ಸೋಮವಾರ, ಮೇ 6, 2024
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಸಾಮಾಜಿಕ ಜಾಲತಾಣದಲ್ಲಿ ಹವಾ ಎಬ್ಬಿಸುತ್ತಿದೆ ಮೌನಿ ರಾಯ್ ಹಳೆಯ ಫೋಟೋಗಳು!!

Twitter
Facebook
LinkedIn
WhatsApp
ಸಾಮಾಜಿಕ ಜಾಲತಾಣದಲ್ಲಿ ಹವಾ ಎಬ್ಬಿಸುತ್ತಿದೆ ಮೌನಿ ರಾಯ್ ಹಳೆಯ ಫೋಟೋಗಳು!!

ಕೆಜಿಎಫ್‌ ಚಿತ್ರದ ಹಿಂದಿ ಅವತರಣಿಕೆಯಲ್ಲಿ ನಟಿಸಿದ್ದ ನಟಿ ಮೌನಿ ರಾಯ್ ತಮ್ಮ ಗ್ಯಾಲರಿಯಿಂದ ಒಂದು ಹಳೆಯ ಚಿತ್ರ ತೆಗೆದು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಹಸಿರು ಗಿಡಗಳ ಹಿನ್ನೆಲೆಯಲ್ಲಿ ನಿಂತಿರುವ ಅವರು ಸುಂದರ ಹೂವಿನಂತೆ ಭಾಸವಾಗುತ್ತಾರೆ ಎಂದೇ ಸಹೃದಯಿ ಚಿತ್ರರಸಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಮೌನಿ ರಾಯ್ ಕಲರ್ಸ್ ಚಾನಲ್‌ನ ನಾಗಿನ್ ಸರಣಿ ಧಾರಾವಾಹಿಗಳಲ್ಲಿ, ಸ್ಟಾರ್ ಪ್ಲಸ್‌ನ ವಿವಿಧ ಟಿವಿ ಶೋಗಳಲ್ಲಿ ಕೂಡ ಪಾತ್ರ ನಿರ್ವಹಿಸಿದ್ದಾರೆ. ಅವರಿಗೆ ಅಪಾರ ಸಂಖ್ಯೆ ಅಭಿಮಾನಿ ಬಳಗವಿದೆ. ಅವರು ಹಿಂದಿ ಕಿರುತೆರೆಯಲ್ಲೂ ದೊಡ್ಡಮಟ್ಟದ ಹೆಸರು ಗಳಿಸಿರುವ ಅವರು ಕಥಕ್ ಕಲಾವಿದೆಯೂ ಹೌದು.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು