ಶನಿವಾರ, ಮಾರ್ಚ್ 15, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಲಂಡನ್‌ನಲ್ಲಿ 18 ಜನರನ್ನು ಕಚ್ಚಿದ ದುಷ್ಟ ಅಳಿಲು.

Twitter
Facebook
LinkedIn
WhatsApp
ಲಂಡನ್‌ನಲ್ಲಿ 18 ಜನರನ್ನು ಕಚ್ಚಿದ ದುಷ್ಟ ಅಳಿಲು.

ಲಂಡನ್‌:  ಅಳಿಲು ನಿರುಪದ್ರವಿ ಎಂದು ಮರುಕು ಪಡೆಯುವರು ಬಹಳ ಮಂದಿ ಇದ್ದಾರೆ. ಆದರೆ, ಬ್ರಿಟನ್‌ನ  ಬಕ್ಲಿ ಪಟ್ಟಣದಲ್ಲಿ ಅಳಿಲೊಂದು ಕ್ರಿಸ್‌ಮಸ್‌ ಸಂಭ್ರಮದಲ್ಲಿದ್ದವರ ಮೇಲೆ ಒಂದಲ್ಲ ಎರಡು ದಿನ ಎರಗಿ, 18 ಜನರನ್ನು ಗಾಯಗೊಳಿಸಿದೆ.
ಫ್ಲಿಂಟ್‌ಶೈರ್‌ನ ಬಕ್ಲಿ ಎಂಬ ಪಟ್ಟಣದಲ್ಲಿ ಬೂದು ಬಣ್ಣದ ಅಳಿಲು ಏಕಾಏಕಿ ಜನರ ಮೇಲೆ ದಾಳಿ ಮಾಡಲು ಆರಂಭಿಸಿತ್ತು. ಜನರನ್ನು ಕಚ್ಚಿರುವ ಈ ಅಳಿಲಿಗೆ ಸಿನಿಮಾವೊಂದ ದುಷ್ಟ ಅಳಿನ ಹೆಸರು ‘ಸ್ಟ್ರೈಪ್‌’  ಅನ್ನೆ ಈ ಅಳಿಲಿಗೂ ಇರಿಸಲಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.
ಈ ಅಳಿಲಿಗೆ ಆಹಾರ ಕೊಟ್ಟು ಪೋಷಿಸುತ್ತಿದ್ದ ಕೊರಿನ್ನೆ ರೆನಾಲ್ಡ್‌ ಮುಜುಗರಕ್ಕೆ ಒಳಗಾಗಬೇಕಾಯಿತು. ಅದು ಸೌಮ್ಯವಾಗಿತ್ತು. ನಮ್ಮ ತೋಟಕ್ಕೆ ಕಳೆದ ಮಾರ್ಚ್‌ನಿಂದ  ಭೇಟಿ ನೀಡುತ್ತಿತ್ತು. ಸ್ನೇಹದಿಂದ ವರ್ತಿಸುತ್ತಿತ್ತು. ಆದರೆ ಈಗೇಕೆ ಹೀಗೆ ಕಟ್ಟ ನಡವಳಿಕೆ ತೋರಿದೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ರೆನಾಲ್ಡ್‌ ಹೇಳಿದ್ದಾರೆ.
ಪಕ್ಷಿಗಳಿಗೆ ಇರಿಸಿದ್ದ ಆಹಾರವನ್ನು ಕದಿಯಲು ಮೊದಲು ಈ ಅಳಿಲು ಬಂತು ಆದರೆ, ನಂತರ ಸ್ನೇಹಮಯಿ ಆಯಿತು. ಆದರೆ ಕ್ರಿಸ್‌ಮಸ್‌ ಹಿಂದಿನ ದಿನ ಬಂದಾಗ ಆಹಾರ ಕೊಡಲು ಹೊದರೆ ಕಚ್ಚಿತು ಎಂದು ರೆನಾಲ್ಡ್‌ ಹೇಳಿದ್ದಾರೆ. ನಂತರ ಫೇಸ್‌ಬುಕ್‌ನಲ್ಲಿ ನೋಡಿದಾಗ ಇದೇ ರೀತಿ ಹಲವರಿಗೆ ಕಚ್ಚಿರುವುದು ತಿಳಿದುಬಂತು ಎಂದು ಎಂದಿದ್ದಾರೆ.
ಅದಕ್ಕೇನಾಗಿದೆ? ಕೂಡಲೇ ಅದನ್ನು ಹಿಡಯಬೇಕು ಎಂದು ನಿರ್ಧರಿಸಿದೆ. ಸಾಮಾನ್ಯವಾಗಿ ಅದಕ್ಕೆ ಆಹಾರ ನೀಡುತ್ತಿದ್ದ ಸ್ಥಳದಲ್ಲಿ ಹೋಗಿ ಬಲೆ ಬೀಸಿ 20 ನಿಮಿಷ ಕಾದು ಕುಳಿತೆ ನಂತರ ಅದು ಆ ಬಲೆಗೆ ಬಿತ್ತು. ನಾನು ಅದಕ್ಕೆ ಮೋಸ ಮಾಡಿದೆ ಎನಿಸಿದರೂ ದುಷ್ಟರಿಗೆ ಬುದ್ಧಿ ಕಲಿಸಬೇಕಿತ್ತು ಎಂದು ರೆನಾಲ್ಡ್‌ ಬರೆದಿದ್ದಾರೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಮುರುಡೇಶ್ವರ

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ

ಅಂಕಣ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು