ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!
ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.! Twitter Facebook LinkedIn WhatsApp ಉಡುಪಿ: ಈ ಋತುಮಾನದಲ್ಲಿ ಮೊದಲ ಬಾರಿ ಕಡಲು ಅಬ್ಬರಿಸಿದ್ದು, ಮೊದಲ ಕಡಲಿನ ಅಬ್ಬರವೇ ಓರ್ವನನ್ನು ಬಲಿಪಡಿದಿದೆ.
ಸಾಂಬಿಯಾ: ಕಾಡಿನಲ್ಲಿ ಪ್ರಾಣಿಗಳನ್ನು ನೋಡಲು ಪ್ರವಾಸಿಗರು ಹೋಗುತ್ತಾರೆ. ಪ್ರಾಣಿ ಪಕ್ಷಿಗಳ ಅಂದ ನೋಡಿ ಆನಂದಪಡುತ್ತಾರೆ. ಆದರ ಕಾಡಿನೊಳಗೆ ಎಲ್ಲ ದೃಶ್ಯಗಳು ಆನಂದಕರವಾಗಿರುವುದಿಲ್ಲ. ಕೆಲವು ದೃಶ್ಯಗಳು ನಮ್ಮ ಹೃದಯವನ್ನು ಕರಗಿಸುತ್ತದೆ.
ಹೌದು..! ಕೋತಿಯೊಂದನ್ನು ಚಿರತೆ ಬೇಟೆಯಾಡಿದ ಚಿತ್ರವನ್ನು ವನ್ಯಜೀವಿ ಛಾಯಾಗ್ರಾಹಕ ಶಫೀಕ್ ಮುಲ್ಲಾ ಎಂಬವರು ಕ್ಲಿಕ್ಕಿಸಿದ್ದು, ಈ ಚಿತ್ರ ನೋಡಿದವರ ಹೃದಯ ಕರಗಿದ್ದು, ಈ ಚಿತ್ರವನ್ನು ನೋಡಲು ಸಾಧ್ಯವಾಗುತ್ತಿಲ್ಲ ಎಂದು ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.
ಬಿಗಿದಪ್ಪಿಕೊಂಡಿದ್ದ ವೇಳೆಯೇ ತಾಯಿ ಕೋತಿಯನ್ನು ಚಿರತೆ ಬೇಟೆಯಾಡಿದೆ. ತಾಯಿ ಕೋತಿ ಸತ್ತು ಹೋದರೂ, ಮರಿಕೋತಿ ತಾಯಿಯ ಎದೆಯನ್ನು ಅಪ್ಪಿಕೊಂಡೇ ಇತ್ತು. ಇಂತಹ ದೃಶ್ಯವನ್ನು ವನ್ಯಜೀವಿ ಛಾಯಾಗ್ರಾಹಕ ಶಫೀಕ್ ಮುಲ್ಲಾ ಸೆರೆ ಹಿಡಿದಿದ್ದಾರೆ.
ತಾಯಿ ಸಾವನ್ನಪ್ಪಿದರೂ ತಾಯಿಯ ಎದೆಯನ್ನು ಅಪ್ಪಿಕೊಂಡಿದ್ದ ಮರಿ ಕೋತಿ ಕೊನೆಗೆ ತಾಯಿ ಕೋತಿಯನ್ನು ಬೇಟೆಯಾಡಿದ್ದ ಚಿರತೆಯ ಮರಿಗೆ ಆಹಾರವಾಗಿದೆ.
ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.! Twitter Facebook LinkedIn WhatsApp ಉಡುಪಿ: ಈ ಋತುಮಾನದಲ್ಲಿ ಮೊದಲ ಬಾರಿ ಕಡಲು ಅಬ್ಬರಿಸಿದ್ದು, ಮೊದಲ ಕಡಲಿನ ಅಬ್ಬರವೇ ಓರ್ವನನ್ನು ಬಲಿಪಡಿದಿದೆ.
ಮಂಗಳೂರು: ಎಳನೀರು ಕುಡಿದು ವಾಂತಿ ಭೇದಿ ಪ್ರಕರಣ ; ಕಾಲಾರ ವದಂತಿಗಳಿಗೆ ಕಿವಿಗೊಡಬೇಡಿ: ದಿನೇಶ್ ಗುಂಡುರಾವ್ Twitter Facebook LinkedIn WhatsApp ಮಂಗಳೂರು: ಮಂಗಳೂರು ನಗರದ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಲರಾ ಭೀತಿ ಎಂದು ತಪ್ಪು
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?