ಹೊಸದಿಲ್ಲಿ: 24 ರಾಜ್ಯಗಳ 70,000 ಪೆಟ್ರೋಲ್ ಬಂಕ್ಗಳಿಗೆ ಇಂಧನ ಖರೀದಿ ಮಾಡದಿರಲು ಪೆಟ್ರೋಲ್ ಪಂಪ್ ಡೀಲರ್ಸ್ ಅಸೋಸಿಯೇಶನ್ ನಿರ್ಧರಿಸಿದೆ.
ಡೀಲರ್ಗಳಿಗೆ ಪೆಟ್ರೋಲ್ ಕಂಪೆನಿ ಕೊಡುವ ಮಾರ್ಜಿನ್ ಅನ್ನು ಶೇ.2 ರಿಂದ ಶೇ.5ಕ್ಕೆ ಹೆಚ್ಚಿಸಬೇಕು ಎನ್ನುವುದು ಡೀಲರ್ಗಳ ಬೇಡಿಕೆ.ಹಾಗೆಯೇ ಇತ್ತೀಚೆಗೆ ಅಬಕಾರಿ ಸುಂಕ ಇಳಿಸಿದ್ದರಿಂದಾಗಿ ಡೀಲರ್ಗಳಿಗೆ ನಷ್ಟವಾಗಿದ್ದು, ಅದರ ಬಗ್ಗೆಯೂ ಸರಕಾರ ಗಮನ ಹರಿಸಬೇಕೆಂದು ಒತ್ತಾಯಿಸ ಲಾಗಿದೆ.
” ಪ್ರತೀ 6 ತಿಂಗಳಿಗೊಮ್ಮೆ ಮಾರ್ಜಿನ್ ಪರಿಷ್ಕರಣೆ ಮಾಡುವುದಾಗಿ ಒಪ್ಪಂದ ಮಾಡಿ ಕೊಂಡಿತ್ತು. ಆದರೆ ಅದರ ಪಾಲನೆಯಾಗಿಲ್ಲ’ ಎಂದೂ ದೂರಿದ್ದಾರೆ ಡೀಲರ್ಗಳು.
ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ
ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.! Twitter Facebook LinkedIn WhatsApp ಉಡುಪಿ: ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?