ಸೋಮವಾರ, ಮೇ 20, 2024
ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?-ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ವಿಶ್ವದಲ್ಲೇ ಸುಂದರವಾದ ಹೆಣ್ಣು ಶುಭ ಪೂಂಜ ಎಂದ ಮಂಜು!!

Twitter
Facebook
LinkedIn
WhatsApp
ವಿಶ್ವದಲ್ಲೇ ಸುಂದರವಾದ ಹೆಣ್ಣು ಶುಭ ಪೂಂಜ ಎಂದ ಮಂಜು!!

ಬಿಗ್ ಬಾಸ್ ಮನೆಯಲ್ಲಿ ಮಂಜು ಪಾವಗಡ ಅವರ ಕಾಮಿಡಿ ಬಿಗ್ ಬಾಸ್ ವೀಕ್ಷಕರಿಗೆ ಮಾತ್ರವಲ್ಲದೇ ಮನೆಯ ಎಲ್ಲಾ ಸದಸ್ಯರಿಗೂ ಮನೋರಂಜನೆ ನೀಡುತ್ತಿದೆ.
ಇತ್ತಿಚೇಗೆ ಮನಸ್ತಾಪಗಳ ಮನೆಯಾಗಿದ್ದ ಬಿಗ್ ಬಾಸ್ ಈಗ ಕಾಮಿಡಿ ಶೋ ಆಗಿದೆ. ಪ್ರತಿನಿತ್ಯ ಮಂಜು ತಮ್ಮ ಕಾಮಿಡಿ ಮಾತುಗಳಿಂದ ಮನೆಯ ಎಲ್ಲಾ ಸದಸ್ಯರನ್ನೂ ನಗಿಸುತ್ತಲೇ ಇರುತ್ತಾರೆ. ಟಾಸ್ಕ್ ಮುಗಿದ ಬಳಿಕೆ ಮನೆಯಲ್ಲಿ ಮಂಜನದ್ದೇ ಮಾತು. ನಿನ್ನೆ ಶುಭಾ ಪೂಂಜಾ ಅವರನ್ನು ವಿಶ್ವದಲ್ಲೇ ಸುಂದರವಾದ ಸುಂದರಿ ಎಂದು ಮಂಜು ಹೊಗಳಿದ್ದಾರೆ.
ಈ ವಾರ ಬಿಗ್ ಬಾಸ್ ನೀಡಿದ ಟಾಸ್ಕ್ ಗಳು ಮನೆಯ ಸದಸ್ಯರಿಗೆ ಹೆಚ್ಚು ಮಹತ್ವದ್ದಾಗಿತ್ತು. ವಾರದ ಕೊನೆಯಲ್ಲಿ ಅತೀ ಹೆಚ್ಚು ಟಾಸ್ಕ್ ಗೆದ್ದು ಹೆಚ್ಚು ‘ಗೆಲುವಿನ ದಂಡ’ ಪಡೆದ ತಂಡ ನಾಮಿನೇಷನ್ ಪ್ರಕ್ರಿಯೆಯಿಂದ ದೂರ ಉಳಿಯುತ್ತದೆ. ಹೀಗಾಗಿ ಮಂಜು ಹಾಗೂ ಅರವಿಂದ್ ನೇತೃತ್ವದ ಎರಡು ಗುಂಪುಗಳಲ್ಲೂ ಗೆಲ್ಲುವ ಛಲ ಇತ್ತು.  ಪ್ರತೀ ಬಾರಿ ಬಿಗ್ ಬಾಸ್ ಟಾಸ್ಕ್ ಗಳನ್ನು ಮನೆಯ ಸದಸ್ಯರು ಎದುರಿಸಬೇಕು. ಪ್ರತೀ ಬಾರಿ ಬಿಗ್ ಬಾಸ್ ನೀಡಿದ ಟಾಸ್ಕ್ ಗಳಲ್ಲೂ ಎರಡೂ ತಂಡಗಳು ಸಮನಾಗಿ ಜಯ ಸಾಧಿಸುತ್ತಲೇ ಬಂದಿವೆ. ಆದರೆ ಕೊನೆ ಆಟದಲ್ಲಿ ಮಂಜು ನೇತೃತ್ವ ವಹಿಸಿದ ತಂಡವೇ ಜನ ಗಳಿಸಿತು.
ಪ್ರತಿಯೊಂದು ಆಟಗಳಲ್ಲಿ ಗೆಲುವು ಸಾಧಿಸಿದ ತಂಡ ಸೋಲನ್ನು ಅನುಭವಿಸಿದ ತಂಡದ ಇಬ್ಬರು ಸದಸ್ಯರನ್ನು ಆಯ್ಕೆ ಮಾಡಬೇಕು. ಆಯ್ಕೆಯಾದ ಇಬ್ಬರು ಸದಸ್ಯರು ಬಿಗ್ ಬಾಸ್ ಹೇಳಿದಂತೆ ನಡೆದುಕೊಳ್ಳಬೇಕು.
ಹೀಗೆ ಗೆಲುವಿನ ದಂಡ ಪಡೆಯಲು ಎರಡೂ ತಂಡಗಳಿಗೆ ಬಿಗ್ ಬಾಸ್ ‘ಮಜಾ ಮಜಾಲು’ ಟಾಸ್ಕ್  ನೀಡಿದ್ದರು. ಇದರಲ್ಲಿ ಅರವಿಂದ್ ತಂಡ ಜಯ ಸಾಧಿಸಿತು. ಈ ವೇಳೆ ಗೆಲುವಿನ ತಂಡ ಮಂಜು ಹಾಗೂ ಚಕ್ರವರ್ತಿಯನ್ನು ಆಯ್ಕೆ ಮಾಡಿತು. ಆಯ್ಕೆಯಂತೆ ಮಂಜು ಹಾಗೂ ಚಕ್ರವರ್ತಿ ಇಬ್ಬರೂ ಶುಭಾ ಮತ್ತು ವೈಷ್ಣವಿಯೊಂದಿಗೆ ಮಾತನಾಡುವಾಗಲೆಲ್ಲಾ ಹೊಗಳಿನೇ ಮಾತನಾಡಬೇಕು.
ಈ ವೇಳೆ ಮಂಜು ‘ವಿಶ್ವದಲ್ಲೇ ಸುಂದರವಾದ ಸುಂದರಿ’ ಶುಭಾ ಎಂದು ಹೊಗಳಿದ್ದಾರೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?

ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?

ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್? Twitter Facebook LinkedIn WhatsApp ಮಂಗಳೂರು: ಕೆಪಿಸಿಸಿಯ ಆಂತರಿಕ ಸರ್ವೆಯ ವರದಿ ಬಹಿರಂಗವಾಗಿದ್ದು,

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು