ಗುರುವಾರ, ಮೇ 9, 2024
ಕೋವಿಶೀಲ್ಡ್‌ ಅಡ್ಡ ಪರಿಣಾಮ ಬಹಿರಂಗ ಆದ ಬೆನ್ನಲ್ಲೇ ಉತ್ಪಾದನೆ ಸ್ಥಗಿತಗೊಂಡಿದೆ ಎಂದ ಕಂಪೆನಿ..!-ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಯಾಮ್ ಪಿತ್ರೋಡಾ ರಾಜೀನಾಮೆ..!-ಶಾಕಿಂಗ್ ನ್ಯೂಸ್; ಚಿಕನ್‌ ಶವರ್ಮಾ ತಿಂದು 19 ವರ್ಷದ ಯುವಕ ಸಾವು..!-ಅನುಭವಿ ರಾಜಕಾರಣಿ ಕೆ.ವಸಂತ ಬಂಗೇರವರ ಬೆಳ್ತಂಗಡಿ ಕ್ಷೇತ್ರದಲ್ಲಿ ಸೋಲು ಗೆಲುವಿನ ರಾಜಕೀಯ ಪಯಣ ಹೇಗಿತ್ತು..!-ಮದುವೆ ಆಗಲ್ಲ, ಆದರೆ ರಾಜಕೀಯಕ್ಕೆ ಹೋಗುವ ಆಸೆ ಇದೆ; ಸೋನು ಶ್ರೀನಿವಾಸ್ ಗೌಡ-ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ನಿಧನ..!-ರೋಹಿಣಿ ಸಿಂಧೂರಿ ಮತ್ತು ರೂಪ ಮೌದ್ಗಿಲ್ ಗೆ ನ್ಯಾಯಾಲಯ ಮಹತ್ವದ ಸಲಹೆ ; ಏನದು?-ಕೋವಿಶೀಲ್ಡ್ ಲಸಿಕೆ ಹಿಂಪಡೆದ ತಯಾರಕ ಕಂಪನಿ ಆಸ್ಟ್ರಾಜೆನಿಕಾ..!-ಹೆಚ್ ಡಿ ರೇವಣ್ಣಗೆ ಮೇ 14 ರವರೆಗೆ ನ್ಯಾಯಾಂಗ ಬಂಧನ ಮುಂದೂಡಿಕೆ..!-ಮಂಗಳೂರು: 21 ವರ್ಷದ ಕಾಲೇಜು ವಿದ್ಯಾರ್ಥಿನಿ ನಾಪತ್ತೆ...!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ವರ್ಷದಲ್ಲಿ 76 ದಿನಗಳ ಕಾಲ ಸೂರ್ಯ ಮುಳಗದ ದೇಶ ನಾರ್ವೆ!!

Twitter
Facebook
LinkedIn
WhatsApp
ವರ್ಷದಲ್ಲಿ 76 ದಿನಗಳ ಕಾಲ ಸೂರ್ಯ ಮುಳಗದ ದೇಶ ನಾರ್ವೆ!!

ಬರೋಬ್ಬರಿ ವರ್ಷದಲ್ಲಿ 76 ದಿನಗಳ ಕಾಲ ಸೂರ್ಯ ಮುಳಗದ ಒಂದು ರಾಷ್ಟ್ರ ಇದೆ ಅದುವೇ ನಾರ್ವೆ. 76 ದಿನಗಳ ಕಾಲ ದಿನದ 20 ಗಂಟೆಗಳಲ್ಲಿ ಸೂರ್ಯನ ಬೆಳಕು ಚಾಲ್ತಿಯಲ್ಲಿರುತ್ತದೆ.
ಮೇ ತಿಂಗಳಿಂದ ಜುಲೈ ತಿಂಗಳ ತನಕ ಇಲ್ಲಿ ಸೂರ್ಯ ಮುಳುಗುವುದಿಲ್ಲ. ಇಂತಹವೊಂದು ಅಪರೂಪದ ರಾಷ್ಟ್ರ ನಾರ್ವೆ ಪ್ರವಾಸೋದ್ಯಮ ಗು ಹೆಸರುವಾಸಿ.
ನಾರ್ವೆಯಲ್ಲಿ ಹಲವಾರು ಪ್ರವಾಸಿ ಸ್ಥಳಗಳಿವೆ. ವಿಶ್ವದ ತುಂಬೆಲ್ಲ ಪ್ರವಾಸಿಗಳು ನಾವೇ ದೇಶಕ್ಕೆ ಬರುತ್ತಾರೆ. ಉತ್ತರ ಯುರೋಪಿನ ಭಾಗದಲ್ಲಿರುವ ಈ ದೇಶ ಸ್ವೀಡನ್ , ಫಿನ್ಲ್ಯಾಂಡ್ ಮತ್ತು ರಷ್ಯಾದ ಗಡಿ ಭಾಗವನ್ನು ಹೊಂದಿದೆ. ಸುಂದರ ಗುಡ್ಡ ಪ್ರದೇಶಗಳನ್ನು ಹಾಗೂ ನದಿಗಳನ್ನು ಹೊಂದಿರುವ ನಾರ್ವೆ ಸೌಂದರ್ಯದ ಗಣಿಯಾಗಿದೆ.
ನಾರ್ವೆ ದೇಶದ ಜನರು ತಲಾ ಆದಾಯದಲ್ಲಿ ಬಹಳಷ್ಟು ಮುಂದುವರಿದಿದ್ದಾರೆ. ಸುಮಾರು 5.2 ಮಿಲಿಯನ್ ಜನಸಂಖ್ಯೆ ಇರುವ ನಾರ್ವೆ ದೇಶ ತನ್ನ ಬಹುತೇಕ ಆದಾಯವನ್ನು ಪ್ರವಾಸೋದ್ಯಮದ ಮೂಲಕ ಪಡೆಯುತ್ತದೆ. ಮನುಷ್ಯನ ಜೀವನಕ್ಕೆ ಜೀವಿಸಲು ನಾರ್ವೆ ಅತ್ಯುತ್ತಮ ದೇಶ ಎಂದು ಸಂಶೋಧನೆಯಲ್ಲಿ ತಿಳಿದುಬಂದಿದೆ. ಕಡಿಮೆ ಕ್ರೈಂ ರೇಟ್ ಗಳಿರುವ ದೇಶಗಳಲ್ಲಿ ನಾರ್ವೆ ಒಂದು. ಸುಂದರವಾದ ನದಿಗಳು ಈ ದೇಶವನ್ನು ಸುತ್ತುವರಿದಿವೆ. ಸುಂದರವಾದ ನಗರ ಓಸ್ಲೋ ಈ ದೇಶದ ರಾಜಧಾನಿಯಾಗಿದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಅನುಭವಿ ರಾಜಕಾರಣಿ ಕೆ.ವಸಂತ ಬಂಗೇರವರ ಬೆಳ್ತಂಗಡಿ ಕ್ಷೇತ್ರದಲ್ಲಿ ಸೋಲು ಗೆಲುವಿನ ರಾಜಕೀಯ ಪಯಣ ಹೇಗಿತ್ತು..!

ಅನುಭವಿ ರಾಜಕಾರಣಿ ಕೆ.ವಸಂತ ಬಂಗೇರವರ ಬೆಳ್ತಂಗಡಿ ಕ್ಷೇತ್ರದಲ್ಲಿ ಸೋಲು ಗೆಲುವಿನ ರಾಜಕೀಯ ಪಯಣ ಹೇಗಿತ್ತು..!

ಅನುಭವಿ ರಾಜಕಾರಣಿ ಕೆ.ವಸಂತ ಬಂಗೇರವರ ಬೆಳ್ತಂಗಡಿ ಕ್ಷೇತ್ರದಲ್ಲಿ ಸೋಲು ಗೆಲುವಿನ ರಾಜಕೀಯ ಪಯಣ ಹೇಗಿತ್ತು..! Twitter Facebook LinkedIn WhatsApp ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ,

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು