ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ ಸಿ) ಸಂಶೋಧಕರು ಕೋವಿಡ್-19 ನಂತಹ ವೈರಸ್ ಅನ್ನು ನಿಷ್ಕ್ರಿಯೆಗೊಳಿಸಲು ಹೊಸ ಕಾರ್ಯ ವಿಧಾನವನ್ನು ಅಭಿವೃದ್ಧಿಪಡಿಸಿದ್ದಾರೆ.
‘ನೇಚರ್ ಕೆಮಿಕಲ್ ಬಯಾಲಜಿ’ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಲ್ಲಿ, ಸಂಶೋಧಕರು ಕೃತಕ ಪೆಪ್ರೈಡ್ ಗಳು ಅಥವಾ ಮಿನಿ ಪ್ರೊಟೀನ್ ಗಳ ಹೊಸ ವರ್ಗವನ್ನು ವಿನ್ಯಾಸಗೊಳಿಸಿದ್ದಾರೆ. ಇದು ಕೊರೋನ ವೈರಸ್ ನಿಷ್ಕ್ರಿಯಗೊಳಿಸುವುದಲ್ಲದೆ, ಮಾನವನ ದೇಹದ ಜೀವಕೋಶಕ್ಕೆ ವೈರಸ್ ಪ್ರವೇಶಿಸುವುದನ್ನು ತಡೆಯುತ್ತದೆ.
ಹೊಸ ವಿಧಾನದ ಫಲಿತಾಂಶವು ಸಸ್ತನಿಯ (ಇಲಿ) ಉತ್ತಮ ಪರಿಣಾಮ ಬೀರಿದೆ ಎಂದು ಸಂಶೋಧಕರು ಹೇಳಿದ್ದಾರೆ. ಐಐಎಸ್ ಸಿ ಯ ಮಾಲಿಕ್ಯುಲರ್ ಬಹೋಫಿಸಿಕ್ಸ್ ಯೂನಿಟ್ ಮತ್ತು ಅಧ್ಯಯನದ ಪ್ರಮುಖ ಲೇಖಕರಾದ ಜಯಂತ್ ಚಟರ್ಜಿ,ಸಹಾಯಕ ಪ್ರಾಧ್ಯಾಪಕ ಸೋಮನಾಥ್ ದತ್ತ ಪ್ರಾಧ್ಯಾಪಕರಾದ ರಾಘವನ್ ವರದರಾಜನ್ ಒಳಗೊಂಡ ತಂಡವು ಅಧ್ಯಯನ ನಡೆಸಿದೆ.
ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.! Twitter Facebook LinkedIn WhatsApp ಉಡುಪಿ: ಈ ಋತುಮಾನದಲ್ಲಿ ಮೊದಲ ಬಾರಿ ಕಡಲು ಅಬ್ಬರಿಸಿದ್ದು, ಮೊದಲ ಕಡಲಿನ ಅಬ್ಬರವೇ ಓರ್ವನನ್ನು ಬಲಿಪಡಿದಿದೆ.
ಮಂಗಳೂರು: ಎಳನೀರು ಕುಡಿದು ವಾಂತಿ ಭೇದಿ ಪ್ರಕರಣ ; ಕಾಲಾರ ವದಂತಿಗಳಿಗೆ ಕಿವಿಗೊಡಬೇಡಿ: ದಿನೇಶ್ ಗುಂಡುರಾವ್ Twitter Facebook LinkedIn WhatsApp ಮಂಗಳೂರು: ಮಂಗಳೂರು ನಗರದ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಲರಾ ಭೀತಿ ಎಂದು ತಪ್ಪು
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?