿಂತು ಹೋಗಿರುವ ಕಾರಣ ಉತ್ತರ ಕೋರಿ ದಲ್ಲಿ ಆಹಾರದ ಹಾಹಾಕಾರ ಎದ್ದಿದೆ.
ಅಲ್ಲದೇ ಅತಿ ಹೆಚ್ಚು ಮಿಲಿಟರಿ ಗಳಿಗೆ ಹಣವನ್ನು ಉಪಯೋಗಿಸಿದ ಕಾರಣ ಈ ಪರಿಸ್ಥಿತಿ ಬಂದೊದಗಿದೆ ಎಂದು ವಿಶ್ಲೇಷಕರ ಅಭಿಪ್ರಾಯ.
ಸರ್ಕಾರ ಆಹಾರದ ಪೂರೈಕೆಗೆ ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರು ಪರಿಸ್ಥಿತಿ ಹತೋಟಿಗೆ ಬರುತ್ತಿಲ್ಲ.
ಕೊರಿಯಾದ ಮಿಲಿಟರಿ ಮುಖ್ಯಸ್ಥ ಕಿಮ್ ಜಾನ್ ಇದರ ಬಗ್ಗೆ ವಿಶೇಷ ಸಭೆಯನ್ನು ನಡೆಸಿದ್ದರು ಯಾವುದೇ ಪರಿಹಾರ ಸೂಚಿಸಲು ಸಭೆ ವಿಫಲವಾಗಿದೆ ಎನ್ನಲಾಗಿದೆ. ಆಹಾರವಿಲ್ಲದೆ ಇಡೀ ದೇಶ ಕಂಗಾಲಾಗಿದೆ ಎನ್ನಲಾಗಿದೆ. ಹಲವಾರು ದೇಶಗಳಿಂದ ರಫ್ತುಗಳು ಮಿತು ಹೋಗಿರುವುದು ಕೂಡ ಇನ್ನೊಂದು ಸಮಸ್ಯೆಗೆ ಕಾರಣವಾಗಿದೆ. ಚಿನ ಮಾತ್ರವಲ್ಲದೆ ಬೇರೆ ದೇಶಗಳ ರಫ್ತುಗಳು ಕೂಡ ನಿಂತು ಹೋಗಿದೆ. ಇನ್ನೊಂದು ಕಡೆಯಲ್ಲಿ ತೀವ್ರವಾದದ ರಸಗೊಬ್ಬರದ ಸಮಸ್ಯೆ ಕಂಡು ಬಂದಿರುವುದರಿಂದ, ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ. ಆಹಾರದ ಕೊರತೆಗೆ ಇದು ಒಂದು ಕಾರಣವಾಗಿದೆ.
ವಿಪರೀತ ಸೆಖೆ ಎಂದು ರಾತ್ರಿ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಕೆಳಗೆ ಬಿದ್ದು ಸಾವು..! Twitter Facebook LinkedIn WhatsApp ಉಡುಪಿ : ವಿಪರೀತ ಸೆಖೆ ಹಿನ್ನಲೆ ರಾತ್ರಿ ಮಲಗಲು ಮನೆಯ ಟೆರೇಸ್ ಮೆಲೆ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?