ಗುರುವಾರ, ಫೆಬ್ರವರಿ 6, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಉಕ್ರೇನ್ ಅಧ್ಯಕ್ಷನನ್ನು ಬಂಧಿಸಲು ಅಪಾಯಕಾರಿ ಸ್ಪೆಟ್ಸ್​​​ನಾಜ್ ರಷ್ಯಾ ಕಮಾಂಡೋಗಳು ಎಂಟ್ರಿ?

Twitter
Facebook
LinkedIn
WhatsApp
ಉಕ್ರೇನ್ ಅಧ್ಯಕ್ಷನನ್ನು ಬಂಧಿಸಲು ಅಪಾಯಕಾರಿ ಸ್ಪೆಟ್ಸ್​​​ನಾಜ್ ರಷ್ಯಾ ಕಮಾಂಡೋಗಳು ಎಂಟ್ರಿ?
ಉಕ್ರೇನ್ ಅಧ್ಯಕ್ಷನನ್ನು ಬಂಧಿಸಲು ಅಪಾಯಕಾರಿ ಸ್ಪೆಟ್ಸ್​​​ನಾಜ್ ರಷ್ಯಾ ಕಮಾಂಡೋಗಳು ಎಂಟ್ರಿ?

ತಲೆ ಮೇಲೆ ಇದ್ದ ಇಟ್ಟಿಗೆಗೆ ಸುತ್ತಿಗೆಯಿಂದ ಬಡಿಯಲಾಗುತ್ತೆ. ಎದುರಿದ್ದ ಕಲ್ಲಗಳನ್ನ ತನ್ನದೇ ತೋಳ್ಬಲದಿಂದ ಪುಡಿಗೈಯಲ್ಲಾಗುತ್ತೆ. ಹಾರುತ್ತಿರುವ ಹೆಲಿಕಾಫ್ಟರ್​ನಿಂದ ಸೈನಿಕರು ಜಿಗಿಯುತ್ತಿದ್ರೆ, ಸಾಗರದಲ್ಲಿ ತಿಮಿಂಗಿಲದಂತೆ ಏಕ್​ದಮ್ ಎದ್ದು ಬರ್ತಾರೆ. ಬೃಹತ್​ ಕಟ್ಟಡಳಿಂದ ಜಂಪ್ ಮಾಡ್ತಾರೆ. ಶರವೇಗದಲ್ಲಿ ಬಾಂಬು ಗುಂಡುಗಳ ಮೊರೆತ. ಕ್ಷಣಾರ್ಧಲ್ಲೇ ಎಸ್ಕೇಪ್. ಸುಡು ಬಿಸಿಲು ಇರಲಿ, ಮೈ ಕೊರೆಯುವ ಚಳಿಯೇ ಇರಲಿ. ಸ್ಥಳ ಯಾವುದೇ ಆಗಿರಲಿ.. ಜೀವದ ಹಂಗು ತೊರೆದು ನುಗ್ಗ​ಬೇಕು.. ಶತ್ರುವಿನ ಹೆಡೆಮುರಿ ಕಟ್ಬೇಕು. ಇದು ಯಾವುದೋ ಹಾಲಿವುಡ್ ಮೂವಿ ಸೀನ್​ ಅಲ್ಲ.. ಇದು ರಷ್ಯಾದ ಸ್ಪೆಟ್ಸ್​ನಾಜ್​ ಕಮಾಂಡೋಗಳ ಟ್ರೇನಿಂಗ್ ವಿಡಿಯೋ. ಥಟ್ ಇಸ್​ ಸ್ಪೆಟ್ಸ್​​​ನಾಜ್ ಟೀಂ. ಇದೇ ಸ್ಪೆಟ್ಸ್​​​ನಾಜ್ ಟೀಂನ ಪ್ರಚಂಡ ಕಮಾಂಡೊಗಳು ಇದೀಗ ಉಕ್ರೇನ್​ ಎಂಟ್ರಿಯಾಗಿದ್ದಾರೆ. ರಷ್ಯಾದ ಸೈನಿಕರು ಇದೆ ಸ್ಪೆಟ್ಸ್​​​ನಾಜ್ ಮಾಡಿದ ಪ್ಲಾನ್​ನಂತೆಯೇ ಉಕ್ರೇನ್ ಮೇಲೆ ದಾಳಿ ಮಾಡಿದ್ದಾರೆ ಎನ್ನಲಾಗಿದೆ.

ಈಗ ಕಮಾಂಡೋಗಳನ್ನು ಹಿಡಿದುಕೊಂಡು
ಅಧ್ಯಕ್ಷನನ್ನು ಸೆರೆಹಿಡಿಯಲು ಪ್ಲಾನ್ ರೆಡಿಯಾಗಿದೆ ಎನ್ನಲಾಗಿದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಮುರುಡೇಶ್ವರ

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ

ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು:  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್‌ ಚಂಡಮಾರುತದ ಪರಿಣಾಮ

ಅಂಕಣ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist