ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ನಿಧನ..!
ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ನಿಧನ..! Twitter Facebook LinkedIn WhatsApp ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ, ಬೆಳ್ತಂಗಡಿಯ ಐದು ಬಾರಿಯ ಶಾಸಕ ಕೆ.ವಸಂತ
ಮೌನಿ ರಾಯ್ ಬಾಲಿವುಡ್ನ ಚಂದುಳ್ಳಿ ಚೆಲುವೆ. ನಟಿ, ಹಾಡುಗಾರ್ತಿ, ಕಥಕ್ ನೃತ್ಯ ಗಾರ್ತಿ ಈ ರೀತಿಯಾಗಿ ಬಹುಮುಖ ಪ್ರತಿಭೆಯನ್ನು ಹೊಂದಿರುವ ಮೌನಿ ರಾಯ್ ಒಂದು ಕಾಲದಲ್ಲಿ ಟಿವಿಯಲ್ಲಿ ಮಿಂಚಿದ್ದ ನಟಿ.
ನಂತರ ಚಿತ್ರಜಗತ್ತಿಗೆ ಪಾದಾರ್ಪಣೆ ಗೈದ ಈ ನಟಿ ರಂ, ತುಮ್ ಬಿನ್ ಸೆಕೆಂಡ್, ಗೋಲ್ಡ್, ಕೆಜಿಎಫ್ ಮುಂತಾದ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.
ಗ್ಲಾಮರ್ ಕ್ವೀನ್ ಮೌನಿ ರಾಯ್ ಕೆಜಿ ಫಿನಲ್ಲಿ ಐಟಂ ಸಾಂಗ್ ಒಂದರಲ್ಲಿ ತನ್ನ ಅದ್ಭುತ ಪ್ರತಿಭೆಯನ್ನು ಮೆರೆದಿದ್ದಾರೆ. 1985ರಲ್ಲಿ ಪಶ್ಚಿಮ ಬಂಗಾಳದ ಕೂಚ್ ಬಿಹಾರ್ ನಲ್ಲಿ ಜನಿಸಿದ ಈಕೆ ಯ ಅಜ್ಜ ಶೇಖರ್ ಚಂದ್ರ ರಾಯ್ ಹೆಸರಾಂತ ರಂಗಕಲಾವಿದ. ತಾಯಿ ಸಹ ಹೆಸರಾಂತ ರಂಗ ಕಲಾವಿದೆ. ತಂದೆ ಸರಕಾರಿ ಅಧಿಕಾರಿಯಾಗಿದ್ದವರು. ನಂತರ ಪಶ್ಚಿಮ ಬಂಗಾಳದಿಂದ ದೆಹಲಿಗೆ ನನ್ನ ವಾಸವನ್ನು ಬದಲಾಯಿಸಿದರು.
2004ರಲ್ಲಿ ಬಿಡುಗಡೆಯಾದ ರನ್ ಸಿನಿಮಾದಲ್ಲಿ ಹಿನ್ನೆಲೆ ನೃತ್ಯಗಾರ್ತಿ ಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಗೈದೆ ಮೌನಿ ರಾಯ್ ಕೆಜಿಎಫ್ ನ ಹಾಡಿನಲ್ಲಿ ದೇಶದ ತುಂಬೆಲ್ಲ ಜನಪ್ರಿಯತೆ ಗಳಿಸಿಕೊಂಡರು.
ಅತ್ಯುತ್ತಮ ಕಥಕ್ ನೃತ್ಯಗಾರ್ತಿಯಾಗಿರುವ ಈಕೆ ಹಲವಾರು ನೃತ್ಯ ಪ್ರದರ್ಶನಗಳನ್ನು ಖ್ಯಾತ ವೇದಿಕೆಗಳಲ್ಲಿ ನೀಡಿದ್ದಾಳೆ. ಗ್ಲಾಮರಸ್ ಆಗಿ ಮಿಂಚುತ್ತಿರುವ ಮೌನಿ ರಾಯ್ ಭವಿಷ್ಯದಲ್ಲಿ ಹಲವಾರು ಸಿನಿಮಾಗಳಿಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ನಿಧನ..! Twitter Facebook LinkedIn WhatsApp ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ, ಬೆಳ್ತಂಗಡಿಯ ಐದು ಬಾರಿಯ ಶಾಸಕ ಕೆ.ವಸಂತ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?