ಭಾನುವಾರ, ಮೇ 19, 2024
ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!-ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಉಕ್ರೇನ್ ಅಧ್ಯಕ್ಷನನ್ನು ಬಂಧಿಸಲು ಅಪಾಯಕಾರಿ ಸ್ಪೆಟ್ಸ್​​​ನಾಜ್ ರಷ್ಯಾ ಕಮಾಂಡೋಗಳು ಎಂಟ್ರಿ?

Twitter
Facebook
LinkedIn
WhatsApp
ಉಕ್ರೇನ್ ಅಧ್ಯಕ್ಷನನ್ನು ಬಂಧಿಸಲು ಅಪಾಯಕಾರಿ ಸ್ಪೆಟ್ಸ್​​​ನಾಜ್ ರಷ್ಯಾ ಕಮಾಂಡೋಗಳು ಎಂಟ್ರಿ?
ಉಕ್ರೇನ್ ಅಧ್ಯಕ್ಷನನ್ನು ಬಂಧಿಸಲು ಅಪಾಯಕಾರಿ ಸ್ಪೆಟ್ಸ್​​​ನಾಜ್ ರಷ್ಯಾ ಕಮಾಂಡೋಗಳು ಎಂಟ್ರಿ?

ತಲೆ ಮೇಲೆ ಇದ್ದ ಇಟ್ಟಿಗೆಗೆ ಸುತ್ತಿಗೆಯಿಂದ ಬಡಿಯಲಾಗುತ್ತೆ. ಎದುರಿದ್ದ ಕಲ್ಲಗಳನ್ನ ತನ್ನದೇ ತೋಳ್ಬಲದಿಂದ ಪುಡಿಗೈಯಲ್ಲಾಗುತ್ತೆ. ಹಾರುತ್ತಿರುವ ಹೆಲಿಕಾಫ್ಟರ್​ನಿಂದ ಸೈನಿಕರು ಜಿಗಿಯುತ್ತಿದ್ರೆ, ಸಾಗರದಲ್ಲಿ ತಿಮಿಂಗಿಲದಂತೆ ಏಕ್​ದಮ್ ಎದ್ದು ಬರ್ತಾರೆ. ಬೃಹತ್​ ಕಟ್ಟಡಳಿಂದ ಜಂಪ್ ಮಾಡ್ತಾರೆ. ಶರವೇಗದಲ್ಲಿ ಬಾಂಬು ಗುಂಡುಗಳ ಮೊರೆತ. ಕ್ಷಣಾರ್ಧಲ್ಲೇ ಎಸ್ಕೇಪ್. ಸುಡು ಬಿಸಿಲು ಇರಲಿ, ಮೈ ಕೊರೆಯುವ ಚಳಿಯೇ ಇರಲಿ. ಸ್ಥಳ ಯಾವುದೇ ಆಗಿರಲಿ.. ಜೀವದ ಹಂಗು ತೊರೆದು ನುಗ್ಗ​ಬೇಕು.. ಶತ್ರುವಿನ ಹೆಡೆಮುರಿ ಕಟ್ಬೇಕು. ಇದು ಯಾವುದೋ ಹಾಲಿವುಡ್ ಮೂವಿ ಸೀನ್​ ಅಲ್ಲ.. ಇದು ರಷ್ಯಾದ ಸ್ಪೆಟ್ಸ್​ನಾಜ್​ ಕಮಾಂಡೋಗಳ ಟ್ರೇನಿಂಗ್ ವಿಡಿಯೋ. ಥಟ್ ಇಸ್​ ಸ್ಪೆಟ್ಸ್​​​ನಾಜ್ ಟೀಂ. ಇದೇ ಸ್ಪೆಟ್ಸ್​​​ನಾಜ್ ಟೀಂನ ಪ್ರಚಂಡ ಕಮಾಂಡೊಗಳು ಇದೀಗ ಉಕ್ರೇನ್​ ಎಂಟ್ರಿಯಾಗಿದ್ದಾರೆ. ರಷ್ಯಾದ ಸೈನಿಕರು ಇದೆ ಸ್ಪೆಟ್ಸ್​​​ನಾಜ್ ಮಾಡಿದ ಪ್ಲಾನ್​ನಂತೆಯೇ ಉಕ್ರೇನ್ ಮೇಲೆ ದಾಳಿ ಮಾಡಿದ್ದಾರೆ ಎನ್ನಲಾಗಿದೆ.

ಈಗ ಕಮಾಂಡೋಗಳನ್ನು ಹಿಡಿದುಕೊಂಡು
ಅಧ್ಯಕ್ಷನನ್ನು ಸೆರೆಹಿಡಿಯಲು ಪ್ಲಾನ್ ರೆಡಿಯಾಗಿದೆ ಎನ್ನಲಾಗಿದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?

ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?

ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್? Twitter Facebook LinkedIn WhatsApp ಮಂಗಳೂರು: ಕೆಪಿಸಿಸಿಯ ಆಂತರಿಕ ಸರ್ವೆಯ ವರದಿ ಬಹಿರಂಗವಾಗಿದ್ದು,

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ

ಅಂಕಣ