ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಜಾಗ್ರಫಿಕಲ್ ಇಂಡಿಕೇಶನ್ ನಲ್ಲಿ ಸ್ಥಾನ ಪಡೆದ ನಂಜನಗೂಡು ಬಾಳೆಹಣ್ಣು, ನಂಜನಗೂಡು ರಸಬಾಳೆ ಹಣ್ಣು ಎಂದೇ ಖ್ಯಾತವಾಗಿದೆ.
ಈ ಬಾಳೆಹಣ್ಣನ್ನು ನಂಜನಗೂಡು ಮತ್ತು ಮೈಸೂರು ಭಾಗದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ನಂಜನಗೂಡು ಬಾಳೆಹಣ್ಣು ಸ್ವಲ್ಪ ಉದ್ದವಾಗಿರುತ್ತದೆ.
ವಿಶೇಷವಾದ ಕೃಷಿ ಪದ್ಧತಿಯನ್ನು ಅನುಸರಿಸಿದ ಕಾರಣ ನಂಜನಗೂಡು ಬಾಳೆಹಣ್ಣಿನಲ್ಲಿ ಒಂದು ರೀತಿಯ ಪೋಷಕಂಶ ಹೆಚ್ಚಾಗಿರುತ್ತದೆ.
ಆದರೆ 1980ರಲ್ಲಿ ಈ ಬಾಳೆಹಣ್ಣಿಗೆ ರೋಗ ತೊಂದರೆ ಆವರಿಸಿತು. ತದನಂತರ ಎಚ್ಚೆತ್ತ ರೈತರು ವಿಶೇಷ ಕೃಷಿ ಪದ್ಧತಿ ಅಳವಡಿಸುವ ಕಾರಣ ಬಾಳೆಹಣ್ಣು ಮತ್ತೆ ಪುನಶ್ಚೇತನ ಕಂಡಿತು. ಬಹುದೊಡ್ಡ ಮಾರುಕಟ್ಟೆಯನ್ನು ಸೃಷ್ಟಿಸಿರುವ ಈ ಬಾಳೆಹಣ್ಣು ದೇಶವಿದೇಶಗಳಲ್ಲಿ ಖ್ಯಾತಿ ಹೊಂದಿದೆ.
ಪೊಟಾಷಿಯಂ ಹಾಗೂ ಇತರ ಪೋಷಕಾಂಶಗಳು ಈ ಬಾಳೆಹಣ್ಣಿನಲ್ಲಿ ಹೇರಳವಾಗಿರುವ ಕಾರಣ ಈ ಬಾಳೆಹಣ್ಣು ಬಹಳಷ್ಟು ಖ್ಯಾತಿ ಹೊಂದಿದೆ ಎನ್ನಲಾಗುತ್ತಿದೆ. ಮತ್ತು ಕಡಿಮೆ ಬೆಲೆಯಲ್ಲಿ ಈ ಬಾಳೆಹಣ್ಣು ಮೈಸೂರು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿರುವ ವಾಗುತ್ತಿರುವ ಕಾರಣ ಬಹುದೊಡ್ಡ ಮಾರುಕಟ್ಟೆ ಸೃಷ್ಟಿಯಾಗಿದೆ.
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?