ಮಹಾನಗರಿ ಮುಂಬೈ ನಗರದ ಜೀವನೋಪಾಯಕ್ಕಾಗಿ ಬೀದಿಗಳಲ್ಲಿ ಹೂ ಮಾರಿಕೊಂಡು ಜೀವನ ಸಾಗಿಸುತ್ತಿರುವ ಈ ಸಾಮಾನ್ಯ ಬಡ ವ್ಯಾಪಾರಿಯ ಮಗಳು ಈಗ ವಿದೇಶದಲ್ಲಿರುವ ಕ್ಯಾಲಿಫೋರ್ನಿಯಾದ ಪಿಎಚ್ಡಿ ಸಂಶೋಧನೆಗೆ ಪ್ರವೇಶ ಪಡೆದುಕೊಂಡಿದ್ದಾಳೆ. ಸರಿತಾ ಮಾಲಿ ಎಂಬ ವಿಧ್ಯಾರ್ಥಿನಿ ಲಂಡನ್ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ ಪದವಿಗೆ ಪ್ರವೇಶ ಪಡೆಯಲು ಆಯ್ಕೆಯಾಗಿದ್ದು ಈ ವಿಷವನ್ನು ತಿಳಿದ ಹೂ ವ್ಯಾಪಾರಿಯ ಸರಿತಾಳ ತಂದೆಗೆ ಸಂತಸ ತುಂಬಿಬಂದಿದೆ.
ಸರಿತಾ ಮಾಲಿ ಎಂಬ ವಿಧ್ಯಾರ್ಥಿನಿ ಸದ್ಯ ಪ್ರತಿಷ್ಠಿತ ದೆಹಲಿಯ ಜೆಎನ್ಯುನ ವಿಶ್ವವಿದ್ಯಾಲಯ ಭಾರತೀಯ ಭಾಷಾ ಕೇಂದ್ರದಲ್ಲಿ ಹಿಂದಿ ಸಾಹಿತ್ಯ ಪಿಎಚ್ಡಿ ಮಾಡುತ್ತಿದ್ದು, ಜೆಎನ್ಯುನಲ್ಲಿ ಸ್ನಾತಕೋತರ ಮತ್ತು ಎಂಪಿಲ್ ಪದವಿಯನ್ನೂ ಕೂಡ ಪಡೆದುಕೊಂಡಿದ್ದಾಳೆ ಮುಂದಿನ ಜುಲೈನಲ್ಲಿ ಪಿಎಚ್ಡಿ ಪದವಿ ಜೆಎನ್ಯುನಲ್ಲಿ ಪೂರ್ಣಗೊಳಿಸಲಿದ್ದಾರೆ.
ವಿದ್ಯಾರ್ಥಿನಿ ಸರಿತಾ ಹಬ್ಬ ಹರಿದಿನಗಳಲ್ಲಿ, ವಿಶೇಷವಾಗಿ ಗಣೇಶ ಚತುರ್ಥಿ, ದೀಪಾವಳಿ, ದಸರಾ ಮುಂತಾದ ದೊಡ್ಡ ಹಬ್ಬಗಳಲ್ಲಿ ತನ್ನ ತಂದೆಯೊಂದಿಗೆ ಹೂ ಮಾರುತ್ತಿದ್ದಳು. ಶಾಲಾ ಸಮಯದಲ್ಲಿ ತಂದೆಯೊಂದಿಗೆ ಈ ಕೆಲಸ ಮಾಡಿದ್ದಾಳೆ. ಉಳಿದಂತೆ ಜೆಎನ್ಯುನಿಂದ ರಜೆಗೆಂದು ಹೋದಾಗಲೆಲ್ಲ ಹೂವಿನ ಹಾರಗಳನ್ನು ಮಾಡಿಸುತ್ತಿದ್ದಳು. ಕಳೆದ ಎರಡು ವರ್ಷಗಳಿಂದ, ಸಾಂಕ್ರಾಮಿಕ ರೋಗವು ತನ್ನ ತಂದೆಯ ಕೆಲಸ ಸ್ಥಗಿತಗೊಂಡಿತು. ಅದಕ್ಕೂ ಮುನ್ನ ಅವರೆಲ್ಲ ಈ ಕೆಲಸ ಮಾಡುತ್ತಿದ್ದರು.
ಈ ಕೆಲಸವು ಅವರ ಜೀವನದ ಭಾಗವಾಗಿದೆ. ಅವಳು ಹೂವುಗಳನ್ನು ಮಾತ್ರ ನೋಡಿದಳು. ಆದ್ದರಿಂದ, ಇದು ಅವಳ ಸಮಾಜವಾಗಿತ್ತು, ಅಲ್ಲಿ ಒಂದು ಕಡೆ ಹೋರಾಟಗಳು ಮತ್ತು ಇನ್ನೊಂದು ಕಡೆ ಭರವಸೆ ಇತ್ತು. ಸಮಸ್ಯೆಗಳಿದ್ದವು ಮತ್ತು ಕಷ್ಟಪಟ್ಟು ಕೆಲಸ ಮಾಡುವ ಉತ್ಸಾಹವೂ ಇತ್ತು. ಅವರ ಕುಟುಂಬದ ಅದೇ ಉತ್ಸಾಹ ಮತ್ತು ಬೆಂಬಲವು ಅವಳನ್ನು ಇಲ್ಲಿಗೆ ಕರೆತಂದಿದೆ ಎಂದು ಅವರು ಹೇಳಿದರು.
ಮಂಗಳೂರು ಲೋಕಸಭೆ 2024: ಎಲ್ಲರ ಚಿತ್ತ ಬೆಳ್ತಂಗಡಿ-ಮೂಡಬಿದ್ರಿ ಬಿಲ್ಲವ ಮತಗಳ ಕಡೆಗೆ . ಚುನಾವಣಾ ದಿಕ್ಕನ್ನು ನಿರ್ಧರಿಸಲಿದೆ ಬೆಳ್ತಂಗಡಿ -ಮೂಡಬಿದ್ರಿ !. Twitter Facebook LinkedIn WhatsApp ಮಂಗಳೂರು: 2024 ಲೋಕಸಭಾ ಚುನಾವಣೆಯಲ್ಲಿ ಮಂಗಳೂರು
ಮದುವೆ ಆಮಂತ್ರಣದಲ್ಲಿ ಚುನಾವಣಾ ಪ್ರಚಾರ : ನೀತಿ ಸಂಹಿತೆಯಡಿ ಪ್ರಕರಣ ದಾಖಲು Twitter Facebook LinkedIn WhatsApp ಉಪ್ಪಿನಂಗಡಿ: ಚುನಾವಣ ನೀತಿ ಸಂಹಿತಿ ಜಾರಿಯಾಗುವ ಮುನ್ನವೇ ಮುದ್ರಿತವಾದ ವಿವಾಹ ಆಮಂತ್ರಣ ಪತ್ರದಲ್ಲಿ “ಈ ಬಾರಿಯೂ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?