ಶುಕ್ರವಾರ, ಏಪ್ರಿಲ್ 26, 2024
ಲೋಕಸಭೆ ಚುನಾವಣೆ; ರಾಜ್ಯದಲ್ಲಿ ಇಂದು 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ-ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?-ಜೆಡಿಯು ಯುವ ಮುಖಂಡ ಸೌರಭ್​ ಕುಮಾರ್ ಗುಂಡಿಕ್ಕಿ ಹತ್ಯೆ..!-Rain Alert: ರಾಜ್ಯದ ಹಲವು ಜಿಲ್ಲೆಗಳಲ್ಲಿ 4 ದಿನಗಳ ಕಾಲ ಮುನ್ಸೂಚನೆ..!-ಬಂಟ್ವಾಳ: ಅನಾರೋಗ್ಯದ ನಡುವೆಯೂ ಮತದಾನ ಮುಗಿಸಿ ಇಹಲೋಕ ತ್ಯಜಿಸಿದ ಮಾಜಿ ಸೈನಿಕ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ-ಚುನಾವಣೆ ಭಾಷಣ ಮಾಡುವಾಗ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ.!-EVM: ಇವಿಎಂ ಕುರಿತು ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೇಳಿದ ಸುಪ್ರೀಂ ಕೋರ್ಟ್.!-ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ; ಹಾಸನದಲ್ಲಿ ಬಿಜೆಪಿಯ ಕೆಲವರ ಸಹಾಯವಿಲ್ಲ :ದೇವೇಗೌಡ-HSRP ನಂಬರ್ ಪ್ಲೇಟ್ ಅಳವಡಿಸಲು ಮೇ 31ರ ವರೆಗೆ ಗಡುವು; ಎಷ್ಟು ಬೀಳಲಿದೆ ದಂಡ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ದಪ್ಪಗಿದ್ದ ಚಿತ್ರನಟಿ ಭೂಮಿ ಪಂಡೆಕರ್ ಸುರಸುಂದರಿ ಆಗಿದ್ದು ಹೇಗೆ ಗೊತ್ತೇ?

Twitter
Facebook
LinkedIn
WhatsApp
ದಪ್ಪಗಿದ್ದ ಚಿತ್ರನಟಿ ಭೂಮಿ ಪಂಡೆಕರ್ ಸುರಸುಂದರಿ ಆಗಿದ್ದು ಹೇಗೆ ಗೊತ್ತೇ?

ಹಿಂದಿ ಚಿತ್ರನಟಿ ಭೂಮಿ ಪಂಡೆ ಕರ್ ಬಹು ಪ್ರತಿಭಾವಂತ ನಟಿ. ಆದರೆ ಒಂದು ಕಾಲದಲ್ಲಿ ಬಹಳಷ್ಟು ದಪ್ಪಗಿದ್ದ ಭೂಮಿ ಪಂಡೆ ಕರ್ ಸುಮಾರು 86 ಕೆಜಿ ಇದ್ದರು.

ಆಯುಷ್ಮಾನ್ ಕುರಾನ್ ಒಟ್ಟಿಗೆ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಭೂಮಿ ಚಿತ್ರರಂಗಕ್ಕೆ ಬಂದಾಗ 86 ಕೆಜಿ ಇದ್ದರು. ನಂತರ ಕಠಿಣ ಪರಿಶ್ರಮ ಹಾಗೂ ಉತ್ತಮ ಆಹಾರ ಪದ್ಧತಿಗಳಿಂದ ಭೂಮಿ ತನ್ನ 21 ಕಿಲೋ ವನ್ನು ಇಳಿಸಿಕೊಂಡು ಈಗ ಸುರಸುಂದರಿ ಯಾಗಿ ಮಿಂಚುತ್ತಿದ್ದಾರೆ.

ಒಂದು ಕಾಲದಲ್ಲಿ ಎಲ್ಲವನ್ನೂ ತಿನ್ನುತ್ತಿದ್ದ ಭೂಮಿ ನಂತರದ ದಿನಗಳಲ್ಲಿ ಅದರ ಮೇಲೆ ನಿಯಂತ್ರಣ ಹೇರಿದರು. ಭೂಮಿ ನಂತರ ಟಾಯ್ಲೆಟ್ ಏಕ್ ಪ್ರೇಮ್ ಕಥಾ ಎಂಬ ಚಲನಚಿತ್ರದಲ್ಲಿ ಅಕ್ಷಯಕುಮಾರ್ ಜೊತೆಗೆ ಅತ್ಯುತ್ತಮ ನಟನೆಯನ್ನು ನೀಡಿದರು. ಹಿಂದಿ ಚಿತ್ರರಂಗದಲ್ಲಿ ಇವರ ನಟನೆ ಎಲ್ಲರ ಹುಬ್ಬೇರಿಸುವಂತೆ ಮಾಡಿತು. ಒಂದು ಕಾಲದಲ್ಲಿ 86 ಕೆಜಿ ಇದ್ದ ಭೂಮಿ ಈಗ 56 ಕೆಜಿ ಗಿಂತಲೂ ಕಡಿಮೆ ಇದ್ದಾರೆ.

ದಪ್ಪಗಿದ್ದ ಚಿತ್ರನಟಿ ಭೂಮಿ ಪಂಡೆಕರ್ ಸುರಸುಂದರಿ ಆಗಿದ್ದು ಹೇಗೆ ಗೊತ್ತೇ?

ಸತತ ಪರಿಶ್ರಮ ಹಾಗೂ ಆಹಾರದ ಮೇಲೆ ನಿಯಂತ್ರಣದಿಂದಾಗಿ ಭೂಮಿ ಹೇಗೆ ಹಿಂದಿ ಚಿತ್ರರಂಗದ ಸುರಸುಂದರಿ ನಟಿಯರಲ್ಲಿ ಒಬ್ಬರಾಗಿದ್ದಾರೆ. ಕೇವಲ ನಾಲ್ಕು ತಿಂಗಳಲ್ಲಿ ತನ್ನ 21 ಕೆಜಿ ಯನ್ನು ಇಳಿಸಿಕೊಂಡ ಭೂಮಿ ಎಲ್ಲರಿಗೂ ಮಾದರಿ ಆಗಿದ್ದಾರೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.! Twitter Facebook LinkedIn WhatsApp ಉಡುಪಿ: ಈ ಋತುಮಾನದಲ್ಲಿ ಮೊದಲ ಬಾರಿ ಕಡಲು ಅಬ್ಬರಿಸಿದ್ದು, ಮೊದಲ ಕಡಲಿನ ಅಬ್ಬರವೇ ಓರ್ವನನ್ನು ಬಲಿಪಡಿದಿದೆ.

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು