ಶನಿವಾರ, ಏಪ್ರಿಲ್ 20, 2024
ಅರವಿಂದ್ ಕೇಜ್ರಿವಾಲ್ ರನ್ನು ಜೈಲಿನಲ್ಲೇ ಹತ್ಯೆಗೆ ಸಂಚು ಮಾಡಲಾಗುತ್ತಿದೆ; ಎಎಪಿ ನಾಯಕಿ ಅತಿಶಿ ಆರೋಪ.!-ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ಕೆ. ತ್ರಿಪಾಠಿ ನೇಮಕ-ಇಂದು ಮೊದಲ ಹಂತದ ಲೋಕಸಭಾ ಚುನಾವಣೆ ಆರಂಭ ; ಯಾವೆಲ್ಲಾ ರಾಜ್ಯಗಳಲ್ಲಿ.!-ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!-ಹಾಡಹಗಲೇ ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿಯನ್ನು ಚಾಕುವಿನಿಂದ ಇರಿದು ಬರ್ಬರ ಕೊಲೆ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ ; ಇಲ್ಲಿದೆ ಚಿನ್ನದ ದರದ ವಿವರ-ಅಕ್ಕಾ ಸ್ವಲ್ಪ ಎಕ್ಟ್ರಾ ಪೆಗ್ ಹೊಡೆದು ಮಳ್ಕೊಳಿ; ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಶಾಸಕನ ಹೇಳಿಕೆಗೆ ಕಾರ್ಯಕರ್ತೆಯರಿಂದ ಪ್ರತಿಭಟನೆ.!-ನಾನು ಮುಖ್ಯಮಂತ್ರಿ ಆದರೆ ಪ್ರತಿ ಕುಟುಂಬಕ್ಕೆ ಐದು ಸಾವಿರ ಕೊಡುತ್ತೇನೆ; ಶಾಸಕ ಬಸನಗೌಡ ಯತ್ನಾಳ್-ನಟ ಸಲ್ಮಾನ್ ಖಾನ್ ಮನೆ ಮುಂದೆ ಬೆಳ್ಳಂಬೆಳಗ್ಗೆ ಗುಂಡಿನ ದಾಳಿ..!-ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಪ್ರಣಾಳಿಕೆ ಬಿಡುಗಡೆ; ಗ್ಯಾರಂಟಿಯಲ್ಲಿ ಏನಿದೆ?
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬಾಳೆಹಣ್ಣಿಗೆ ಕೆಜಿಗೆ 3300 ರೂಪಾಯಿ. ಇದು ಉತ್ತರಕೊರಿಯದ ಪರಿಸ್ಥಿತಿ!!

Twitter
Facebook
LinkedIn
WhatsApp
ಬಾಳೆಹಣ್ಣಿಗೆ ಕೆಜಿಗೆ 3300 ರೂಪಾಯಿ. ಇದು ಉತ್ತರಕೊರಿಯದ ಪರಿಸ್ಥಿತಿ!!


ಉತ್ತರ ಕೊರಿಯಾ: ಆಹಾರವಿಲ್ಲದೆ ತೀರ ಹದಗೆಟ್ಟಿದೆ ಉತ್ತರಕೊರಿಯದ ಪರಿಸ್ಥಿತಿ. ಕಾಫಿಗೆ ಕೆಜಿಗೆ rs.7000 ಹಾಗೂ ಬಾಳೆಹಣ್ಣಿಗೆ ಕೆಜಿಗೆ 3300 ಆಗಿದೆ. ಉತ್ತರ ಕೊರಿಯಾಕ್ಕೆ ಆಹಾರ ವಸ್ತುಗಳು ಚೀನಾ ದೇಶದಿಂದ ಸರಬರಾಜಾಗು ಆಗುತ್ತಿತ್ತು. ಆದರೆ ಕೊರೋನ ಕಾರಣದಿಂದ ಈ ಸರಬರಾಜು ನಿಂತು ಹೋಗಿರುವ ಕಾರಣ ಉತ್ತರ ಕೋರಿ ದಲ್ಲಿ ಆಹಾರದ ಹಾಹಾಕಾರ ಎದ್ದಿದೆ.

ಅಲ್ಲದೇ ಅತಿ ಹೆಚ್ಚು ಮಿಲಿಟರಿ ಗಳಿಗೆ ಹಣವನ್ನು ಉಪಯೋಗಿಸಿದ ಕಾರಣ ಈ ಪರಿಸ್ಥಿತಿ ಬಂದೊದಗಿದೆ ಎಂದು ವಿಶ್ಲೇಷಕರ ಅಭಿಪ್ರಾಯ.
ಸರ್ಕಾರ ಆಹಾರದ ಪೂರೈಕೆಗೆ ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರು ಪರಿಸ್ಥಿತಿ ಹತೋಟಿಗೆ ಬರುತ್ತಿಲ್ಲ.

ಕೊರಿಯಾದ ಮಿಲಿಟರಿ ಮುಖ್ಯಸ್ಥ ಕಿಮ್ ಜಾನ್ ಇದರ ಬಗ್ಗೆ ವಿಶೇಷ ಸಭೆಯನ್ನು ನಡೆಸಿದ್ದರು ಯಾವುದೇ ಪರಿಹಾರ ಸೂಚಿಸಲು ಸಭೆ ವಿಫಲವಾಗಿದೆ ಎನ್ನಲಾಗಿದೆ. ಆಹಾರವಿಲ್ಲದೆ ಇಡೀ ದೇಶ ಕಂಗಾಲಾಗಿದೆ ಎನ್ನಲಾಗಿದೆ. ಹಲವಾರು ದೇಶಗಳಿಂದ ರಫ್ತುಗಳು ಮಿತು ಹೋಗಿರುವುದು ಕೂಡ ಇನ್ನೊಂದು ಸಮಸ್ಯೆಗೆ ಕಾರಣವಾಗಿದೆ. ಚಿನ ಮಾತ್ರವಲ್ಲದೆ ಬೇರೆ ದೇಶಗಳ ರಫ್ತುಗಳು ಕೂಡ ನಿಂತು ಹೋಗಿದೆ. ಇನ್ನೊಂದು ಕಡೆಯಲ್ಲಿ ತೀವ್ರವಾದದ ರಸಗೊಬ್ಬರದ ಸಮಸ್ಯೆ ಕಂಡು ಬಂದಿರುವುದರಿಂದ, ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ. ಆಹಾರದ ಕೊರತೆಗೆ ಇದು ಒಂದು ಕಾರಣವಾಗಿದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.! Twitter Facebook LinkedIn WhatsApp ಉಡುಪಿ: ಈ ಋತುಮಾನದಲ್ಲಿ ಮೊದಲ ಬಾರಿ ಕಡಲು ಅಬ್ಬರಿಸಿದ್ದು, ಮೊದಲ ಕಡಲಿನ ಅಬ್ಬರವೇ ಓರ್ವನನ್ನು ಬಲಿಪಡಿದಿದೆ.

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು