ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಹೈದರಾಬಾದ್ ಬಿರಿಯಾನಿ ಬಿರಿಯಾನಿ ಗಳ ಸಾಲಿನಲ್ಲಿ ನಂಬರ್ ಒನ್ ಸ್ಥಾನ ಪಡೆದಿರುವ ಬಿರಿಯಾನಿ. ಅದರ ಸ್ವಾದ ಮತ್ತು ರುಚಿಗೆ ಇನ್ನೊಂದು ಸಾಟಿ ಇಲ್ಲ ಎಂಬಂತೆ ಅದು ಸರ್ವರನ್ನು ಆಕರ್ಷಿಸುತ್ತದೆ. ಹೈದರಾಬಾದ್ ದಮ್ ಬಿರಿಯಾನಿ ಇನ್ನೊಂದು ವಿಶಿಷ್ಟವಾಗಿರುವ ಬಿರಿಯಾನಿ. 1630 ಹೈದರಾಬಾದಿಗೆ ಪರಿಚಿತವಾಗಿರುವ ಈ ಬಿರಿಯಾನಿಗೆ ವಿಶಿಷ್ಟ ಇತಿಹಾಸ ಇದೆ. ವಿಶೇಷ ಬಿರಿಯಾನಿ ಅಕ್ಕಿ ಹಾಗೂ ವಿಶೇಷವಾದಂತಹ ತುಪ್ಪ, ಏಲಕ್ಕಿ ಹಾಗೂ ಇತರ ಸ್ಪೈಸಸ್ ಗಳ ಅಂಶದಿಂದ ತಯಾರಾಗುವ ಬಿರಿಯಾನಿಗೆ ದೇಶಾದ್ಯಂತ ಗ್ರಾಹಕರಿದ್ದಾರೆ.
ದೇಶದ ಪ್ರತಿ ಕಡೆಯಲ್ಲೂ ಗ್ರಾಹಕರನ್ನು ಹೊಂದಿರುವ ಹೈದರಾಬಾದ್ ಬಿರಿಯಾನಿ ತನ್ನದೇ ರುಚಿಗೆ ಖ್ಯಾತಿ ಹೊಂದಿದೆ. ಹೈದರಾಬಾದಿನಲ್ಲಿ ಈ ಬಿರಿಯಾನಿಗೆ ಸಂಬಂಧಪಟ್ಟಂತಹ ವಿಶೇಷವಾದ ರೆಸ್ಟೋರೆಂಟ್ಗಳನ್ನು ನಾವು ಕಾಣಬಹುದು. ಹೈದರಾಬಾದ್ ದಮ್ ಬಿರಿಯಾನಿ ಬೆಂಗಳೂರಿನಲ್ಲಿ ಬಹಳಷ್ಟು ಖ್ಯಾತಿ ಹೊಂದಿದೆ. ಬೆಂಗಳೂರಿನಲ್ಲಿರುವ ಹೈದರಾಬಾದ್ ದಮ್ ಬಿರಿಯಾನಿ ತಮ್ಮದೇ ಆದ ಗ್ರಾಹಕರನ್ನು ಹೊಂದಿರುತ್ತದೆ. ಈ ಬಿರಿಯಾನಿಯನ್ನು ವಿಶಿಷ್ಟ ರೀತಿಯಲ್ಲಿ ತಯಾರಿಸಲಾಗುತ್ತದೆ. ಅದೇ ಪ್ರಕಾರವಾಗಿ ತಯಾರಿಸಲಾದ ಬಿರಿಯಾನಿ ಅದೆಷ್ಟು ರುಚಿಕರ ವಾಗಿರುತ್ತದೆ ಎಂದರೆ ಅದನ್ನು ಸವಿದವರು ಅದರ ರುಚಿಯನ್ನು ಹೇಳಬಹುದು.
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?