ಭಾನುವಾರ, ಮೇ 5, 2024
ಪ್ರಜ್ವಲ್‌ ರೇವಣ್ಣರ ಅಶ್ಲೀಲ ವಿಡಿಯೋವನ್ನು ನಾನು ನೋಡುವ ಧೈರ್ಯ ಮಾಡಿಲ್ಲ :ನಿಖಿಲ್‌ ಕುಮಾರಸ್ವಾಮಿ-Onion price : ಈರುಳ್ಳಿ ದರ ಮತ್ತೆ ಏರಿಕೆಯಾಗುವ ಸಾಧ್ಯತೆ; ಕಾರಣವೇನು?-ಅಶ್ಲೀಲ ವಿಡಿಯೋ ಪ್ರಕರಣ; ದೇವೇಗೌಡರ ನಿವಾಸಿದಿಂದಲೇ ಹೆಚ್​ಡಿ ರೇವಣ್ಣ ಎಸ್ಐಟಿ ವಶಕ್ಕೆ..!-ಮಂಗಳೂರಿನ ಚುನಾವಣೆಯ ಡಲ್ ಪ್ರಚಾರದ ಮೂಲಕ ಹೆಣೆ ದ ಬಿಜೆಪಿ ತಂತ್ರಗಾರಿಕೆಯು ರಾಷ್ಟ್ರೀಯ ಕಾಂಗ್ರೆಸ್ ನ ದಾರಿ ತಪ್ಪಿಸಿತೇ?-ಚುನಾವಣಾ ಪ್ರಚಾರಕ್ಕೆ ಹಣವಿಲ್ಲವೆಂದು ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿ ಕಾಂಗ್ರೆಸ್​​ ಅಭ್ಯರ್ಥಿ..!-ಕೋವಿಶೀಲ್ಡ್​ ಪಡೆದವರು ಕೋಲ್ಡ್, ಐಸ್​ ಕ್ರೀಮ್ ಸೇವಿಸಬಾರದು ಎನ್ನುವುದು ಸುಳ್ಳು ಸುದ್ದಿ ಎಂದ ಆರೋಗ್ಯ ಇಲಾಖೆ.!-17 ಭಾರತೀಯರು ಸೇರಿದಂತೆ ಒಟ್ಟು 25 ಮಂದಿ ಹಡಗಿನಲ್ಲಿದ್ದ ಸಿಬ್ಬಂದಿಯನ್ನು ಬಿಡುಗಡೆ ಮಾಡಿದ ಇರಾನ್!-ಕಾರ್ಕಳ : ನಾಲ್ಕು ತಿಂಗಳೊಳಗೆ ಪರುಶುರಾಮ ಥೀಂ ಪಾರ್ಕ್ ಕಾಮಗಾರಿ ಮುಗಿಸುವಂತೆ ಹೈಕೋರ್ಟ್ ಆದೇಶ..!-ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!-ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

22 ವರ್ಷ ವಯಸ್ಸಿನ ಯುವತಿಗೆ ಸಂಶೋಧನೆಗಾಗಿ ಪೋರ್ನ್ ವೀಕ್ಷಣೆಗೆ ಗಂಟೆಗೆ 1,500 ರೂ ಫಿಕ್ಸ್ ಮಾಡಿದ ಕಂಪನಿ!!

Twitter
Facebook
LinkedIn
WhatsApp
22 ವರ್ಷ ವಯಸ್ಸಿನ ಯುವತಿಗೆ ಸಂಶೋಧನೆಗಾಗಿ ಪೋರ್ನ್ ವೀಕ್ಷಣೆಗೆ ಗಂಟೆಗೆ 1,500 ರೂ ಫಿಕ್ಸ್ ಮಾಡಿದ ಕಂಪನಿ!!

ಸಂಶೋಧನೆಗಾಗಿ ಪೋರ್ನ್ ವೀಕ್ಷಿಸಲು ಸ್ಕಾಟ್ಲೆಂಡಿನ 22 ವರ್ಷದ ಯುವತಿಯನ್ನು ವೆಬ್ಸೈಟ್ ಕಂಪನಿಯೊಂದು ಉತ್ತಮ ಸಂಭಾವನೆ ನೀಡಿ ನೇಮಿಸಿದೆ. ಪೋರ್ನ್ ರಿಸರ್ಚ್ ಸಂಶೋಧನೆಗಾಗಿ 90,000 ಅರ್ಜಿದಾರರ ಪೈಕಿ ಗ್ರೀನಾಕ್‌ ನ ರೆಬೆಕಾ ಡಿಕ್ಸನ್ ಆಯ್ಕೆಯಾದರು. ಸಂಸ್ಥೆಯು ಅವರಿಗೆ ಒಂದು ಗಂಟೆಗೆ 1500ರೂ ವೇತನ ನಿಗದಿ ಪಡಿಸಿದೆ
ಎಂದು ತಿಳಿದುಬಂದಿದೆ. ಅವರಿಗೆ ಮಾಹಿತಿಯನ್ನು ಸಂಗ್ರಹಿಸುವುದು ಮತ್ತು ಲೈಂಗಿಕ ಸ್ಥಾನಗಳು, ಅವಧಿ, ಪರಾಕಾಷ್ಠೆಗಳ ಸಂಖ್ಯೆ, ಪುರುಷ ಮತ್ತು ಸ್ತ್ರೀ ಅನುಪಾತ ಮತ್ತು ಭಾಷೆಯ ವಿತರಣೆಯಂತಹ ಕೇಂದ್ರೀಕೃತ ಕ್ಷೇತ್ರಗಳ ಕುರಿತು ಡೇಟಾವನ್ನು ಸಂಗ್ರಹಿಸುವ ಕೆಲಸವು ಒಳಗೊಂಡಿರುತ್ತದೆ.

 ಇದೊಂದು ಆದರ್ಶ ಕೆಲಸ ಎಂದು ಭಾವಿಸಿದೆ, ಯಾರು ಅಶ್ಲೀಲತೆಯನ್ನು ವೀಕ್ಷಿಸಲು ಹಣ ಪಡೆಯಲು ಬಯಸುವುದಿಲ್ಲ?ನನಗೆ ಆಶ್ಚರ್ಯವಾಯಿತು ನನ್ನನ್ನು ಕೆಲಸಕ್ಕೆ ಆಯ್ಕೆ ಮಾಡಿದಕ್ಕೆ, ನಾನು ಸಣ್ಣ ಪಟ್ಟಣದಿಂದ ಬಂದಿದ್ದರು ನನ್ನನ್ನು ಕೆಲಸಕ್ಕೆ ಆಯ್ಕೆ ಮಾಡಲಾಗಿದೆ, ಎಂದು ತಿಳಿದು ಸಂತೋಷವಾಗಿದೆ ಹಾಗಾಗಿ ಇದೊಂದು ಉತ್ತಮ ಅವಕಾಶವಾಗಿದೆ ಹಾಗೂ ಈ ಸಂಶೋಧನೆ ಭಾಗವಾಗಿರಲು ಸಂತೋಷವಾಗಿದೆ” ಎಂದು ರೆಬೆಕಾ ಹೇಳಿದ್ದಾರೆ.

Click here to support us

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..! Twitter Facebook LinkedIn WhatsApp ಸುಬ್ರಮಣ್ಯ: 10 ದಿನಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಯುವಕ ಸಿಡಿಲು ಬಡಿದು ಸಾವನ್ನಪ್ಪಿರುವ

ಅಂಕಣ