ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಪ್ರಾಯೋಜಿತ ನಾರಾಯಣ ಗುರು ಅರ್ಬನ್ ಕೊ ಅಪರೇಟಿವ್ ಬ್ಯಾಂಕಿನ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಕಟಪಾಡಿಯ ಉದ್ಯಮಿ , ಜೆಸಿಐ ಇಂಡಿಯಾದ ಪೂರ್ವ ವಲಯಾಧ್ಯಕ್ಷ ,ಕಟಪಾಡಿ ವಿಶ್ವನಾಥ ಕ್ಷೇತ್ರದ ಮಾಜಿ ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಕ್ಷೇತ್ರದ ನವೀಕರಣದ ರೂವಾರಿ ಎನಿಸಿಕೊಂಡ ,ಇತ್ತೀಚೆಗೆ ಜೀರ್ಣೋದ್ಧಾರಗೊಂಡ ಏಣಗುಡ್ಡೆ ಬ್ರಹ್ಮ ಬೈದೆರುಗಳ ಗರಡಿಯ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಹರಿಶ್ಚಂದ್ರ ಅಮೀನ್ ಪುನರಾಯ್ಕೆಯಾಗಿದ್ದಾರೆ. ಇತ್ತೀಚೆಗೆ ಉಡುಪಿ ಬನ್ನಂಜೆಯಲ್ಲಿರುವ ಬ್ಯಾಂಕಿನ ಕೇಂದ್ರ ಕಛೇರಿಯಲ್ಲಿ ಜರಗಿದ ಚುನಾವಣೆಯಲ್ಲಿ ಈ ಕೆಳಗಿನವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಉಪಾಧ್ಯಕ್ಷೆ : ವಿಜಯಾ ಜಿ ಬಂಗೇರ
ನಿರ್ದೇಶಕರುಗಳಾಗಿ : ಶಿವಾಜಿ ಸುವರ್ಣ ಬೆಳ್ಳೆ , ಕೆ ಜಯ ಕುಮಾರ್ ಬ್ರಹ್ಮಗಿರಿ , ಡಿ ಆರ್ ರಾಜು ಕಾರ್ಕಳ, ಪ್ರಭಾಕರ ಬಂಗೇರ ಕಾರ್ಕಳ , ನವೀನ್ ಅಮೀನ್ ಶಂಕರಪುರ , ಜಯ ಕುಮಾರ್ ಪರ್ಕಳ , ಅಶೋಕ್ ಕುಮಾರ್ ಮಲ್ಪೆ , ಬಸವರಾಜ್ ಬಿ ಪೂಜಾರಿ ಮಲ್ಪೆ , ಯು ಆನಂದ್ ಜತ್ತನ್ ಉಡುಪಿ , ಶಕುಂತಲಾ ಶ್ರೀನಿವಾಸ್ ಮಣಿಪಾಲ , ಸತೀಶ್ ಕೊಪ್ಪ , ಶೇಖರ್ ಬಿ ಪೂಜಾರಿ ಕುಂಜಿಬೆಟ್ಟು , ರಮೇಶ್ ಕೆ ಪೂಜಾರಿ ಕಟಪಾಡಿ , ಅರುಣ್ ಜತ್ತನ್ ಬೈಲಕೆರೆ.
ಚುನಾವಣಾ ನಿರ್ವಚನಾಧಿಕಾರಿಯಾಗಿ ಜಿಲ್ಲಾ ಸಹಕಾರಿ ಉಪನಿಬಂಧಕರ ಕಚೇರಿಯ ರೋಹಿತ್ ಕೆ ಆರ್ ಹಾಗೂ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೋಶನ್ ಸಹಕರಿಸಿದರು . ರಾಷ್ಟ್ರೀಯ ಬಿಲ್ಲವರ ಮಹಾಮಂಡಳದ ಅಧ್ಯಕ್ಷ ಡಾ ರಾಜಶೇಖರ್ ಕೋಟ್ಯಾನ್ ಹಿರಿಯರಾದ ಎಸ್ ಕೆ ಸಾಲ್ಯಾನ್ ,ಸೂರ್ಯ ಪ್ರಕಾಶ್ ಹಾಗೂ ರಾಮಚಂದ್ರ ಕಿದಿಯೂರು ಮಾರ್ಗದರ್ಶನ ನೀಡಿದರು
ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ
ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.! Twitter Facebook LinkedIn WhatsApp ಉಡುಪಿ: ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?