ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ರಸ್ತೆ ಬದಿಯಲ್ಲಿ ಇಬ್ಬರನ್ನು ಅಟ್ಟಾಡಿಸಿಕೊಂಡು ಬಂದ ಕಾಡಾನೆ; ದಾಳಿಯಿಂದ ಜಸ್ಟ್ ಮಿಸ್- ಇಲ್ಲಿದೆ ವಿಡಿಯೋ

Twitter
Facebook
LinkedIn
WhatsApp
ರಸ್ತೆ ಬದಿಯಲ್ಲಿ ಇಬ್ಬರನ್ನು ಅಟ್ಟಾಡಿಸಿಕೊಂಡು ಬಂದ ಕಾಡಾನೆ; ದಾಳಿಯಿಂದ ಜಸ್ಟ್ ಮಿಸ್- ಇಲ್ಲಿದೆ ವಿಡಿಯೋ!!!

ಸೋಷಿಯಲ್‌ ಮೀಡಿಯಾದಲ್ಲಿ ಆನೆ ಇಬ್ಬರು ವ್ಯಕ್ತಿಗಳನ್ನು ಅಟ್ಟಿಸಿಕೊಂಡು ಹೋಗುತ್ತಿರುವ ವೀಡಿಯೋ ವೈರಲ್ ಆಗುತ್ತಿದೆ, ಆ ವೀಡಿಯೋ ನೋಡುವಾಗ ಮೈಜುಮ್ ಅನಿಸುತ್ತೆ, ಇನ್ನೇನು ಆ ವ್ಯಕ್ತಿಯ ಪ್ರಾಣ ಹೋಯ್ತು ಅಂದುಕೊಳ್ಳುತ್ತೇವೆ, ಸಾವಿನಿಂದ ಜಸ್ಟ್ ಮಿಸ್‌ ಅಷ್ಟೇ…

ಈ ವೀಡಿಯೋ ನೋಡಿದವರು ಆ ವ್ಯಕ್ತಿಗಳ ವರ್ತನೆಗೆ ಬೈಯ್ಯುತ್ತಿದ್ದಾರೆ, ಅಷ್ಟಕ್ಕೂ ಕಾಡು ಪ್ರಾಣಿಗಳ ಬೌಂಡರಿಯೊಳಗೆ ನಾವು ಮನುಷ್ಯರು ಹೋಗುವಾಗ ಅವಳಿಗೆ ತೊಂದರೆಯಾಗದಂತೆ ನಡೆದುಕೊಳ್ಳುವ ಪರಿಜ್ಞಾನವಿರಬೇಕು, ಅಲ್ಲಿ ಕುಚೇಷ್ಠೆ ಮಾಡಿದರೆ ಕಾಡುಪ್ರಾಣಿಗಳ ದಾಳಿಗೆ ಬಲಿಯಾಗಬಹುದು.

ಈ ವೀಡಿಯೋದಲ್ಲಿ ಇಬ್ಬರು ವ್ಯಕ್ತಿಗಳನ್ನು ಆನೆ ಅಟ್ಟಿಸಿಕೊಂಡು ಬರುತ್ತಿದೆ, ಅವರು ಪ್ರಾಣ ಉಳಿಸಿಕೊಳ್ಳಲು ಎದ್ನೋ ಬಿದ್ನೋ ಅಂತ ಓಡುತ್ತಿದ್ದಾರೆ, ಅವರ ಜೊತೆ ಕೆಂಪು ಕಾರು ಕೂಡ ನಿಧಾನಕ್ಕೆ ಬರುತ್ತಿದೆ, ಆನೆ ಅಟ್ಟಿಸಿಕೊಂಡು ಅವರ ಹಿಂದೆಯೇ ಇದೆ.

ನೋಡಿದರೆ ಅದೊಂದು ರಸ್ತೆ, ರಸ್ತೆಯಲ್ಲಿ ಮನುಷ್ಯರು ಓಡಾಡಬಾರದಾ ಎಂದು ಅನಿಸಬಹುದು, ಆದರೆ ಅದು ರಸ್ತೆ ನಿಜ, ಆ ರಸ್ತೆಯನ್ನು ಕಾಡಿನೊಳಗೆ ಓಡಾಟಕ್ಕೆ ಮಾಡಲಾಗಿದೆ. ಅಂಥ ರಸ್ತೆಯಲ್ಲಿ ಹೋಗುವಾಗ ತಮ್ಮ ಪಾಡಿಗೆ ಹೋಗಬೇಕು, ಗಾಡಿಯಿಂದ ಇಳಿಯುವುದು ಅಥವಾ ಕುಚೇಷ್ಠೆ ಮಾಡುವುದು ಮಾಡುವುದಕ್ಕೆ ಹೋಗಬಾರದು.

ವಯನಾಡ್ 

ರಸ್ತೆ ಇದು ವಯನಾಡ್‌ಗೆ ಹೋಗುವಾಗ ಸಿಗುವ ರಸ್ತೆ, ಇಲ್ಲಿ ಕಾಡೆಮ್ಮೆ , ಕಾಡಾನೆ, ಜಿಂಕೆಗಳು ಎಲ್ಲಾ ಕಂಡು ಬರುತ್ತದೆ, ಈ ರಸ್ತೆಯಲ್ಲಿ ಹೋಗುವಾಗ ಗಾಡಿಯಿಂದ ಇಳಿಯಲೇಬಾರದು. ಇವರು ಬಹುಶಃ ಮೂತ್ರವಿಸರ್ಜನೆಗೆ ಇಳಿದಿರಬಹುದು ಅಥವಾ ಕಾಡು ನೋಡೋಣ ಎಂದು ಇಳಿದಿರಬಹುದು, ಆದರೆ ನಂತರ ಅವರು ಊಹಿಸಿರದ ಘಟನೆ ನಡೆದೇ ಬಿಟ್ಟಿತ್ತು, ಜಗವೊಂದು ಇವರನ್ನು ಅಟ್ಟಿಸಿಕೊಂಡು ಬಂತು, ಆ ದೃಶ್ಯವನ್ನು ಎದುರಿನಲ್ಲಿ ಬರುತ್ತಿರುವವರು ಸೆರೆ ಹಿಡಿದಿದ್ದಾರೆ, ಇದೀಗ ಅದೇ ವೀಡಿಯೋ ವೈರಲ್ ಆಗಿದೆ.

ಜಸ್ಟ್‌ ಮಿಸ್‌ 

ಆನೆ ಅಟ್ಟಿಸಿಕೊಂಡು ಬರುವಾಗ ಒಬ್ಬರು ಬಿದ್ದು ಹೋಗುತ್ತಾರೆ, ಆನೆ ಅವರನ್ನು ತುಳಿಯಲು ನೋಡುತ್ತದೆ ಆದರೆ ತೆವಳಿಕೊಂಡು ಅತ್ತ ಸರಿಯುತ್ತಾರೆ, ಅಷ್ಟರಲ್ಲಿ ಮತ್ತೊಂದು ಜೀಪ್ ಪಾಸ್ ಆಯ್ತು, ಆನೆ ಗಮನ ಅತ್ತ ಹೋಗಿದ್ದಕ್ಕೆ ಇಬ್ಬರ ಜೀವ ಉಳಿಯಿತು.

 ಕಾಡು ಪ್ರಾಣಿಗಳಿರುವ ಜಾಗಕ್ಕೆ ನಾವು ಹೋದಾಗ ಅವುಗಳಿಗೆ ತೊಂದರೆ ಮಾಡದಂತೆ ಜಾಗ್ರತೆವಹಿಸೋಣ…

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist