ಮಹಾನಗರಿ ಮುಂಬೈ ನಗರದ ಜೀವನೋಪಾಯಕ್ಕಾಗಿ ಬೀದಿಗಳಲ್ಲಿ ಹೂ ಮಾರಿಕೊಂಡು ಜೀವನ ಸಾಗಿಸುತ್ತಿರುವ ಈ ಸಾಮಾನ್ಯ ಬಡ ವ್ಯಾಪಾರಿಯ ಮಗಳು ಈಗ ವಿದೇಶದಲ್ಲಿರುವ ಕ್ಯಾಲಿಫೋರ್ನಿಯಾದ ಪಿಎಚ್ಡಿ ಸಂಶೋಧನೆಗೆ ಪ್ರವೇಶ ಪಡೆದುಕೊಂಡಿದ್ದಾಳೆ. ಸರಿತಾ ಮಾಲಿ ಎಂಬ ವಿಧ್ಯಾರ್ಥಿನಿ ಲಂಡನ್ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ ಪದವಿಗೆ ಪ್ರವೇಶ ಪಡೆಯಲು ಆಯ್ಕೆಯಾಗಿದ್ದು ಈ ವಿಷವನ್ನು ತಿಳಿದ ಹೂ ವ್ಯಾಪಾರಿಯ ಸರಿತಾಳ ತಂದೆಗೆ ಸಂತಸ ತುಂಬಿಬಂದಿದೆ.
ಸರಿತಾ ಮಾಲಿ ಎಂಬ ವಿಧ್ಯಾರ್ಥಿನಿ ಸದ್ಯ ಪ್ರತಿಷ್ಠಿತ ದೆಹಲಿಯ ಜೆಎನ್ಯುನ ವಿಶ್ವವಿದ್ಯಾಲಯ ಭಾರತೀಯ ಭಾಷಾ ಕೇಂದ್ರದಲ್ಲಿ ಹಿಂದಿ ಸಾಹಿತ್ಯ ಪಿಎಚ್ಡಿ ಮಾಡುತ್ತಿದ್ದು, ಜೆಎನ್ಯುನಲ್ಲಿ ಸ್ನಾತಕೋತರ ಮತ್ತು ಎಂಪಿಲ್ ಪದವಿಯನ್ನೂ ಕೂಡ ಪಡೆದುಕೊಂಡಿದ್ದಾಳೆ ಮುಂದಿನ ಜುಲೈನಲ್ಲಿ ಪಿಎಚ್ಡಿ ಪದವಿ ಜೆಎನ್ಯುನಲ್ಲಿ ಪೂರ್ಣಗೊಳಿಸಲಿದ್ದಾರೆ.
ವಿದ್ಯಾರ್ಥಿನಿ ಸರಿತಾ ಹಬ್ಬ ಹರಿದಿನಗಳಲ್ಲಿ, ವಿಶೇಷವಾಗಿ ಗಣೇಶ ಚತುರ್ಥಿ, ದೀಪಾವಳಿ, ದಸರಾ ಮುಂತಾದ ದೊಡ್ಡ ಹಬ್ಬಗಳಲ್ಲಿ ತನ್ನ ತಂದೆಯೊಂದಿಗೆ ಹೂ ಮಾರುತ್ತಿದ್ದಳು. ಶಾಲಾ ಸಮಯದಲ್ಲಿ ತಂದೆಯೊಂದಿಗೆ ಈ ಕೆಲಸ ಮಾಡಿದ್ದಾಳೆ. ಉಳಿದಂತೆ ಜೆಎನ್ಯುನಿಂದ ರಜೆಗೆಂದು ಹೋದಾಗಲೆಲ್ಲ ಹೂವಿನ ಹಾರಗಳನ್ನು ಮಾಡಿಸುತ್ತಿದ್ದಳು. ಕಳೆದ ಎರಡು ವರ್ಷಗಳಿಂದ, ಸಾಂಕ್ರಾಮಿಕ ರೋಗವು ತನ್ನ ತಂದೆಯ ಕೆಲಸ ಸ್ಥಗಿತಗೊಂಡಿತು. ಅದಕ್ಕೂ ಮುನ್ನ ಅವರೆಲ್ಲ ಈ ಕೆಲಸ ಮಾಡುತ್ತಿದ್ದರು.
ಈ ಕೆಲಸವು ಅವರ ಜೀವನದ ಭಾಗವಾಗಿದೆ. ಅವಳು ಹೂವುಗಳನ್ನು ಮಾತ್ರ ನೋಡಿದಳು. ಆದ್ದರಿಂದ, ಇದು ಅವಳ ಸಮಾಜವಾಗಿತ್ತು, ಅಲ್ಲಿ ಒಂದು ಕಡೆ ಹೋರಾಟಗಳು ಮತ್ತು ಇನ್ನೊಂದು ಕಡೆ ಭರವಸೆ ಇತ್ತು. ಸಮಸ್ಯೆಗಳಿದ್ದವು ಮತ್ತು ಕಷ್ಟಪಟ್ಟು ಕೆಲಸ ಮಾಡುವ ಉತ್ಸಾಹವೂ ಇತ್ತು. ಅವರ ಕುಟುಂಬದ ಅದೇ ಉತ್ಸಾಹ ಮತ್ತು ಬೆಂಬಲವು ಅವಳನ್ನು ಇಲ್ಲಿಗೆ ಕರೆತಂದಿದೆ ಎಂದು ಅವರು ಹೇಳಿದರು.
ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ
ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.! Twitter Facebook LinkedIn WhatsApp ಉಡುಪಿ: ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?