ಮಂಗಳವಾರ, ಮೇ 7, 2024
ಕರ್ನಾಟಕದಲ್ಲಿ ಸಂಜೆ 5 ಗಂಟೆವರೆಗೆ ಶೇಕಡಾ 66.05 ರಷ್ಟು ಮತದಾನ..!-ಕಳೆದ ಐದು ತಿಂಗಳಿಂದ ರಿಜಿಸ್ಟ್ರೇಷನ್ ಸರ್ವರ್ ಸಮಸ್ಯೆ ಮುಗಿಯದ ಕಥೆ!10 ನಿಮಿಷದ ಡಾಕ್ಯೂಮೆಂಟ್ಗೆ ಅಪ್ಲೋಡೆಗೆ ಬೇಕು ಮೂರರಿಂದ ನಾಲ್ಕು ದಿನ!!-ಮಂಜೇಶ್ವರ: ಕಾರು ಮತ್ತು ಅಂಬುಲೆನ್ಸ್ ನಡುವೆ ಭೀಕರ ಅಪಘಾತ; ಮೂವರು ಸಾವು.!-ಬಂಟ್ವಾಳ: ಮದುವೆ ಸಭಾಂಗಣವೊಂದರ ಆವರಣದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ..!-Rain Alert: ರಾಜ್ಯದಲ್ಲಿ ಇಂದಿನಿಂದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ನಿರೀಕ್ಷೆ.!-ದ.ಕ. ಸಬ್ ರಿಜಿಸ್ಟರ್ ಗಳಲ್ಲಿ ಸಮಯಕ್ಕೆ ಸರಿಯಾಗಿ ಸಿಗದ ಸರ್ವರ್. ನಾಗರಿಕರು ಹೈರಾಣ!-ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಲೀಕ್ ಆಗಲು ನನ್ನ ಪಾತ್ರವಿಲ್ಲ; ದೇವರಾಜೆಗೌಡರಿಂದ ಸುಳ್ಳು ಆರೋಪವೆಂದ ಡಿಕೆ ಶಿವಕುಮಾರ್-ಕೋವಿಡ್ ಲಸಿಕೆಯಿಂದಲೇ ನನಗೆ ಹೃದಯಾಘಾತ ಸಂಭವಿಸಿರಬಹುದು? ನಟ ಶ್ರೇಯಸ್ ತಲ್ಪಾಡೆ-ಆಘಾತಕಾರಿ ಘಟನೆ; ಕ್ರಿಕೆಟ್‌ ಆಡುತ್ತಿದ್ದಾಗ ಖಾಸಗಿ ಅಂಗಕ್ಕೆ ಚೆಂಡು ಬಡಿದು ಬಾಲಕ ಸಾವು..!-ತಮ್ಮ ಭಾವಚಿತ್ರವನ್ನು ಅಳವಡಿಸಿ ಮತ ಹಾಕುವಂತೆ ಪೋಸ್ಟ್ ; ಆಪ್ತನ ವಿರುದ್ಧ ಅನಂತ್ ಕುಮಾರ್ ಹೆಗ್ಡೆ ದೂರು ದಾಖಲು.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ದಪ್ಪಗಿದ್ದ ಚಿತ್ರನಟಿ ಭೂಮಿ ಪಂಡೆಕರ್ ಸುರಸುಂದರಿ ಆಗಿದ್ದು ಹೇಗೆ ಗೊತ್ತೇ?

Twitter
Facebook
LinkedIn
WhatsApp
ದಪ್ಪಗಿದ್ದ ಚಿತ್ರನಟಿ ಭೂಮಿ ಪಂಡೆಕರ್ ಸುರಸುಂದರಿ ಆಗಿದ್ದು ಹೇಗೆ ಗೊತ್ತೇ?

ಹಿಂದಿ ಚಿತ್ರನಟಿ ಭೂಮಿ ಪಂಡೆ ಕರ್ ಬಹು ಪ್ರತಿಭಾವಂತ ನಟಿ. ಆದರೆ ಒಂದು ಕಾಲದಲ್ಲಿ ಬಹಳಷ್ಟು ದಪ್ಪಗಿದ್ದ ಭೂಮಿ ಪಂಡೆ ಕರ್ ಸುಮಾರು 86 ಕೆಜಿ ಇದ್ದರು.

ಆಯುಷ್ಮಾನ್ ಕುರಾನ್ ಒಟ್ಟಿಗೆ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಭೂಮಿ ಚಿತ್ರರಂಗಕ್ಕೆ ಬಂದಾಗ 86 ಕೆಜಿ ಇದ್ದರು. ನಂತರ ಕಠಿಣ ಪರಿಶ್ರಮ ಹಾಗೂ ಉತ್ತಮ ಆಹಾರ ಪದ್ಧತಿಗಳಿಂದ ಭೂಮಿ ತನ್ನ 21 ಕಿಲೋ ವನ್ನು ಇಳಿಸಿಕೊಂಡು ಈಗ ಸುರಸುಂದರಿ ಯಾಗಿ ಮಿಂಚುತ್ತಿದ್ದಾರೆ.

ಒಂದು ಕಾಲದಲ್ಲಿ ಎಲ್ಲವನ್ನೂ ತಿನ್ನುತ್ತಿದ್ದ ಭೂಮಿ ನಂತರದ ದಿನಗಳಲ್ಲಿ ಅದರ ಮೇಲೆ ನಿಯಂತ್ರಣ ಹೇರಿದರು. ಭೂಮಿ ನಂತರ ಟಾಯ್ಲೆಟ್ ಏಕ್ ಪ್ರೇಮ್ ಕಥಾ ಎಂಬ ಚಲನಚಿತ್ರದಲ್ಲಿ ಅಕ್ಷಯಕುಮಾರ್ ಜೊತೆಗೆ ಅತ್ಯುತ್ತಮ ನಟನೆಯನ್ನು ನೀಡಿದರು. ಹಿಂದಿ ಚಿತ್ರರಂಗದಲ್ಲಿ ಇವರ ನಟನೆ ಎಲ್ಲರ ಹುಬ್ಬೇರಿಸುವಂತೆ ಮಾಡಿತು. ಒಂದು ಕಾಲದಲ್ಲಿ 86 ಕೆಜಿ ಇದ್ದ ಭೂಮಿ ಈಗ 56 ಕೆಜಿ ಗಿಂತಲೂ ಕಡಿಮೆ ಇದ್ದಾರೆ.

ದಪ್ಪಗಿದ್ದ ಚಿತ್ರನಟಿ ಭೂಮಿ ಪಂಡೆಕರ್ ಸುರಸುಂದರಿ ಆಗಿದ್ದು ಹೇಗೆ ಗೊತ್ತೇ?

ಸತತ ಪರಿಶ್ರಮ ಹಾಗೂ ಆಹಾರದ ಮೇಲೆ ನಿಯಂತ್ರಣದಿಂದಾಗಿ ಭೂಮಿ ಹೇಗೆ ಹಿಂದಿ ಚಿತ್ರರಂಗದ ಸುರಸುಂದರಿ ನಟಿಯರಲ್ಲಿ ಒಬ್ಬರಾಗಿದ್ದಾರೆ. ಕೇವಲ ನಾಲ್ಕು ತಿಂಗಳಲ್ಲಿ ತನ್ನ 21 ಕೆಜಿ ಯನ್ನು ಇಳಿಸಿಕೊಂಡ ಭೂಮಿ ಎಲ್ಲರಿಗೂ ಮಾದರಿ ಆಗಿದ್ದಾರೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ದ.ಕ. ಸಬ್ ರಿಜಿಸ್ಟರ್ ಗಳಲ್ಲಿ ಸಮಯಕ್ಕೆ ಸರಿಯಾಗಿ ಸಿಗದ ಸರ್ವರ್. ನಾಗರಿಕರು ಹೈರಾಣ!

ದ.ಕ. ಸಬ್ ರಿಜಿಸ್ಟರ್ ಗಳಲ್ಲಿ ಸಮಯಕ್ಕೆ ಸರಿಯಾಗಿ ಸಿಗದ ಸರ್ವರ್. ನಾಗರಿಕರು ಹೈರಾಣ!

ದ.ಕ. ಸಬ್ ರಿಜಿಸ್ಟರ್ ಗಳಲ್ಲಿ ಸಮಯಕ್ಕೆ ಸರಿಯಾಗಿ ಸಿಗದ ಸರ್ವರ್. ನಾಗರಿಕರು ಹೈರಾಣ! Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಸರಿಯಾದ ಸಮಯಕ್ಕೆ ಸಬ್ ರಿಜಿಸ್ಟರ್ಗಳ ರಿಜಿಸ್ಟ್ರೇಷನ್

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು