ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಕೊಡಗಿನ ಕಾಫಿ ದೇಶ-ವಿದೇಶಗಳಲ್ಲಿ ಖ್ಯಾತಿಗಳಿಸಿದ ಕರ್ನಾಟಕದ ಹೆಮ್ಮೆಯ ಕಾಫಿ. ಕೊಡಗಿನ ತೋಟಗಳಲ್ಲಿ ಬೆಳೆಯಲಾಗುವ ಈ ಕಾಫಿಗೆ ದೇಶ-ವಿದೇಶಗಳಲ್ಲಿ ಮಾರುಕಟ್ಟೆಯಿದೆ.
ಕೊಡಗಿನ ಬಹುತೇಕ ಪ್ರದೇಶಗಳಲ್ಲಿ ಈ ಕಾಫಿಯನ್ನು ಬೆಳೆಯಲಾಗುತ್ತದೆ. ಆದರೆ ವಿಶೇಷವೆಂದರೆ 98 ಶೇಖರ ಭಾಗ ಕಾಫಿ ಬೆಳೆಯುತ್ತಿರುವ ರೈತರು ಸಣ್ಣ ರೈತರಾಗಿದ್ದಾರೆ.
ಅದ್ಭುತ ಸ್ವಾದವನ್ನು ಹೊಂದಿರುವ ಕೊಡಗಿನ ಕಾಫಿ ಜರ್ಮನಿ, ರಷ್ಯಾ, ಅಮೆರಿಕ, ಜಪಾನ್, ಗ್ರೀಸ್ ,ನೆದರ್ಲ್ಯಾಂಡ್, ಫ್ರಾನ್ಸ್ ದೇಶಗಳಿಗೆ ರಫ್ತಾಗುತ್ತದೆ. ಇಟಲಿ ದೇಶವು ಅತಿ ಹೆಚ್ಚು ಕೊಡಗಿನ ಕಾಫಿಯನ್ನು ಆಮದು ಮಾಡಿಕೊಳ್ಳುತ್ತದೆ.
ಅತ್ಯುತ್ತಮ ಸ್ವಾದ ಹೊಂದಿರುವ ಈ ಕಾಫಿಯನ್ನು ಇಂಡಿಯನ್ ಮಾನ್ಸೂನ್ಡ ಕಾಫಿ ಎಂದು ಕೂಡ ಕರೆಯಲಾಗುತ್ತದೆ. ಸಾವಿರದ ಒಂಬೈನೂರ 70ರಿಂದ ಕೊಡಗಿನಲ್ಲಿ ಕಾಫಿ ಬೆಳೆಯುವ ವೇಗವಾಗಿ ಬೆಳೆಯಿತು. ಇದರಿಂದ ಕೊಡಗಿನಲ್ಲಿ ಅತಿ ಹೆಚ್ಚು ಕಾಫಿ ಬೆಳೆಯಲು ಅನುಕೂಲವಾಯಿತು.
ರೋಬೋಸ್ಟಾ ಮತ್ತು ಅರೇಬಿಕಾ ಎಂಬೆರಡು ಕಾಫಿ ವಿಧಗಳು ಕೊಡಗಿನ ಕಾಫಿಯಲ್ಲಿ ಬಹಳಷ್ಟು ಖ್ಯಾತಿ ಹೊಂದಿದೆ.
ಇತ್ತೀಚಿಗೆ ಕೊಡಗಿನಲ್ಲಿ ಸಾವವಯ ಕಾಫಿ ಹೆಚ್ಚಿನ ರೀತಿಯಲ್ಲಿ ಜನಪ್ರಿಯವಾಗುತ್ತಿದೆ. ಅತ್ಯದ್ಭುತ ಸ್ವಾದ ಹೊಂದಿರುವ ಕೊಡಗಿನ ಕಾಫಿಯನ್ನು ನಾವು ಸವಿಯಲೇಬೇಕು.
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?