ಗುರುವಾರ, ಮೇ 2, 2024
ಅಶ್ಲೀಲ ವಿಡಿಯೋ ಕೇಸ್ ಪ್ರಕರಣ ; ಪ್ರಜ್ವಲ್ ರೇವಣ್ಣ ಮೊದಲ ಪ್ರತಿಕ್ರಿಯೆ ಏನು..?-ಪ್ರಜ್ವಲ್ ರೇವಣ್ಣಗೆ ಕಠೋರ ಶಿಕ್ಷೆ ನೀಡಿ: ನಾವು ಬೆಂಬಲಿಸುತ್ತೇವೆ; ಅಮಿತ್ ಶಾ-ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇನ್ಮುಂದೆ ಶಬ್ದರಹಿತ ಕಾರ್ಯಾಚರಣೆ-ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಪ್ರಕಟ ಮಾಡದಂತೆ ಕೋರ್ಟ್‌ನಿಂದ ನಿರ್ಬಂಧಕಾಜ್ಞೆ ತಂದ ಕೆ.ಎಸ್‌. ಈಶ್ವರಪ್ಪ ಪುತ್ರ ಕೆ.ಇ .ಕಾಂತೇಶ್‌!-ದಾರಿ ತಪ್ಪಿದ್ದು ಮಹಿಳೆಯರಲ್ಲ, ನಿಮ್ಮ ಮಗ - ಪ್ರಕಾಶ್ ರೈ-ಪೆನ್ ಡ್ರೈವ್ ಪ್ರಕರಣ: ಅಪ್ಪ- ಮಗನಿಗೆ ನೋಟಿಸ್!-ತೆಲಂಗಾಣದ ನಿಜಾಮಾಬಾದ್ ಕ್ಷೇತ್ರದ ಚುನಾವಣಾ AICC ಉಸ್ತುವಾರಿಯಾಗಿ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ನೇಮಕ-ಅನೈತಿಕ ಸಂಬಂಧ ಶಂಕೆ ಕಾರಿಗೆ ಬೆಂಕಿ ಹಚ್ಚಿ ವ್ಯಕ್ತಿಯ ಬರ್ಬರ ಕೊಲೆ!-Commercial LPG ಗ್ಯಾಸ್‌ ಸಿಲಿಂಡರ್‌ ದರದಲ್ಲಿ19 ರೂ. ಇಳಿಕೆ-ಮಂಗಳೂರು ಲೋಕಸಭಾ ಚುನಾವಣೆ 2024: ಹಳ್ಳಿ ಗಲ್ಲಿಗಳಲ್ಲಿ ಕಾಂಗ್ರೆಸ್- ಬಿಜೆಪಿ ಸಮೀಕ್ಷೆಯ ಬಗ್ಗೆ ಮಾತುಕತೆ. ಮೂಡಬಿದ್ರಿ-ಬೆಳ್ತಂಗಡಿಯ ಬಿಲ್ಲವ ಮತ, ನೋಟಾದ ಬಗ್ಗೆ ವ್ಯಾಪಕ ಚರ್ಚೆ ಬಗ್ಗೆ !!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

‘ಕ್ಯಾಪ್ಟನ್ ದಿವ್ಯ ಮಂಜು ಫೇವರ್’ – ಕಣ್ಣೀರಿಟ್ಟ ಪ್ರಶಾಂತ್!.

Twitter
Facebook
LinkedIn
WhatsApp
‘ಕ್ಯಾಪ್ಟನ್ ದಿವ್ಯ ಮಂಜು ಫೇವರ್’ – ಕಣ್ಣೀರಿಟ್ಟ ಪ್ರಶಾಂತ್!.

ದಿವ್ಯ ಉರುಡುಗ ಬಿಗ್ ಬಾಸ್ ಮನೆಯ ಮೊದಲ ಮಹಿಳಾ ಕ್ಯಾಪ್ಟನ್. ಆದರೆ ಅವರ ಕ್ಯಾಪ್ಟನ್ಸಿ ಬಗ್ಗೆ ಪ್ರಶಾಂತ್ ಸಂಬರಗಿ ಫೇವರಿಸಂ ಎನ್ನುವ ಪಟ್ಟ ಕಟ್ಟಿದ್ದಾರೆ.
ಹೌದು.. ದಿವ್ಯ ಉರುಡುಗ ಹಾಗೂ ಅರವಿಂದ್ ಆರಂಭದಿಂದಲೂ ಗುಡ್ ಫ್ರೆಂಡ್ಸ್ ಎಂದು ಹೇಳಿಕೊಳ್ಳುತ್ತಾರೆ. ಹೀಗಾಗಿ ದಿವ್ಯ ಅವರು ಯಾವಾಗಲೂ ಅರವಿಂದ್ ಅವರ ಫೇವರ್ ಆಗಿನೇ ಆಟ ಆಡುತ್ತಾರೆನ್ನುವುದು ಮನೆಯ ಕೆಲ ಸದಸ್ಯರ ಅನಿಸಿಕೆ. ಆದ್ರಲ್ಲೂ ದಿವ್ಯ ಕ್ಯಾಪ್ಟನ್ ಆದಾಗಿನಿಂದಲೂ ಫೇವರ್ ಆಟ ಆಡುತ್ತಿರುವುದನ್ನ ಪ್ರಶಾಂತ್ ಒತ್ತಿ ಹೇಳುತ್ತಿದ್ದಾರೆ.
ನಿನ್ನೆ ಬಿಗ್ ಬಾಸ್ ನೀಡಿದ ಟಾಸ್ಕ್ ನಲ್ಲಿ ಕ್ಯಾಪ್ಟನ್ ದಿವ್ಯ ಮಂಜು ಫೇವರ್ ಆಗಿದ್ರು ಎನ್ನುವ ಮಾತನ್ನ ಪ್ರಶಾಂತ್ ಪದೇ ಪದೇ ಹೇಳಿದ್ದಾರೆ. ಟಾಸ್ಕ್ ನಲ್ಲಿ ತಮಗೆ ಮೋಸ ಆಗಿದೆ ಎಂದು ಪ್ರಶಾಂತ್ ಕಣ್ಣೀರಾಕಿದ್ದಾರೆ.

ಟಾಸ್ಕ್ ನಲ್ಲಿ ಎಪ್ರಾನ್ ಧರಿಸುವ ಮೊದಲ ಐದು ಸದಸ್ಯರು ನೋಟು ಮುದ್ರಿಸಬಹುದು. ಬಸರ್ ಆದ ಬಳಿಕ ಮೊದಲು ಎಪ್ರಾನ್  ಧರಿಸುವ ಐದು ಸದಸ್ಯರು ನೋಟು ಮುದ್ರಿಸಬಹುದು. ಈ ಆಟದಲ್ಲಿ ಪ್ರಶಾಂತ್ ಅವರು ಮೊದಲು ಎಪ್ರಾನ್ ಹಿಡಿದುಕೊಂಡಿದ್ದರು. ಈ ವೇಳೆ ಮಂಜು ಪ್ರಶಾಂತ್ ಹಿಡಿದ ಎಪ್ರಾನ್ ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ. ಕತ್ತಿಗೆ ಹಾಕಿಕೊಳ್ಳಲೂ ಪ್ರಯತ್ನಿಸಿದ್ದಾರೆ. ಆದರೆ ಕ್ಯಾಪ್ಟನ್ ದಿವ್ಯ ಮಧ್ಯೆ ಪ್ರವೇಶಿಸಿ ಮಂಜು ಎಪ್ರಾನ್ ಕತ್ತಿಗೆ ಹಾಕಿಕೊಂಡಿರುವುದನ್ನ ನಾನು ನೋಡಿದೆ ಎಂದು ಮಂಜುಗೇ ನೋಟು ಮುದ್ರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಇದರಿಂದ ಬೇಸತ್ತ ಪ್ರಶಾಂತ್ ಕಣ್ಣೀರಾಕಿದ್ದಾರೆ.
ಎಪ್ರಾನ್ ಮಂಜು ಹಾಕಿಕೊಂಡಿದ್ದನ್ನು ನಾನು ನೋಡಿದೆ ಎಂದು ದಿವ್ಯ ಸತ್ಯದ ಮೇಲೆ ಹೊಡೆದಂತೆ ಹೇಳಿದ್ದಾರೆ. ಹೀಗಾಗಿ ಪ್ರಶಾಂತ್ ಅವರಿಗೆ ತುಂಬಾ ಬೇಸರವಾಗಿ ಅತ್ತಿದ್ದಾರೆ. ನೇರವಾಗಿ ದಿವ್ಯರಿಗೆ ಫೇವರಿಸಂ ಮಾಡಿದ್ದೀರೆಂದು ಹೇಳಿದ್ದಾರೆ.
ಕೊಂಚ ಸಮಯದ ಬಳಿಕ ಮಂಜು ಕೂಡ ಪ್ರಶಾಂತ್ ಮುಂದೆ ತಾವು ಕತ್ತಿಗೆ ಎಪ್ರಾನ್ ಹಾಕಿಕೊಂಡಿರಲಿಲ್ಲ ಎನ್ನುವ ಮಾತನ್ನು ಒಪ್ಪಿಕೊಂಡಿದ್ದಾರೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಮಂಗಳೂರು ಲೋಕಸಭಾ ಚುನಾವಣೆ 2024: ಹಳ್ಳಿ ಗಲ್ಲಿಗಳಲ್ಲಿ ಕಾಂಗ್ರೆಸ್- ಬಿಜೆಪಿ ಸಮೀಕ್ಷೆಯ ಬಗ್ಗೆ ಮಾತುಕತೆ. ಮೂಡಬಿದ್ರಿ-ಬೆಳ್ತಂಗಡಿಯ ಬಿಲ್ಲವ ಮತ, ನೋಟಾದ ಬಗ್ಗೆ ವ್ಯಾಪಕ ಚರ್ಚೆ ಬಗ್ಗೆ !!

ಮಂಗಳೂರು ಲೋಕಸಭಾ ಚುನಾವಣೆ 2024: ಹಳ್ಳಿ ಗಲ್ಲಿಗಳಲ್ಲಿ ಕಾಂಗ್ರೆಸ್- ಬಿಜೆಪಿ ಸಮೀಕ್ಷೆಯ ಬಗ್ಗೆ ಮಾತುಕತೆ. ಮೂಡಬಿದ್ರಿ-ಬೆಳ್ತಂಗಡಿಯ ಬಿಲ್ಲವ ಮತ, ನೋಟಾದ ಬಗ್ಗೆ ವ್ಯಾಪಕ ಚರ್ಚೆ ಬಗ್ಗೆ !!

ಮಂಗಳೂರು ಲೋಕಸಭಾ ಚುನಾವಣೆ 2024: ಹಳ್ಳಿ ಗಲ್ಲಿಗಳಲ್ಲಿ ಕಾಂಗ್ರೆಸ್- ಬಿಜೆಪಿ ಸಮೀಕ್ಷೆಯ ಬಗ್ಗೆ ಮಾತುಕತೆ. ಮೂಡಬಿದ್ರಿ-ಬೆಳ್ತಂಗಡಿಯ ಬಿಲ್ಲವ ಮತ, ನೋಟಾದ ಬಗ್ಗೆ ವ್ಯಾಪಕ ಚರ್ಚೆ ಬಗ್ಗೆ !! Twitter Facebook LinkedIn WhatsApp ಮಂಗಳೂರು:

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು