ಭಾನುವಾರ, ಮೇ 19, 2024
ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?-ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಲಂಡನ್‌ನಲ್ಲಿ 18 ಜನರನ್ನು ಕಚ್ಚಿದ ದುಷ್ಟ ಅಳಿಲು.

Twitter
Facebook
LinkedIn
WhatsApp
ಲಂಡನ್‌ನಲ್ಲಿ 18 ಜನರನ್ನು ಕಚ್ಚಿದ ದುಷ್ಟ ಅಳಿಲು.

ಲಂಡನ್‌:  ಅಳಿಲು ನಿರುಪದ್ರವಿ ಎಂದು ಮರುಕು ಪಡೆಯುವರು ಬಹಳ ಮಂದಿ ಇದ್ದಾರೆ. ಆದರೆ, ಬ್ರಿಟನ್‌ನ  ಬಕ್ಲಿ ಪಟ್ಟಣದಲ್ಲಿ ಅಳಿಲೊಂದು ಕ್ರಿಸ್‌ಮಸ್‌ ಸಂಭ್ರಮದಲ್ಲಿದ್ದವರ ಮೇಲೆ ಒಂದಲ್ಲ ಎರಡು ದಿನ ಎರಗಿ, 18 ಜನರನ್ನು ಗಾಯಗೊಳಿಸಿದೆ.
ಫ್ಲಿಂಟ್‌ಶೈರ್‌ನ ಬಕ್ಲಿ ಎಂಬ ಪಟ್ಟಣದಲ್ಲಿ ಬೂದು ಬಣ್ಣದ ಅಳಿಲು ಏಕಾಏಕಿ ಜನರ ಮೇಲೆ ದಾಳಿ ಮಾಡಲು ಆರಂಭಿಸಿತ್ತು. ಜನರನ್ನು ಕಚ್ಚಿರುವ ಈ ಅಳಿಲಿಗೆ ಸಿನಿಮಾವೊಂದ ದುಷ್ಟ ಅಳಿನ ಹೆಸರು ‘ಸ್ಟ್ರೈಪ್‌’  ಅನ್ನೆ ಈ ಅಳಿಲಿಗೂ ಇರಿಸಲಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.
ಈ ಅಳಿಲಿಗೆ ಆಹಾರ ಕೊಟ್ಟು ಪೋಷಿಸುತ್ತಿದ್ದ ಕೊರಿನ್ನೆ ರೆನಾಲ್ಡ್‌ ಮುಜುಗರಕ್ಕೆ ಒಳಗಾಗಬೇಕಾಯಿತು. ಅದು ಸೌಮ್ಯವಾಗಿತ್ತು. ನಮ್ಮ ತೋಟಕ್ಕೆ ಕಳೆದ ಮಾರ್ಚ್‌ನಿಂದ  ಭೇಟಿ ನೀಡುತ್ತಿತ್ತು. ಸ್ನೇಹದಿಂದ ವರ್ತಿಸುತ್ತಿತ್ತು. ಆದರೆ ಈಗೇಕೆ ಹೀಗೆ ಕಟ್ಟ ನಡವಳಿಕೆ ತೋರಿದೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ರೆನಾಲ್ಡ್‌ ಹೇಳಿದ್ದಾರೆ.
ಪಕ್ಷಿಗಳಿಗೆ ಇರಿಸಿದ್ದ ಆಹಾರವನ್ನು ಕದಿಯಲು ಮೊದಲು ಈ ಅಳಿಲು ಬಂತು ಆದರೆ, ನಂತರ ಸ್ನೇಹಮಯಿ ಆಯಿತು. ಆದರೆ ಕ್ರಿಸ್‌ಮಸ್‌ ಹಿಂದಿನ ದಿನ ಬಂದಾಗ ಆಹಾರ ಕೊಡಲು ಹೊದರೆ ಕಚ್ಚಿತು ಎಂದು ರೆನಾಲ್ಡ್‌ ಹೇಳಿದ್ದಾರೆ. ನಂತರ ಫೇಸ್‌ಬುಕ್‌ನಲ್ಲಿ ನೋಡಿದಾಗ ಇದೇ ರೀತಿ ಹಲವರಿಗೆ ಕಚ್ಚಿರುವುದು ತಿಳಿದುಬಂತು ಎಂದು ಎಂದಿದ್ದಾರೆ.
ಅದಕ್ಕೇನಾಗಿದೆ? ಕೂಡಲೇ ಅದನ್ನು ಹಿಡಯಬೇಕು ಎಂದು ನಿರ್ಧರಿಸಿದೆ. ಸಾಮಾನ್ಯವಾಗಿ ಅದಕ್ಕೆ ಆಹಾರ ನೀಡುತ್ತಿದ್ದ ಸ್ಥಳದಲ್ಲಿ ಹೋಗಿ ಬಲೆ ಬೀಸಿ 20 ನಿಮಿಷ ಕಾದು ಕುಳಿತೆ ನಂತರ ಅದು ಆ ಬಲೆಗೆ ಬಿತ್ತು. ನಾನು ಅದಕ್ಕೆ ಮೋಸ ಮಾಡಿದೆ ಎನಿಸಿದರೂ ದುಷ್ಟರಿಗೆ ಬುದ್ಧಿ ಕಲಿಸಬೇಕಿತ್ತು ಎಂದು ರೆನಾಲ್ಡ್‌ ಬರೆದಿದ್ದಾರೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?

ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?

ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್? Twitter Facebook LinkedIn WhatsApp ಮಂಗಳೂರು: ಕೆಪಿಸಿಸಿಯ ಆಂತರಿಕ ಸರ್ವೆಯ ವರದಿ ಬಹಿರಂಗವಾಗಿದ್ದು,

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು