ಬೆಂಗಳೂರು: ಎ ಖಾತಾ ಪರಿವರ್ತನೆ ಹೆಸರಿನಲ್ಲಿ ನೂರಾರು ಕೋಟಿ ಭ್ರಷ್ಟಾಚಾರವಾಗಿದೆ ಎಂದು ಆಮ್ ಆದ್ಮಿ ಪಾರ್ಟಿ (Aam Aadmi Party) ನಗರಾಧ್ಯಕ್ಷ ಮೋಹನ್ ದಾಸರಿ ಹೇಳಿಬೆಂಗಳೂರು: ಎ ಖಾತಾ ಪರಿವರ್ತನೆ ಹೆಸರಿನಲ್ಲಿ ನೂರಾರು ಕೋಟಿ ಭ್ರಷ್ಟಾಚಾರವಾಗಿದೆ ಎಂದು ಆಮ್ ಆದ್ಮಿ ಪಾರ್ಟಿ (Aam Aadmi Party) ನಗರಾಧ್ಯಕ್ಷ ಮೋಹನ್ ದಾಸರಿ ಹೇಳಿಕೆ ನೀಡಿದ್ದಾರೆ. 8 ಲಕ್ಷ ಬಿ ಖಾತಾ ಆಸ್ತಿಗಳು ಈ ಹಿಂದೆ ಬೆಂಗಳೂರಿನಲ್ಲಿ ಇತ್ತು. ಇದೀಗಾ 6 ಲಕ್ಷಾ ಮಾತ್ರ ಇದೆ ಎಂದು ಬಿಬಿಎಂಪಿ ಹೇಳ್ತಾ ಇದೆ. ಇದುವರೆಗೂ 2 ಲಕ್ಷಕ್ಕೂ ಅಧಿಕ ಆಸ್ತಿಗಳು ಅಕ್ರಮವಾಗಿ ಬಿ ಖಾತೆಯಿಂದ ಎ ಖಾತೆ ಪಡೆದಿದ್ದಾರೆ. ಇಷ್ಟು ದಿನ ಗುಟ್ಟಾಗಿ ನಡೆಯುತ್ತಿದ್ದ ಖಾತೆ ಮಾರ್ಪಾಡು ಮಾಡುವ ದಂದೆ ಇದೀಗ ಖುಲಂ ಖುಲಂ ನಡೆಯುತ್ತಿದ್ದೆ. ಬಿ ಖಾತೆದಿಂದ ಎ ಖಾತೆ ಕನ್ವರ್ಟ್ ಹೆಸರಿನಲ್ಲಿ ಬಿಬಿಎಂಪಿ ವಲಯಗಳನ್ನು ಲಂಚಾವತರ ಹೆಚ್ಚಾಗಿದೆ. ಈಗಾಗ್ಲೇ ಖಾತೆ ವರ್ಗಾವಣೆ ವಿಚಾರವಾಗಿ ಆನ್ಲೈನ್ ವ್ಯವಸ್ಥೆ ಬಿಬಿಎಂಪಿಯಲ್ಲಿದೆ. ಇದೇ ವ್ಯವಸ್ಥೆಯನ್ನು ಎ ಖಾತೆ ಕನ್ವರ್ಷನ್ ಆನ್ಲೈನ್ ವ್ಯವಸ್ಥೆಗೆ ಬರಬೇಕು ಎಂದು ನಾವು ಆಗ್ರಹಿಸುತ್ತೇದೇವೆ. ಖಾತೆ ಪರಿವರ್ತನೆ ಬಗ್ಗೆ ಜನರಲ್ಲಿ ಜಾಗೃತಿಗೊಳಿಸಿ. ಈ ಬಗ್ಗೆ ಅರಿವು ಮೂಡಿಸಲು ಮೇಳಗಳನ್ನ ನಡೆಸಿ. ಇದಾದ ನಂತರವಷ್ಟೇ ಖಾತಾ ಪರಿವರ್ತನೆ ವಿಚಾರಕ್ಮೆ ಕೈಹಾಕಿ. ಖಾತಾ ಪರಿವರ್ತನೆ ಹೆಸರಿನಲ್ಲಿ ಮೂರು ಪಕ್ಷದ ನಾಯಕರು ಲೂಟಿ ಮಾಡಲು ನಿರ್ಧರಿಸಿದ್ದಾರೆ ಎಂದು ಹೇಳಿದರು.ಕೆ ನೀಡಿದ್ದಾರೆ. 8 ಲಕ್ಷ ಬಿ ಖಾತಾ ಆಸ್ತಿಗಳು ಈ ಹಿಂದೆ ಬೆಂಗಳೂರಿನಲ್ಲಿ ಇತ್ತು. ಇದೀಗಾ 6 ಲಕ್ಷಾ ಮಾತ್ರ ಇದೆ ಎಂದು ಬಿಬಿಎಂಪಿ ಹೇಳ್ತಾ ಇದೆ. ಇದುವರೆಗೂ 2 ಲಕ್ಷಕ್ಕೂ ಅಧಿಕ ಆಸ್ತಿಗಳು ಅಕ್ರಮವಾಗಿ ಬಿ ಖಾತೆಯಿಂದ ಎ ಖಾತೆ ಪಡೆದಿದ್ದಾರೆ. ಇಷ್ಟು ದಿನ ಗುಟ್ಟಾಗಿ ನಡೆಯುತ್ತಿದ್ದ ಖಾತೆ ಮಾರ್ಪಾಡು ಮಾಡುವ ದಂದೆ ಇದೀಗ ಖುಲಂ ಖುಲಂ ನಡೆಯುತ್ತಿದ್ದೆ. ಬಿ ಖಾತೆದಿಂದ ಎ ಖಾತೆ ಕನ್ವರ್ಟ್ ಹೆಸರಿನಲ್ಲಿ ಬಿಬಿಎಂಪಿ ವಲಯಗಳನ್ನು ಲಂಚಾವತರ ಹೆಚ್ಚಾಗಿದೆ. ಈಗಾಗ್ಲೇ ಖಾತೆ ವರ್ಗಾವಣೆ ವಿಚಾರವಾಗಿ ಆನ್ಲೈನ್ ವ್ಯವಸ್ಥೆ ಬಿಬಿಎಂಪಿಯಲ್ಲಿದೆ. ಇದೇ ವ್ಯವಸ್ಥೆಯನ್ನು ಎ ಖಾತೆ ಕನ್ವರ್ಷನ್ ಆನ್ಲೈನ್ ವ್ಯವಸ್ಥೆಗೆ ಬರಬೇಕು ಎಂದು ನಾವು ಆಗ್ರಹಿಸುತ್ತೇದೇವೆ. ಖಾತೆ ಪರಿವರ್ತನೆ ಬಗ್ಗೆ ಜನರಲ್ಲಿ ಜಾಗೃತಿಗೊಳಿಸಿ. ಈ ಬಗ್ಗೆ ಅರಿವು ಮೂಡಿಸಲು ಮೇಳಗಳನ್ನ ನಡೆಸಿ. ಇದಾದ ನಂತರವಷ್ಟೇ ಖಾತಾ ಪರಿವರ್ತನೆ ವಿಚಾರಕ್ಮೆ ಕೈಹಾಕಿ. ಖಾತಾ ಪರಿವರ್ತನೆ ಹೆಸರಿನಲ್ಲಿ ಮೂರು ಪಕ್ಷದ ನಾಯಕರು ಲೂಟಿ ಮಾಡಲು ನಿರ್ಧರಿಸಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್? Twitter Facebook LinkedIn WhatsApp ಮಂಗಳೂರು: ಕೆಪಿಸಿಸಿಯ ಆಂತರಿಕ ಸರ್ವೆಯ ವರದಿ ಬಹಿರಂಗವಾಗಿದ್ದು,
ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?